ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಸಂಸತ್‌ | ಸದನದ ಮುಂದೆ ‘ಕದನ’: ಪರಸ್ಪರ ತಳ್ಳಾಟದ ಆರೋಪ

ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾದ ಸಂಸತ್‌ ಆವರಣ
Published : 19 ಡಿಸೆಂಬರ್ 2024, 15:59 IST
Last Updated : 19 ಡಿಸೆಂಬರ್ 2024, 15:59 IST
ಫಾಲೋ ಮಾಡಿ
Comments
‘ಇಬ್ಬರು ಸಂಸದರನ್ನು ತಳ್ಳಿದ ರಾಹುಲ್‌’
ಸಂಸತ್ತಿನ ಒಳಗೆ ರಾಹುಲ್ ದೈಹಿಕ ಶಕ್ತಿಯನ್ನು ಬಳಸುತ್ತಿದ್ದಾರೆ. ನೀವು ಸಂಸತ್ತಿನಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮಾಡಲಿದ್ದೀರಾ? ಆಗ ಕುಸ್ತಿಪಟುಗಳು, ಗೂಂಡಾಗಳು ಸೇರುತ್ತಾರೆ. ಸಂಸತ್ತನ್ನು ಕಾಂಗ್ರೆಸ್‌ ಎಲ್ಲಿಗೆ ಕೊಂಡೊಯ್ಯುತ್ತಿದೆ? ಘಟನೆ ಬಗ್ಗೆ ವಿಪಕ್ಷ ನಾಯಕ ಕ್ಷಮೆಯಾಚಿಸುವ ವಿಶ್ವಾಸ ಇದೆ.
–ಶಿವರಾಜ ಸಿಂಗ್ ಚೌಹಾಣ್‌, ಕೇಂದ್ರ ಕೃಷಿ ಸಚಿವ
‘ಖರ್ಗೆ ತಳ್ಳಿದ ಬಿಜೆಪಿ ಸಂಸದರು’
‘ಉದ್ಯಮಿ ಗೌತಮ್ ಅದಾನಿ ಲಂಚ ಪ್ರಕರಣದ ವಿರುದ್ಧ ಅಧಿವೇಶನದ ಮೊದಲ ದಿನದಿಂದಲೂ ನಾವು ಪ್ರತಿಭಟನೆ ನಡೆಸುತ್ತಿದ್ದೆವು. ಇಂದಿನ ಬೆಳವಣಿಗೆ ಅದಾನಿ ವಿಷಯದ ಚರ್ಚೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನ. ಪ್ರಧಾನಿ ಮೋದಿ ಅವರ ಸ್ನೇಹಿತನ ವಿರುದ್ಧದ ಪ್ರಕರಣದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಬಿಜೆಪಿ ಹೊಸ ಗೊಂದಲ ಸೃಷ್ಟಿಸುತ್ತಿದೆ.
–ರಾಹುಲ್‌ ಗಾಂಧಿ, ಲೋಕಸಭೆಯ ವಿಪಕ್ಷ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT