ಶನಿವಾರ, 4 ಅಕ್ಟೋಬರ್ 2025
×
ADVERTISEMENT

Government Schemes

ADVERTISEMENT

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಪ್ರಯೋಜನ ಪಡೆಯುವುದು ಹೇಗೆ?

Fishery Subsidy: ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯು ಭಾರತ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಮೀನುಗಾರರ ಸುಸ್ಥಿರ ಅಭಿವೃದ್ಧಿಗಾಗಿ ನೀಲಿ ಕ್ರಾಂತಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.
Last Updated 4 ಅಕ್ಟೋಬರ್ 2025, 11:24 IST
ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ: ಪ್ರಯೋಜನ ಪಡೆಯುವುದು ಹೇಗೆ?

ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ: ಹೀಗೆ ಅರ್ಜಿ ಸಲ್ಲಿಸಿ

Silk Industry Subsidy: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ ನೀಡಲು ಯೋಜನೆ ಜಾರಿಗೊಳಿಸಿದೆ. ಅರ್ಹರಿಗೆ ₹2 ಲಕ್ಷದ ಸಾಲದಲ್ಲಿ ಶೇ 50ರಷ್ಟು ಸಹಾಯಧನ ಲಭ್ಯ.
Last Updated 3 ಅಕ್ಟೋಬರ್ 2025, 7:37 IST
ರೇಷ್ಮೆ ನೂಲು ಬಿಚ್ಚಾಣಿಕೆ ಉದ್ಯಮಕ್ಕೆ ಪ್ರೋತ್ಸಾಹಧನ: ಹೀಗೆ ಅರ್ಜಿ ಸಲ್ಲಿಸಿ

ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಕಡಿಮೆ ಬೆಲೆಗೆ ಸಿಲಿಂಡರ್‌ ಪಡೆಯುವುದು ಹೇಗೆ?

LPG Cylinder Subsidy: ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿಯಲ್ಲಿ 25 ಲಕ್ಷ ಹೊಸ ಸಿಲಿಂಡರ್ ಸಂಪರ್ಕ ಒದಗಿಸಲು ಕೇಂದ್ರ ಸರ್ಕಾರ ₹676 ಕೋಟಿಯನ್ನು ಬಿಡುಗಡೆ ಮಾಡಿದೆ. ಫಲಾನುಭವಿಗಳಿಗೆ ಸಿಲಿಂಡರ್, ಸ್ಟೌವ್ ಮತ್ತು ಅನುದಾನ ದೊರೆಯಲಿದೆ.
Last Updated 30 ಸೆಪ್ಟೆಂಬರ್ 2025, 7:39 IST
ಪ್ರಧಾನ ಮಂತ್ರಿ ಉಜ್ವಲ ಯೋಜನೆ: ಕಡಿಮೆ ಬೆಲೆಗೆ ಸಿಲಿಂಡರ್‌ ಪಡೆಯುವುದು ಹೇಗೆ?

ಕೋಮುಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ₹5 ಲಕ್ಷ ಪರಿಹಾರ

Minority Welfare: ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು "ಸಾಂತ್ವನ ಯೋಜನೆ"ಯನ್ನು ಪ್ರಾರಂಭಿಸಿದೆ. ನೈಸರ್ಗಿಕ ವಿಕೋಪ ಮತ್ತು ಕೋಮು ಹಿಂಸಾಚಾರದಿಂದ ಮನೆಗಳು ನಾಶವಾದರೆ ನೆರವು ನೀಡಲಾಗುತ್ತದೆ.
Last Updated 30 ಸೆಪ್ಟೆಂಬರ್ 2025, 5:27 IST
ಕೋಮುಗಲಭೆಯಲ್ಲಿ ಮನೆ ಕಳೆದುಕೊಂಡ ಅಲ್ಪಸಂಖ್ಯಾತರಿಗೆ ₹5 ಲಕ್ಷ ಪರಿಹಾರ

