ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಜಾಗತಿಕ ಶ್ರವಣ-ದೃಶ್ಯ ಮನರಂಜನೆ ಶೃಂಗದಲ್ಲಿ ವರ್ಣರಂಜಿತ ‘ಅಲೆಗಳು’

ಕೀರವಾಣಿ ಸಂಗೀತದ ಶುಭಾರಂಭ | ಜಿಯೊ ಸೆಂಟರ್‌ನಲ್ಲಿ ತಾರೆಗಳ ತೋಟ
Published : 1 ಮೇ 2025, 16:02 IST
Last Updated : 1 ಮೇ 2025, 19:54 IST
ಫಾಲೋ ಮಾಡಿ
Comments
ಪಹಲ್ಗಾಮ್ ಘಟನೆಯ ನಂತರ ಈ ಶೃಂಗ ಮುಂದಕ್ಕೆ ಹೋಗಲಿದೆ ಎಂದು ಅನೇಕರು ಹೇಳಿದರು. ಆದರೆ, ನಮ್ಮ ಪ್ರಧಾನಿ ಒಬ್ಬ ಫೈಟರ್. ಇಲ್ಲಿಗೆ ಬಂದೇಬಿಟ್ಟರು.
ರಜನೀಕಾಂತ್, ನಟ
‘ಹೊರಗಿನ ವ್ಯಕ್ತಿಯಿಂದ ಉದ್ಯಮದ ನಾಯಕ–ನಾಯಕಿಯಾಗಿ ಬೆಳೆದ ಪಯಣ’ ಎಂಬ ವಿಷಯದ ಕುರಿತ ಗೋಷ್ಠಿಯು ಗುರುವಾರ ಮುಂಬೈನ ‘ವೇವ್ಸ್‌’ನಲ್ಲಿ ನಡೆಯಿತು. ನಟ ಶಾರುಕ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ತಂತಮ್ಮ ಬೆಳವಣಿಗೆಯ ಹಾದಿಯನ್ನು ನೆನಪಿಸಿಕೊಂಡರು.  –ಪಿಟಿಐ ಚಿತ್ರ
‘ಹೊರಗಿನ ವ್ಯಕ್ತಿಯಿಂದ ಉದ್ಯಮದ ನಾಯಕ–ನಾಯಕಿಯಾಗಿ ಬೆಳೆದ ಪಯಣ’ ಎಂಬ ವಿಷಯದ ಕುರಿತ ಗೋಷ್ಠಿಯು ಗುರುವಾರ ಮುಂಬೈನ ‘ವೇವ್ಸ್‌’ನಲ್ಲಿ ನಡೆಯಿತು. ನಟ ಶಾರುಕ್ ಖಾನ್ ಹಾಗೂ ನಟಿ ದೀಪಿಕಾ ಪಡುಕೋಣೆ ತಂತಮ್ಮ ಬೆಳವಣಿಗೆಯ ಹಾದಿಯನ್ನು ನೆನಪಿಸಿಕೊಂಡರು.  –ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT