‘ಮಹಂತ ಸ್ವಾಮೀಜಿ ಅವರ ಸಾವು ಆತ್ಮಹತ್ಯೆ ಎಂದು ಹೇಳುತ್ತಿದ್ದರೂ, ಇದೊಂದು ಕೊಲೆ ಎಂದು ಅವರ ಶಿಷ್ಯರು ಶಂಕಿಸಿದ್ದಾರೆ. ಹಾಗಾಗಿ ಮಹಾರಾಷ್ಟ್ರದ ಪಾಲ್ಘಾರ್ನಲ್ಲಿ ನಡೆದ ಸಾಧುಗಳ ಹತ್ಯೆ ಕುರಿತು ಎಂವಿಎ ಸರ್ಕಾರ ನಡೆಸಿದ ತನಿಖೆ ರೀತಿ, ಮಹಾಂತ ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ನಡೆಸಬೇಕು‘ ಎಂದು ಸಂಜಯ್ ಒತ್ತಾಯಿಸಿದರು.