ನಮ್ಮ ಜಿಲ್ಲೆಯ ಹೋರಾಟಗಾರ್ತಿ ಬಾನು ಮುಷ್ತಾಕ್ ಅವರು ದಸರಾ ಉತ್ಸವ ಉದ್ಘಾಟಿಸುವುದರಲ್ಲಿ ನನಗೆ ಸಂತೋಷವಿದೆ. ಇದರಲ್ಲಿ ಹಿಂದೂ-ಮುಸ್ಲಿಂ ಭೇದಭಾವ ಮಾಡುವುದು ಸೂಕ್ತವಲ್ಲ. ನಾವೆಲ್ಲ ಭಾರತೀಯರು.
ಎಚ್.ಡಿ. ರೇವಣ್ಣ ಶಾಸಕ
‘ಅಲ್ಲಾಹ್ ಹೊರುತಪಡಿಸಿ ಇಸ್ಲಾಂ ಧರ್ಮ ಇನ್ನೊಂದು ದೇವರು ಒಪ್ಪುವುದಿಲ್ಲ. ಪರಂಪರೆ ಸಂಸ್ಕೃತಿ ನಾಡದೇವತೆ ಬಗ್ಗೆ ಅಭಿಮಾನ ಭಕ್ತಿ ಇರುವವರಿಂದ ದಸರಾ ಉದ್ಘಾಟಿಸಬೇಕು