ಶಿವಶಂಕರ್ ಮೆನನ್, ಜಿ.ಕೆ.ಪಿಳ್ಳೈ, ಮೀರನ್ ಸಿ. ಬೋರ್ವಾಂಕರ್, ವಜಾಹತ್ ಹಬೀಬುಲ್ಲಾ, ಕೆ.ಪಿ.ಫಾಬಿಯನ್, ಕೆ.ಸುಜಾತಾ ರಾವ್ ಇತರರು ಪತ್ರಕ್ಕೆ ಸಹಿ ಹಾಕಿದ್ದಾರೆ. ನ್ಯಾಯಾಲಯ ಕೇಳಿದ ಮಾಹಿತಿಯನ್ನು 10 ನಿಮಿಷಗಳಲ್ಲಿ ನೀಡಬಹುದು ಎಂದು ಮಾಜಿ ಹಣಕಾಸು ಕಾರ್ಯದರ್ಶಿ ಸುಭಾಷ್ ಚಂದ್ರ ಗಾರ್ಗ್ ಅವರು ನೀಡಿದ್ದ ಹೇಳಿಕೆಯನ್ನೂ ಅಧಿಕಾರಿಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.