ವಿಶ್ವ ಹಿಂದೂ ಪರಿಷತ್ ಕಾಲ್ನಡಿಗೆಜಾಥಾ ಮತ್ತು ಮೊಟಾರ್ ಸೈಕಲ್ ರ್ಯಾಲಿ ಹಮ್ಮಿಕೊಂಡಿದ್ದು ಇದು ಮುಸ್ಲಿಂ ಸಮುದಾಯದವರ ಪ್ರದೇಶಗಳ ಮೂಲಕ ಹಾದು ಹೋಗಲಿದೆ.ಈ ರೀತಿ ರ್ಯಾಲಿ ಹಾದು ಹೋಗುವಾಗ ಕಾರ್ಯಕರ್ತರು ಪ್ರಚೋದನಾಕಾರಿ ಘೋಷಣೆ ಕೂಗಿದರೆ ಇತರ ಸಮುದಾಯದವರು ಅದಕ್ಕೆ ಪ್ರತಿಕ್ರಿಯಿಸುವ ಸಾಧ್ಯತೆ ಇದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಗೊಂಡಾ, ಬರಬಂಕಿ, ಬಸ್ತಿ, ಸುಲ್ತಾನ್ಪುರ್, ಅಂಬೇಡ್ಕರ್ ನಗರ, ರಾಯ್ ಬರೇಲಿ ಜಿಲ್ಲೆಯಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ.