ಗುರುವಾರ, 9 ಅಕ್ಟೋಬರ್ 2025
×
ADVERTISEMENT

ವಿದೇಶ

ADVERTISEMENT

ನೇಪಾಳ: ಜೆನ್‌–ಜಿ ಪ್ರತಿಭಟನಾಕಾರರ ಬಂಧನ

ಪದಚ್ಯುತ ಪ್ರಧಾನಿ ಕೆ.‍ಪಿ. ಶರ್ಮಾ ಒಲಿ ಮತ್ತು ಹಿಂದಿನ ಗೃಹ ಸಚಿವ ರಮೇಶ್ ಲೇಖಕ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ
Last Updated 9 ಅಕ್ಟೋಬರ್ 2025, 15:43 IST
ನೇಪಾಳ: ಜೆನ್‌–ಜಿ ಪ್ರತಿಭಟನಾಕಾರರ ಬಂಧನ

ಅಜರ್‌ಬೈಜಾನ್‌ ವಿಮಾನ ಪತನಕ್ಕೆ ನಾವೇ ಕಾರಣ: ಪುಟಿನ್‌

‘ಕಳೆದ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಅಜರ್‌ಬೈಜಾನ್‌ ವಿಮಾನ ಪತನದಲ್ಲಿ ನಮ್ಮ ಪಾತ್ರವಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ‍ಪುಟಿನ್‌ ಅವರು ಇದೇ ಮೊದಲ ಬಾರಿಗೆ ಗುರುವಾರ
Last Updated 9 ಅಕ್ಟೋಬರ್ 2025, 14:43 IST
ಅಜರ್‌ಬೈಜಾನ್‌ ವಿಮಾನ ಪತನಕ್ಕೆ ನಾವೇ ಕಾರಣ: ಪುಟಿನ್‌

ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೊರ್ಕೈಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

Hungarian Author Awarded: ಸರಳ ವಾಕ್ಯಗಳಲ್ಲಿ ತತ್ವಜ್ಞಾನ ಹೇಳುವ ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೊರ್ಕೈ 2025ರ ನೊಬೆಲ್ ಸಾಹಿತ್ಯ ಪ್ರಶಸ್ತಿಗೆ ಭಾಜನರಾಗಿದ್ದು, ಅವರ ಕೃತಿಗಳು ಹೆಮ್ಮಿಂಗ್‌ವೆ ಮತ್ತು ಕ್ಯಾಮಸ್ ಶೈಲಿಯ ಪ್ರಭಾವ ಹೊಂದಿವೆ.
Last Updated 9 ಅಕ್ಟೋಬರ್ 2025, 14:36 IST
ಹಂಗೇರಿಯ ಲೇಖಕ ಲಾಸ್ಲೊ ಕ್ರಾಸ್ನಾಹೊರ್ಕೈಗೆ ನೊಬೆಲ್ ಸಾಹಿತ್ಯ ಪ್ರಶಸ್ತಿ

ಹಮಾಸ್‌–ಇಸ್ರೇಲ್‌ ಸಹಮತ: ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ

ಟ್ರಂಪ್‌ ಶಾಂತಿ ಸೂತ್ರ; ಮೊದಲ ಹಂತ ಜಾರಿಗೆ ಹಮಾಸ್‌– ಇಸ್ರೇಲ್‌ ಸಹಮತ
Last Updated 9 ಅಕ್ಟೋಬರ್ 2025, 14:17 IST
ಹಮಾಸ್‌–ಇಸ್ರೇಲ್‌ ಸಹಮತ: ಒತ್ತೆಯಾಳುಗಳ ಬಿಡುಗಡೆಗೆ ಒಪ್ಪಿಗೆ

ಚೀನಾದ ಮಹಿಳೆಯೊಂದಿಗೆ ನಂಟು: ರಾಜತಾಂತ್ರಿಕ ವಜಾ

ಕಮ್ಯುನಿಸ್ಟ್ ಪಕ್ಷದೊಂದಿಗೆ ನಂಟು ಹೊಂದಿದ್ದಾರೆ ಎನ್ನಲಾದ ಚೀನಾದ ಮಹಿಳೆಯೊಬ್ಬರನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಅಮೆರಿಕದ ರಾಜತಾಂತ್ರಿಕರೊಬ್ಬರನ್ನು ವಜಾಗೊಳಿಸಲಾಗಿದೆ.
Last Updated 9 ಅಕ್ಟೋಬರ್ 2025, 14:12 IST
ಚೀನಾದ ಮಹಿಳೆಯೊಂದಿಗೆ ನಂಟು: ರಾಜತಾಂತ್ರಿಕ ವಜಾ

ನಮ್ಮ ದಾಳಿಗಳಿಂದ ರಷ್ಯಾದಲ್ಲಿ ಅನಿಲ ಕೊರತೆ: ವೊಲೊಡಿಮಿರ್ ಝೆಲೆನ್‌ಸ್ಕಿ

‘ಹೊಸದಾಗಿ ಅಭಿವೃದ್ಧಿಪಡಿಸಿರುವ ದೂರಗಾಮಿ ಕ್ಷಿಪಣಿ ಮತ್ತು ಡ್ರೋನ್‌ಗಳ ದಾಳಿಯಿಂದಾಗಿ ರಷ್ಯಾದಲ್ಲಿ ತೀವ್ರ ಅನಿಲ ಕೊರತೆ ಉಂಟಾಗುತ್ತಿದೆ. ಜೊತೆಗೆ, ನಮ್ಮ ದೇಶದ ಡೊನೆಟ್‌ಸ್ಕ್‌ನ ಪೂರ್ವದಲ್ಲಿರುವ ಪ್ರದೇಶವೊಂದನ್ನು ವಶಪಡಿಸಿಕೊಳ್ಳಲು
Last Updated 9 ಅಕ್ಟೋಬರ್ 2025, 13:59 IST
ನಮ್ಮ ದಾಳಿಗಳಿಂದ ರಷ್ಯಾದಲ್ಲಿ ಅನಿಲ ಕೊರತೆ: ವೊಲೊಡಿಮಿರ್ ಝೆಲೆನ್‌ಸ್ಕಿ

Nobel Peace Prize|ಪ್ರಶಸ್ತಿಗಾಗಿ ಹಾತೊರೆಯುತ್ತಿರುವ ಟ್ರಂಪ್‌; ಸಾಧ್ಯತೆ ಕ್ಷೀಣ

ಸಾಧ್ಯತೆ ಕ್ಷೀಣ: ತಜ್ಞರ ವಿಶ್ಲೇಷಣೆ
Last Updated 9 ಅಕ್ಟೋಬರ್ 2025, 13:11 IST
Nobel Peace Prize|ಪ್ರಶಸ್ತಿಗಾಗಿ ಹಾತೊರೆಯುತ್ತಿರುವ ಟ್ರಂಪ್‌; ಸಾಧ್ಯತೆ ಕ್ಷೀಣ
ADVERTISEMENT

ಶ್ರೀಲಂಕಾ: 47 ಭಾರತೀಯ ಮೀನುಗಾರರ ಬಂಧನ

Sri Lanka Navy: ಉತ್ತರ ಶ್ರೀಲಂಕಾದ ಜಲ ಗಡಿ ಪ್ರದೇಶದಲ್ಲಿ ಮೀನುಗಾರಿಕೆ ಮಾಡಿದ ಆರೋಪದ ಮೇಲೆ 47 ಭಾರತೀಯ ಮೀನುಗಾರರನ್ನು ಬಂಧಿಸಲಾಗಿದೆ ಎಂದು ಅಲ್ಲಿನ ನೌಕಾಪಡೆ ತಿಳಿಸಿದೆ.
Last Updated 9 ಅಕ್ಟೋಬರ್ 2025, 10:22 IST
ಶ್ರೀಲಂಕಾ: 47 ಭಾರತೀಯ ಮೀನುಗಾರರ ಬಂಧನ

ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದ: ಟ್ರಂಪ್, ನೆತನ್ಯಾಹು ಹೊಗಳಿದ ಪ್ರಧಾನಿ ಮೋದಿ

Middle East Ceasefire: ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದವನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದು, ಇದು ಗಾಜಾ ನಾಗರಿಕರಿಗೆ ನೆಮ್ಮದಿ ತರುವತ್ತ ಹೆಜ್ಜೆಯಾಗಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಟ್ರಂಪ್ ಇದರ ಪ್ರಮುಖ ಪ್ರಾಯೋಜಕರಾಗಿದ್ದಾರೆ.
Last Updated 9 ಅಕ್ಟೋಬರ್ 2025, 7:34 IST
ಇಸ್ರೇಲ್-ಹಮಾಸ್ ಶಾಂತಿ ಒಪ್ಪಂದ: ಟ್ರಂಪ್, ನೆತನ್ಯಾಹು ಹೊಗಳಿದ ಪ್ರಧಾನಿ ಮೋದಿ

ಮ್ಯಾನ್ಮಾರ್‌: ಪ್ಯಾರಾಗ್ಲೈಡ್‌ನಲ್ಲಿ ಬಂದು ಬಾಂಬ್ ಹಾಕಿದ ಯೋಧ! 40 ಜನ ಸಾವು

ಮ್ಯಾನ್ಮಾರ್‌ ಸೇನೆ ಅಟ್ಟಹಾಸ
Last Updated 9 ಅಕ್ಟೋಬರ್ 2025, 6:53 IST
ಮ್ಯಾನ್ಮಾರ್‌: ಪ್ಯಾರಾಗ್ಲೈಡ್‌ನಲ್ಲಿ ಬಂದು ಬಾಂಬ್ ಹಾಕಿದ ಯೋಧ! 40 ಜನ ಸಾವು
ADVERTISEMENT
ADVERTISEMENT
ADVERTISEMENT