ಪ್ರಜಾವಾಣಿ ಸಂವಾದ | ತುರ್ತು ಪರಿಸ್ಥಿತಿ: ಹಿಂದೆ –ಮುಂದೆ
ಫೇಸ್ಬುಕ್, ಯೂಟ್ಯೂಬ್, ಟ್ವಿಟರ್ನಲ್ಲಿ ಏಕಕಾಲಕ್ಕೆ ನೇರಪ್ರಸಾರ
ಸಂವಾದದಲ್ಲಿ ಭಾಗವಹಿಸುವವರು: ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಂಸ್ಕೃತಿ ಚಿಂತಕ, ಲೇಖಕ ಬರಗೂರು ರಾಮಚಂದ್ರಪ್ಪ, ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