ಶನಿವಾರ, 14 ಮಾರ್ಚ್ 2026
×
ADVERTISEMENT

'ಠಾಕ್ರೆ ಬ್ರಾಂಡ್' ಪರಂಪರೆ ಮುಂದುವರಿಸಲು ಉದ್ಧವ್–ರಾಜ್‌ಗೆ ಸಾಧ್ಯವಿಲ್ಲ: ಶಿವಸೇನಾ

Published : 21 ಜುಲೈ 2025, 14:57 IST
Last Updated : 21 ಜುಲೈ 2025, 14:57 IST
ADVERTISEMENT
ಫಾಲೋ ಮಾಡಿ
Comments
ಆದಿತ್ಯ ವಿರುದ್ಧವೂ ಚಾಟಿ
ಉದ್ಧವ್‌ ಪುತ್ರ ಆದಿತ್ಯ ಠಾಕ್ರೆ ವಿರುದ್ಧವೂ ಚಾಟಿ ಬೀಸಿರುವ ಶಿವಸೇನಾ ನಾಯಕ, 'ಠಾಕ್ರೆ ಬ್ರಾಂಡ್‌ ಎಂಬುದು ನಾಟಕ ಅಥವಾ ಸ್ವಾರ್ಥದ ವಿಚಾರವಲ್ಲ. ಅದು ನಿರ್ಣಾಯಕ ನಾಯಕತ್ವ ಮತ್ತು ತಳಮಟ್ಟದ ಜನರೊಂದಿಗೆ ಹೊಂದಿರುವ ಸಂಪರ್ಕಕ್ಕೆ ಸಂಬಂಧಿಸಿದ್ದು. ವಾಸ್ತವವೇನೆಂದರೆ, ಬಿಎಂಸಿಯಲ್ಲಿ ಆಗಲೀ, ಶಾಸಕರ ನಡುವೆಯಾಗಲೀ ಕುಟುಂಬದ ಹಿಡಿತವನ್ನು ಉಳಿಸಿಕೊಳ್ಳಲು ಆದಿತ್ಯಗೆ ಸಾಧ್ಯವಾಗಿಲ್ಲ' ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT