ಬುಧವಾರ, 27 ಆಗಸ್ಟ್ 2025
×
ADVERTISEMENT
ADVERTISEMENT

ಮಹಾರಾಷ್ಟ್ರ ಚುನಾವಣೆಯಲ್ಲಿ ‘ಮತ ಕಳ್ಳತನ’: EC ವಿರುದ್ಧ ರಾಹುಲ್ ಮತ್ತೆ ವಾಗ್ದಾಳಿ

Published : 25 ಜೂನ್ 2025, 1:16 IST
Last Updated : 25 ಜೂನ್ 2025, 1:16 IST
ಫಾಲೋ ಮಾಡಿ
Comments
ಮಹಾರಾಷ್ಟ್ರ ಚುನಾವಣೆಯ ‘ಮಹಾ ಹಗರಣ’ವು ಮತ್ತಷ್ಟು ಅಕ್ರಮಗಳನ್ನು ಬಹಿರಂಗ ಮಾಡುತ್ತಿದೆ. ಮತದಾರರ ಸಂಖ್ಯೆಯಲ್ಲಿನ ಅಸಂಬದ್ಧ ಹೆಚ್ಚಳ ಕುರಿತು ಚುನಾವಣಾ ಆಯೋಗದ ಮೌನವು ಅಕ್ರಮಗಳನ್ನು ಮುಚ್ಚಿ ಹಾಕುವ ಅದರ ಪ್ರಯತ್ನಗಳತ್ತ ಬೊಟ್ಟು ಮಾಡುತ್ತಿದೆ
- ಕೆ.ಸಿ.ವೇಣುಗೋಪಾಲ್, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂಘಟನೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT