ಮೋದಿ ಅವರು, ಇಲ್ಲಿನ ಜನರು ದೃಢ ಮನಸ್ಸು ಮತ್ತು ವಿಶಾಲ ಹೃದಯಿಗಳುಎಂದೂಹೊಗಳಿದ್ದಾರೆ.ʼವರ್ಷಗಳ ಹಿಂದೆ ನನ್ನ ತವರು ರಾಜ್ಯ ಸೌರಾಷ್ಟ್ರದ ಜನರು ಇಲ್ಲಿಗೆ ಬಂದಿದ್ದಾರೆ. ಅವರಿಗೆಲ್ಲಮಧುರೈ ಆಶ್ರಯ ನೀಡಿರುವುದೇ ʼಏಕ್ ಭಾರತ್, ಶ್ರೇಷ್ಠ ಭಾರತ್ʼ (ಒಂದೇ ಭಾರತ, ಶ್ರೇಷ್ಠ ಭಾರತ) ಎಂಬುದಕ್ಕೆಸಮರ್ಪಕವಾದಉದಾಹರಣೆʼ ಎಂದು ಶ್ಲಾಘಿಸಿದ್ದಾರೆ.