’ಮಿತಿ ಮೀರಿದ ಅಪರಾಧ ಚಟುವಟಿಕೆಗಳಿಂದ ಜನಸಾಮಾನ್ಯರು ಬದುಕು ನಡೆಸುವುದು ದುಸ್ತರವಾಗಿತ್ತು. ಕೃಷಿ ಸಾಲ ಮನ್ನಾ ಮಾಡುವ ಹೆಸರಿನಲ್ಲಿ ವಿರೋಧ ಪಕ್ಷಗಳು ಹಣಕಾಸು ಅಕ್ರಮಗಳನ್ನು ನಡೆಸಿವೆ. ಉದ್ಯೋಗ ನೀಡಲು ಲಂಚ ಪಡೆದಿವೆ. ಪ್ರಗತಿಗಾಗಿ ಮೀಸಲಿಟ್ಟ ಹಣವನ್ನು ಕಬಳಿಸಲು ಹೊಂಚು ಹಾಕಿರುವ ವಿರೋಧ ಪಕ್ಷಗಳ ಬಗ್ಗೆ ಮತದಾರರು ಎಚ್ಚರವಹಿಸಬೇಕು’ ಎಂದು ಆರ್ಜೆಡಿ, ಕಾಂಗ್ರೆಸ್ ಹೆಸರು ಪ್ರಸ್ತಾಪಿಸದೆ ಟೀಕಿಸಿದರು.