ಶುಕ್ರವಾರ, 21 ನವೆಂಬರ್ 2025
×
ADVERTISEMENT
ADVERTISEMENT

PHOTOS | ತಿರುಮಲ ಬಾಲಾಜಿ, ಪದ್ಮಾವತಿ ದರ್ಶನ ಪಡೆದ ರಾಷ್ಟ್ರಪತಿ ದ್ರೌಪದಿ ಮುರ್ಮು

Published : 21 ನವೆಂಬರ್ 2025, 5:46 IST
Last Updated : 21 ನವೆಂಬರ್ 2025, 5:46 IST
ಫಾಲೋ ಮಾಡಿ
Comments
ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹಾಗೂ ಇಒ ಸ್ವಾಗತಿಸಿ ಬರಮಾಡಿಕೊಂಡರು

ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಟಿಟಿಡಿ ಅಧ್ಯಕ್ಷ ಬಿ.ಆರ್. ನಾಯ್ಡು ಹಾಗೂ ಇಒ ಸ್ವಾಗತಿಸಿ ಬರಮಾಡಿಕೊಂಡರು

ಎಕ್ಸ್ ಚಿತ್ರ

ADVERTISEMENT
ಧ್ವಜಸ್ತಂಭದ ಮೂಲಕ ದೇವಾಲಯಕ್ಕೆ ಪ್ರವೇಶಿಸಿದ ರಾಷ್ಟ್ರಪತಿ ಮುರ್ಮು ಅವರು ಬಾಲಾಜಿ ದರ್ಶನ ಪಡೆದರು. ನಂತರ ಅವರನ್ನು ಆಡಳಿತ ಸಮಿತಿ ಸನ್ಮಾನಿಸಿತು

ಧ್ವಜಸ್ತಂಭದ ಮೂಲಕ ದೇವಾಲಯಕ್ಕೆ ಪ್ರವೇಶಿಸಿದ ರಾಷ್ಟ್ರಪತಿ ಮುರ್ಮು ಅವರು ಬಾಲಾಜಿ ದರ್ಶನ ಪಡೆದರು. ನಂತರ ಅವರನ್ನು ಆಡಳಿತ ಸಮಿತಿ ಸನ್ಮಾನಿಸಿತು

ಎಕ್ಸ್ ಚಿತ್ರ

ತಿರುಪತಿ ಜಿಲ್ಲೆಯ ತಿರುಚನೂರಿಗೆ ಗುರುವಾರ ಭೇಟಿ ನೀಡಿದ ರಾಷ್ಟ್ರಪತಿ ಅವರು ಪದ್ಮಾವತಿ ಅಮ್ಮನವರ ದರ್ಶನ ಪಡೆದರು. ಅವರಿಗೆ ಅಲ್ಲಿ ಶೇಷವಸ್ತ್ರ ನೀಡಿ ಗೌರವಿಸಲಾಯಿತು.

ತಿರುಪತಿ ಜಿಲ್ಲೆಯ ತಿರುಚನೂರಿಗೆ ಗುರುವಾರ ಭೇಟಿ ನೀಡಿದ ರಾಷ್ಟ್ರಪತಿ ಅವರು ಪದ್ಮಾವತಿ ಅಮ್ಮನವರ ದರ್ಶನ ಪಡೆದರು. ಅವರಿಗೆ ಅಲ್ಲಿ ಶೇಷವಸ್ತ್ರ ನೀಡಿ ಗೌರವಿಸಲಾಯಿತು. 

ಎಕ್ಸ್ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT