<p>ದೀಪಾವಳಿ ಎಂದರೆ ಭಾರತೀಯರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಒಂದು ತಿಂಗಳ ಮುಂಚೆಯೇ ಮನೆಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸೋದಕ್ಕೆ ಮುಂದಾಗುತ್ತಾರೆ. ಆದರೆ ದೀಪಾವಳಿಯ ಮೊದಲು ಮನೆಯಲ್ಲಿ ಈ ವಸ್ತುಗಳಿದ್ದರೆ ತೆಗೆದುಹಾಕಬೇಕೆಂದು ಜ್ಯೋತಿಷಿಗಳಾದ ಎಲ್. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ. </p>.Deepavali 2025: ದೀಪಾವಳಿ ಅಮಾವಾಸ್ಯೆಯೆಂದು ಈ ತಪ್ಪುಗಳನ್ನು ಮಾಡಲೇಬೇಡಿ.Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ.<p>ದೀಪಾವಳಿಯ ಅಮಾವಾಸ್ಯೆಯಿಂದ ಶ್ರೀ ಮಹಾಲಕ್ಷ್ಮಿ ಜನಿಸಿದ್ದಳು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದು ಶ್ರೀಮನ್ನಾರಾಯಣ ಸಮೇತ ವೈಕುಂಠದಿಂದ ಭೂಮಿಗೆ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ಕೆಲವೊಂದು ವಸ್ತುಗಳನ್ನು ದೀಪಾವಳಿ ಮೊದಲು ಮನೆಯಿಂದ ಹೊರಗೆ ಹಾಕಬೇಕು. </p>.<p><strong>ಯಾವ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು?</strong></p><ul><li><p>ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ತೆಗೆದು ಹೊರಹಾಕುವುದು ಉತ್ತಮ. </p></li><li><p>ಕೆಟ್ಟು ನಿಂತಿರುವ ಗಡಿಯಾರ</p></li><li><p>ಹರಿದು ಹೋದ ಚಿತ್ರಪಟಗಳು</p></li><li><p>ಉಪಯೋಗಕ್ಕೆ ಬಾರದ ಕುರ್ಚಿಗಳು ಇದ್ದರೆ ಅವುಗಳನ್ನು ಒಂದು ಕಡೆ ಸುಟ್ಟು ಹಾಕುವುದು ಉತ್ತಮ.</p></li><li><p>ಒಡೆದು ಹೋಗಿರುವ ದೇವರ ಫೋಟೋಗಳಿದ್ದರೆ ನೀರಿನಲ್ಲಿ ಬಿಡುವುದು ಬಿಡಿ.</p></li><li><p>ಕೊಳಕಾದ ಬಟ್ಟೆಗಳು, ಹರಿದುಹೋದ ಅಥವಾ ಅರ್ಧಂಬರ್ಧ ಸುಟ್ಟು ಹೋಗಿದ ವಸ್ತ್ರಗಳನ್ನು ಹೊರಗೆ ಹಾಕಿ. </p></li><li><p>ಕಿತ್ತು ಹೋದ ಚಪ್ಪಲಿಗಳು ಬಿಸಾಕುವುದು ಉತ್ತಮ.