‘ಮೇಲಿನ ಅಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುತ್ತದೆ. ಆದರೆ ಆಯುಕ್ತರನ್ನು ಏಕೆ ಅಮಾನತು ಮಾಡಿಲ್ಲ? ನೀವು ಒಬ್ಬರಿಂದ ಮತ್ತೊಬ್ಬರತ್ತ ಚೆಂಡನ್ನು ಎಸೆಯುತ್ತ ಆಟ ಆಡುತ್ತಿದ್ದೀರಾ? ಅಗ್ನಿಶಾಮಕ ಇಲಾಖೆ, ತಾಲ್ಲೂಕು ಅಭಿವೃದ್ಧಿ ಅಧಿಕಾರಿ, ಆಯುಕ್ತರು, ನಂತರ ನಗರ ಯೋಜನೆ ಇಲಾಖೆ... ಹೀಗೆ ಆಟ ಮುಂದುವರಿಸಿದ್ದೀರಾ’ ಎಂದು ಪೀಠ ಖಾರವಾಗಿ ಕೇಳಿತು.