ಅ.1ರಿಂದ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ಮಹತ್ವದ ಬದಲಾವಣೆ: OTP ಸೇರಿ ಹಲವು ನವೀಕರಣ

ಭಾರತೀಯ ಅಂಚೆ ಅ.1ರಿಂದ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ಮಹತ್ವದ ಬದಲಾವಣೆಗಳನ್ನು ಜಾರಿಗೆ ತರುತ್ತಿದೆ. OTP ಆಧಾರಿತ ಸುರಕ್ಷಿತ ವಿತರಣೆ, ಆನ್‌ಲೈನ್ ಪಾವತಿ, ರಿಯಲ್-ಟೈಮ್ ಟ್ರ್ಯಾಕಿಂಗ್ ಹಾಗೂ ಹೊಸ ದರ ವ್ಯವಸ್ಥೆ ಗ್ರಾಹಕರಿಗೆ ಲಭ್ಯ.
Last Updated 27 ಸೆಪ್ಟೆಂಬರ್ 2025, 6:55 IST
ಅ.1ರಿಂದ ಸ್ಪೀಡ್ ಪೋಸ್ಟ್ ಸೇವೆಯಲ್ಲಿ ಮಹತ್ವದ ಬದಲಾವಣೆ: OTP ಸೇರಿ ಹಲವು ನವೀಕರಣ

ಸರ್ಕಾರಿ ಯೋಜನೆ: ಪರಿಶಿಷ್ಟ ಜಾತಿ ವಿಧವೆಯರ ಪುನರ್ ವಿವಾಹಕ್ಕೆ ಪ್ರೋತ್ಸಾಹ ಧನ

Karnataka Government Scheme: ಪರಿಶಿಷ್ಟ ಜಾತಿ ಸಮುದಾಯದ ವಿಧವೆ ಒಬ್ಬರು ಬೇರೆ ವರ್ಗದ ಪುರುಷನನ್ನು ಮರು ಮದುವೆಯಾದರೆ ₹3 ಲಕ್ಷ ಪ್ರೋತ್ಸಾಹ ಧನ, ಈಗಾಗಲೇ ಪಡೆದಿದ್ದರೆ ₹2.50 ಲಕ್ಷ ಸಹಾಯಧನ ನೀಡಲಾಗುತ್ತದೆ.
Last Updated 27 ಸೆಪ್ಟೆಂಬರ್ 2025, 5:31 IST
ಸರ್ಕಾರಿ ಯೋಜನೆ: ಪರಿಶಿಷ್ಟ ಜಾತಿ ವಿಧವೆಯರ ಪುನರ್ ವಿವಾಹಕ್ಕೆ ಪ್ರೋತ್ಸಾಹ ಧನ

ಪರಿಶಿಷ್ಟ ಪಂಗಡದೊಳಗೆ ಅಂತರ ಜಾತಿ ವಿವಾಹಕ್ಕೆ ಆರ್ಥಿಕ ಬೆಂಬಲ

SC Marriage Incentive: ಪರಿಶಿಷ್ಟ ಪಂಗಡ ಸಮುದಾಯದ ವಿಭಿನ್ನ ಉಪಜಾತಿಯ ದಂಪತಿಗಳಿಗೆ ಕರ್ನಾಟಕ ಸರ್ಕಾರದ ಬುಡಕಟ್ಟು ಕಲ್ಯಾಣ ಇಲಾಖೆಯ ವತಿಯಿಂದ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುತ್ತದೆ.
Last Updated 26 ಸೆಪ್ಟೆಂಬರ್ 2025, 5:10 IST
ಪರಿಶಿಷ್ಟ ಪಂಗಡದೊಳಗೆ ಅಂತರ ಜಾತಿ ವಿವಾಹಕ್ಕೆ ಆರ್ಥಿಕ ಬೆಂಬಲ
ADVERTISEMENT