</p></li><li><p>ಹಿಂದಿನ ವರ್ಷ ಬಳಸಿದ ದೀಪಗಳನ್ನು ಈ ವರ್ಷ ಬಳಸುವುದು ಸೂಕ್ತವಲ್ಲ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದೀಪಾವಳಿ ಎಂದರೆ ಭಾರತೀಯರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಒಂದು ತಿಂಗಳ ಮುಂಚೆಯೇ ಮನೆಯನ್ನು ಪೂರ್ತಿಯಾಗಿ ಸ್ವಚ್ಛಗೊಳಿಸೋದಕ್ಕೆ ಮುಂದಾಗುತ್ತಾರೆ. ಆದರೆ ದೀಪಾವಳಿಯ ಮೊದಲು ಮನೆಯಲ್ಲಿ ಈ ವಸ್ತುಗಳಿದ್ದರೆ ತೆಗೆದುಹಾಕಬೇಕೆಂದು ಜ್ಯೋತಿಷಿಗಳಾದ ಎಲ್. ವಿವೇಕಾನಂದ ಆಚಾರ್ಯ ತಿಳಿಸಿದ್ದಾರೆ. </p>.Deepavali 2025: ದೀಪಾವಳಿ ಅಮಾವಾಸ್ಯೆಯೆಂದು ಈ ತಪ್ಪುಗಳನ್ನು ಮಾಡಲೇಬೇಡಿ.Deepavali 2025: ವಿಭಿನ್ನ ಆಚರಣೆಯ ಮಲೆನಾಡಿನ ದೀಪಾವಳಿಯ ಆರಂಭ ಹೀಗಿರುತ್ತದೆ.<p>ದೀಪಾವಳಿಯ ಅಮಾವಾಸ್ಯೆಯಿಂದ ಶ್ರೀ ಮಹಾಲಕ್ಷ್ಮಿ ಜನಿಸಿದ್ದಳು ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಅಂದು ಶ್ರೀಮನ್ನಾರಾಯಣ ಸಮೇತ ವೈಕುಂಠದಿಂದ ಭೂಮಿಗೆ ಲಕ್ಷ್ಮಿ ಬರುತ್ತಾಳೆ ಎಂಬ ನಂಬಿಕೆ ಇದೆ. ಆದ್ದರಿಂದ ಕೆಲವೊಂದು ವಸ್ತುಗಳನ್ನು ದೀಪಾವಳಿ ಮೊದಲು ಮನೆಯಿಂದ ಹೊರಗೆ ಹಾಕಬೇಕು. </p>.<p><strong>ಯಾವ ವಸ್ತುಗಳನ್ನು ಮನೆಯಿಂದ ಹೊರಹಾಕಬೇಕು?</strong></p><ul><li><p>ಮನೆಯಲ್ಲಿ ಒಡೆದ ಕನ್ನಡಿ ಇದ್ದರೆ ಅದನ್ನು ತೆಗೆದು ಹೊರಹಾಕುವುದು ಉತ್ತಮ. </p></li><li><p>ಕೆಟ್ಟು ನಿಂತಿರುವ ಗಡಿಯಾರ</p></li><li><p>ಹರಿದು ಹೋದ ಚಿತ್ರಪಟಗಳು</p></li><li><p>ಉಪಯೋಗಕ್ಕೆ ಬಾರದ ಕುರ್ಚಿಗಳು ಇದ್ದರೆ ಅವುಗಳನ್ನು ಒಂದು ಕಡೆ ಸುಟ್ಟು ಹಾಕುವುದು ಉತ್ತಮ.</p></li><li><p>ಒಡೆದು ಹೋಗಿರುವ ದೇವರ ಫೋಟೋಗಳಿದ್ದರೆ ನೀರಿನಲ್ಲಿ ಬಿಡುವುದು ಬಿಡಿ.</p></li><li><p>ಕೊಳಕಾದ ಬಟ್ಟೆಗಳು, ಹರಿದುಹೋದ ಅಥವಾ ಅರ್ಧಂಬರ್ಧ ಸುಟ್ಟು ಹೋಗಿದ ವಸ್ತ್ರಗಳನ್ನು ಹೊರಗೆ ಹಾಕಿ. </p></li><li><p>ಕಿತ್ತು ಹೋದ ಚಪ್ಪಲಿಗಳು ಬಿಸಾಕುವುದು ಉತ್ತಮ.</p></li><li><p>ಹಿಂದಿನ ವರ್ಷ ಬಳಸಿದ ದೀಪಗಳನ್ನು ಈ ವರ್ಷ ಬಳಸುವುದು ಸೂಕ್ತವಲ್ಲ ಎಂದು ಜ್ಯೋತಿಷ್ಯದಲ್ಲಿ ತಿಳಿಸಲಾಗಿದೆ.</p></li></ul>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>