‘ನಮ್ಮ ನಾಯಕ ಅಧಿರ್ ರಂಜನ್ ಚೌಧರಿ ಅವರು ಭದ್ರತಾ ಪಡೆಗಳಿಗೆ ಬೆಂಬಲದ ಸಂದೇಶ ಸಾರಲು ಹಾಗೂ ನಮ್ಮ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂಬ ಎಚ್ಚರಿಕೆಯನ್ನು ಚೀನಾಕ್ಕೆ ರವಾನಿಸಲು ಬಯಸಿದ್ದರು. ಆದರೆ, ತಾನು ಮಾತ್ರ ಸೇನೆಗೆ ಬೆಂಬಲದ ಮಾತುಗಳನ್ನಾಡಬಹುದು ಎಂದು ಸರ್ಕಾರ ಭಾವಿಸಿದಂತಿದೆ’ ಎಂದು ಕಾಂಗ್ರೆಸ್ ನಾಯಕ ಗೌರವ್ ಗೊಗೊಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.