ಸ್ವಂತ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತರಿಗೆ ವೃತ್ತಿ ಪ್ರೋತ್ಸಾಹ ಸಾಲ: ಇಲ್ಲಿದೆ ವಿವರ

Karnataka Minority Welfare: ಕರ್ನಾಟಕ ಸರ್ಕಾರ ಅಲ್ಪಸಂಖ್ಯಾತ ಸಮುದಾಯದ ಉದ್ಯೋಗ ಪ್ರಮಾಣ ಹೆಚ್ಚಿಸಲು ‘ವೃತ್ತಿ ಪ್ರೋತ್ಸಾಹ ಸಾಲ ಯೋಜನೆ’ ಜಾರಿಗೊಳಿಸಿದೆ. ಅರ್ಹರಿಗೆ ₹1 ಲಕ್ಷದ ಸಾಲದಲ್ಲಿ ಶೇ 50 ಸಬ್ಸಿಡಿ ದೊರೆಯಲಿದೆ.
Last Updated 25 ಸೆಪ್ಟೆಂಬರ್ 2025, 5:08 IST
ಸ್ವಂತ ಉದ್ಯೋಗಕ್ಕಾಗಿ ಅಲ್ಪಸಂಖ್ಯಾತರಿಗೆ ವೃತ್ತಿ ಪ್ರೋತ್ಸಾಹ ಸಾಲ: ಇಲ್ಲಿದೆ ವಿವರ

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆ ಮೂಲಕ ರೈತರಿಗೆ ಪ್ರಕೃತಿ ವಿಕೋಪ, ಕೀಟ, ರೋಗಗಳಿಂದ ಬೆಳೆ ಹಾನಿಗೆ ವಿಮೆ ರಕ್ಷಣೆಯು ಸಿಗುತ್ತದೆ. ಯೋಜನೆಯ ಉದ್ದೇಶ, ಪ್ರಯೋಜನ, ಅರ್ಹತೆ, ಹಾಗೂ ಅರ್ಜಿ ಸಲ್ಲಿಸುವ ವಿಧಾನ ಕುರಿತು ಸಂಪೂರ್ಣ ಮಾಹಿತಿ.
Last Updated 24 ಸೆಪ್ಟೆಂಬರ್ 2025, 6:02 IST
ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ: ಲಾಭ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

ಕೈಮಗ್ಗ ವಿಕಾಸ ಯೋಜನೆ: ಉದ್ಯಮ ಆರಂಭಕ್ಕೆ ಸಿಗಲಿದೆ ಶೇ 75 ರಷ್ಟು ಸಹಾಯಧನ..

Handloom Subsidy: ಕರ್ನಾಟಕ ಸರ್ಕಾರದ ಕೈಮಗ್ಗ ಮತ್ತು ಜವಳಿ ಇಲಾಖೆ ಕೈಮಗ್ಗ ವಿಕಾಸ ಯೋಜನೆಯನ್ನು ಪ್ರಾರಂಭಿಸಿದ್ದು, ಕೈಮಗ್ಗ ನೇಕಾರಿಕೆಯಲ್ಲಿ ಯುವಕರಿಗೆ ಶೇ 75ರಷ್ಟು ಸಹಾಯಧನ ನೀಡುವ ಮೂಲಕ ಉದ್ಯಮ ಪ್ರೋತ್ಸಾಹ ನೀಡಲಿದೆ.
Last Updated 23 ಸೆಪ್ಟೆಂಬರ್ 2025, 4:48 IST
ಕೈಮಗ್ಗ ವಿಕಾಸ ಯೋಜನೆ: ಉದ್ಯಮ ಆರಂಭಕ್ಕೆ ಸಿಗಲಿದೆ ಶೇ 75 ರಷ್ಟು ಸಹಾಯಧನ..
ADVERTISEMENT
ADVERTISEMENT
ADVERTISEMENT