ಹೊರ ಜಿಲ್ಲೆಯಿಂದ ಕರ್ತವ್ಯಕ್ಕೆ ಬರುವ ಪೊಲೀಸರಿಗಾಗಿ ಟೌನ್ಷಿಪ್ ನಿರ್ಮಿಸಲಾಗಿದೆ. ಮುಕ್ತಿಮಠ,ಕಂಗ್ರಾಳಯ ತರಬೇತಿ ಶಾಲೆ, ಮಚ್ಚೆಯ ಕೆಎಸ್ಆರ್ಪಿ, ಸಾಂಬ್ರಾದ ಎಟಿಎಸ್, ವೀರಭದ್ರೇಶ್ವರ ಮಂದಿರ,ಬೆಳಗಾವಿಯ ಡಿಎಆರ್ ಪಿಐಎಸ್, ಬಂಟರ ಭವನ, ಬಾಬು ಜಗಜೀವನರಾಮ್ ಸಭಾಂಗಣ, ರೈತ ಭವನ, ಗುಜರಾತ ಭವನ, ಚಿಂಡಕ ಸಭಾಂಗಣ, ಶಹಾಪುರದ ಮಾರುತಿ ಮಂದಿರ, ಪಂತ ಮಹಾರಾಜ ಕಲ್ಯಾಣ ಮಂಟಪ, ಪೊಲೀಸ್ ಗೆಸ್ಟ್ ಹೌಸ್ ಇಲ್ಲಿ ವಾಸ್ತವ್ಯಕ್ಕೆ ಅನುಕೂಲ ಮಾಡಲಾಗಿದೆ.