‘ಯುಪಿಎ ಸರ್ಕಾರದ ಅವಧಿಯಲ್ಲಿ ಶಿವಮೊಗ್ಗ-ಹರಿಹರ, ದಾವಣಗೆರೆ- ಚಿತ್ರದುರ್ಗ–ತುಮಕೂರು, ಚಿಂತಾ ಮಣಿ–ಮದನಪಲ್ಲಿ, ತುಮಕೂರು- ರಾಯದುರ್ಗ ರೈಲ್ವೆ ಸಂಪರ್ಕ ಯೋಜನೆಗಳಿಗೆ ಒತ್ತುಕೊಡಲಾಗಿತ್ತು. ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಭೂಮಿ ಹಾಗೂ ಅರ್ಧ ವೆಚ್ಚ ಭರಿಸುವುದಾಗಿ ಆಶ್ವಾ ಸನೆ ನೀಡಿದ್ದರು. ಆದರೆ, ಯೋಜನೆ
ಅನುಷ್ಠಾನಗೊಳಿಸದೇ ಮಾತಿಗೆ ತಪ್ಪಿದ್ದಾರೆ’ ಎಂದು ಮುನಿಯಪ್ಪ ಅವರು ದೂರಿದರು.