ಜಬಲ್ಪುರದ ಬಾಗಲಮುಖಿ ದೇವಸ್ಥಾನದಲ್ಲಿ ಭಾನುವಾರ ಪ್ರಾರ್ಥನೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 'ಮಧ್ಯಪ್ರದೇಶವು ಇದೀಗ ಭಾರತದ ಅತ್ಯಾಚಾರ ರಾಜಧಾನಿಯಾಗಿ ಬದಲಾಗುತ್ತಿದೆ. ಯುವಕರು, ರೈತರು ಮತ್ತು ವ್ಯಾಪಾರಿಗಳು ತೊಂದರೆಗೀಡಾಗಿದ್ದರೆ, ಮಹಿಳೆಯರು ಅಸುರಕ್ಷಿತ ಭಾವನೆಯನ್ನು ಹೊಂದಿದ್ದಾರೆ. ಇಲ್ಲಿನ ಪ್ರತಿ ವಿಭಾಗವೂ ತೊಂದರೆಗೀಡಾಗಿದೆ' ಎಂದು ಹೇಳಿದರು.