ಸಚಿವರು ಮತ್ತು ಅವರೊಂದಿಗೆ ತೆರಳಿದ್ದ ತಂಡದ ಸದಸ್ಯರಾದ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತ ಮನೋಜ್ ರಾಜನ್, ವಕ್ತಾರ ಅನಿಲ್ ಕುಮಾರ್ ತಡ್ಕಲ್, ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿ ಎಸ್.ಎಸ್.ಎಂ. ಗವಾಸ್ಕರ್ ಮತ್ತು ಸಿದ್ದನಗೌಡ ಭಾನುವಾರ ರಾತ್ರಿ ಬಾಲಸೋರ್ನಿಂದ ವಾಪಸಾಗಿದ್ದಾರೆ.