‘ಮೊದಲ ಗುಂಡೇಟು ತಪ್ಪಿಹೋಯಿತು. ಎರಡನೇ ಗುಂಡು ಹಾರುವುದಕ್ಕೆ ಸಮಯವಿತ್ತು. ಭದ್ರತಾ ಸಿಬ್ಬಂದಿ ಗುಂಡಿನ ದಾಳಿ ನಡೆಸುತ್ತಿದ್ದವನನ್ನು ಹಿಂಬಾಲಿಸುವ ಬದಲಿಗೆ ಅಬೆ ಅವರ ಮೇಲೆ ಹಾರಿ, ಅವರಿಗೆ ರಕ್ಷಣೆ ನೀಡಿ, ಗುಂಡೇಟು ಬೀಳುವುದನ್ನು ತಪ್ಪಿಸಬಹುದಿತ್ತಲ್ಲವೇ? ಭದ್ರತಾ ಸಿಬ್ಬಂದಿಯು ಅಬೆ ಅವರನ್ನು ಬದುಕಿಸಬಹುದಿತ್ತು. ಅವರು ಬದುಕಬೇಕಿತ್ತು’ ಎಂದು ಮಹೀಂದ್ರಾ ಹೇಳಿದ್ದಾರೆ.