‘ಸರ್ಕಾರ ಬಡವರ ಪರ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಂಕಷ್ಟದ ಸಮಯದಲ್ಲಿಯೂ ಕೇಂದ್ರ ಸರ್ಕಾರ ಬಡವರಿಗೆ ನೆರವು ನೀಡಿದೆ. ಇವೆಲ್ಲ ವಿರೋಧ ಪಕ್ಷಗಳಿಗೆ ಕಾಣಿಸುವುದಿಲ್ಲ. ಸರ್ಕಾರದ ಬಗ್ಗೆ ಸುಳ್ಳು ಸುದ್ದಿಯನ್ನು ಪ್ರಚಾರ ಮಾಡುವುದರಲ್ಲಿಯೇ ಅವು ನಿರತವಾಗಿವೆ’ ಎಂದೂ ಹರಿಹಾಯ್ದರು.