ವಿದೇಶಿ ಶಕ್ತಿಗಳ ಪಿತೂರಿಯ ವಿರುದ್ಧ ಪ್ರತಿಭಟನೆ ನಡೆಸುವಂತೆ ಯುವ ಜನತೆಗೆ ಇಮ್ರಾನ್ ಕರೆ ನೀಡಿದ್ದು, 'ನೀವು ಮೌನವಾಗಿ ಕೂರಬೇಕಿಲ್ಲ. ನೀವು ಮೌನವಹಿಸಿದರೆ, ಕೆಟ್ಟದ್ದರ ಪರವಾಗಿ ಕುಳಿತಿರುತ್ತೀರಿ. ಪಿತೂರಿಯ ವಿರುದ್ಧ ನೀವು ಪ್ರತಿಭಟಿಸಬೇಕು, ದನಿ ಎತ್ತಬೇಕು– ಅದು ನನಗಾಗಿ ಅಲ್ಲ, ನಿಮ್ಮ ಮುಂದಿನ ಭವಿಷ್ಯಕ್ಕಾಗಿ..' ಎಂದು ಶನಿವಾರ ಹೇಳಿದ್ದರು.