<p><strong>ಜಮ್ಮು</strong>: ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸತೀಶ್ ಶರ್ಮಾ ಶಾಸ್ತ್ರಿ ಮತ್ತು ಎಂಟು ಮಂದಿ ಕಾರ್ಯಕರ್ತರು ಜಮ್ಮುವಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.</p>.<p>ಜಮ್ಮುವಿನ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಸಂಸದ ಜುಗುಲ್ ಕಿಶೋರ್ ಶರ್ಮಾ, ಪಕ್ಷಕ್ಕೆ ಸೇರಿಕೊಂಡ ಆಪ್ ನಾಯಕರನ್ನು ಸ್ವಾಗತಿಸಿದ್ದಾರೆ.</p>.<p>ಬಿಜೆಪಿ ಸೇರಿರುವುದು ನನ್ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಕ್ಕಾಗಿ ಕೆಲಸ ಮಾಡಲು ಇದು ನೆರವಾಗಲಿದೆ ಎಂದು ಸತೀಶ್ ಶರ್ಮಾ ತಿಳಿಸಿದ್ದಾರೆ.</p>.<p><a href="https://www.prajavani.net/india-news/aap-to-declare-cm-face-for-gujarat-assembly-polls-on-nov-4-seeks-public-opinion-to-decide-candidate-984009.html" itemprop="url">ನ.4 ಗುಜರಾತ್ ಸಿ.ಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್ </a></p>.<p>ಪಕ್ಷದ ಚಿಂತನೆ ಮತ್ತು ಸಿದ್ಧಾಂತವನ್ನು ಮೆಚ್ಚಿ ಬಿಜೆಪಿ ಸೇರುವವರಿಗೆ ಸದಾ ಸ್ವಾಗತ. ಶರ್ಮಾ ಅವರ ಸೇರ್ಪಡೆಯಿಂದ ನಮಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ರವೀಂದರ್ ರೈನಾ ಹೇಳಿದ್ದಾರೆ.</p>.<div><a href="https://www.prajavani.net/india-news/maharashtra-security-cover-of-25-mva-leaders-removed-983959.html" itemprop="url">ಮಹಾರಾಷ್ಟ್ರ| ಮಹಾವಿಕಾಸ ಅಘಾಡಿಯ 25 ನಾಯಕರ ಭದ್ರತೆ ಹಿಂಪಡೆದ ಶಿಂದೆ ಸರ್ಕಾರ </a></div>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಜಮ್ಮು</strong>: ಆಮ್ ಆದ್ಮಿ ಪಕ್ಷದ ಹಿರಿಯ ನಾಯಕ ಸತೀಶ್ ಶರ್ಮಾ ಶಾಸ್ತ್ರಿ ಮತ್ತು ಎಂಟು ಮಂದಿ ಕಾರ್ಯಕರ್ತರು ಜಮ್ಮುವಿನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.</p>.<p>ಜಮ್ಮುವಿನ ಬಿಜೆಪಿ ಮುಖ್ಯಸ್ಥ ರವೀಂದರ್ ರೈನಾ ಮತ್ತು ಸಂಸದ ಜುಗುಲ್ ಕಿಶೋರ್ ಶರ್ಮಾ, ಪಕ್ಷಕ್ಕೆ ಸೇರಿಕೊಂಡ ಆಪ್ ನಾಯಕರನ್ನು ಸ್ವಾಗತಿಸಿದ್ದಾರೆ.</p>.<p>ಬಿಜೆಪಿ ಸೇರಿರುವುದು ನನ್ನ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ. ಸಮಾಜಕ್ಕಾಗಿ ಕೆಲಸ ಮಾಡಲು ಇದು ನೆರವಾಗಲಿದೆ ಎಂದು ಸತೀಶ್ ಶರ್ಮಾ ತಿಳಿಸಿದ್ದಾರೆ.</p>.<p><a href="https://www.prajavani.net/india-news/aap-to-declare-cm-face-for-gujarat-assembly-polls-on-nov-4-seeks-public-opinion-to-decide-candidate-984009.html" itemprop="url">ನ.4 ಗುಜರಾತ್ ಸಿ.ಎಂ ಅಭ್ಯರ್ಥಿ ಘೋಷಣೆ: ಕೇಜ್ರಿವಾಲ್ </a></p>.<p>ಪಕ್ಷದ ಚಿಂತನೆ ಮತ್ತು ಸಿದ್ಧಾಂತವನ್ನು ಮೆಚ್ಚಿ ಬಿಜೆಪಿ ಸೇರುವವರಿಗೆ ಸದಾ ಸ್ವಾಗತ. ಶರ್ಮಾ ಅವರ ಸೇರ್ಪಡೆಯಿಂದ ನಮಗೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ರವೀಂದರ್ ರೈನಾ ಹೇಳಿದ್ದಾರೆ.</p>.<div><a href="https://www.prajavani.net/india-news/maharashtra-security-cover-of-25-mva-leaders-removed-983959.html" itemprop="url">ಮಹಾರಾಷ್ಟ್ರ| ಮಹಾವಿಕಾಸ ಅಘಾಡಿಯ 25 ನಾಯಕರ ಭದ್ರತೆ ಹಿಂಪಡೆದ ಶಿಂದೆ ಸರ್ಕಾರ </a></div>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>