'ಮಹಾರಾಷ್ಟ್ರ ಗಡಿ ಕ್ಯಾತೆ: ಯಾರು ಕಾರಣ?' ಕುರಿತು ಪ್ರಜಾವಾಣಿಯಲ್ಲಿ ಸಂವಾದ
ಸಂವಾದದಲ್ಲಿ ಪಾಲ್ಗೊಳ್ಳುವವರು: * ಅಶೋಕ ಚಂದರಗಿ, ಅಧ್ಯಕ್ಷ, ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ, ಬೆಳಗಾವಿ * ಬೃಜೇಶ್ ಕಾಳಪ್ಪ, ವಕೀಲ ಹಾಗೂ ವಕ್ತಾರ, ಎಎಪಿ * ಮಹಾದೇವ ತಳವಾರ. ರಾಜ್ಯ ಸಂಚಾಲಕ, ಕರ್ನಾಟಕ ರಕ್ಷಣಾ ವೇದಿಕೆ * ಜ್ಯೋತಿ ಭಾವಿಕಟ್ಟಿ, ಮಾಜಿ ಉಪ ಮೇಯರ್, ಬೆಳಗಾವಿ ಮಹಾನಗರ ಪಾಲಿಕೆ
ಕಾರ್ಯಕ್ರಮವು ಇಂದು (ಸೋಮವಾರ, ನವೆಂಬರ್ 28, 2022) ಮಧ್ಯಾಹ್ನ 12 ಗಂಟೆಗೆ ಆರಂಭವಾಗಿದ್ದು, ಪ್ರಜಾವಾಣಿಯಯುಟ್ಯೂಬ್, ಫೇಸ್ಬುಕ್ಹಾಗೂಟ್ವಿಟರ್ ಪುಟಗಳಲ್ಲಿ ನೇರ ಪ್ರಸಾರವಾಗಲಿದೆ.