ಪ್ರತಿದಿನ ಹಸುಗಳು ಸಾಯುತ್ತಿವೆ.ಆದರೆ ಇಲ್ಲಿಗೆ ಯಾವುದೇ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಶೆಡ್ ಹತ್ತಿರ ವಾಸಿಸುತ್ತಿರುವ ಮಂಜು ಲತಾ ಎಂಬವರು ಹೇಳಿದ್ದಾರೆ.ಪ್ರತಿದಿನ ಕೆಸರಿನಿಂದ ಹಸುವಿನ ಕಳೇಬರವನ್ನು ಎಳೆದು ಹೊಕ ಹಾಕುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದಿದ್ದಾರೆ ಅವರು.
ಆಗಸ್ಟ್ 2016ರಲ್ಲಿ ಜೈಪುರ ನಗರದ ಹೊರವಲಯದಲ್ಲಿರುವ ಹಿಂಗೊನಿಯಾ ಗೋಶಾಲೆಯಲ್ಲಿ ಎರಡು ವಾರಗಳಲ್ಲಿ 500ಕ್ಕಿಂತಲೂ ಹೆಚ್ಚು ಹಸುಗಳು ಸತ್ತದ್ದು ಸುದ್ದಿಯಾಗಿತ್ತು.