ಬುಧವಾರ, 23 ಅಕ್ಟೋಬರ್ 2024
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಎಕ್ಸಾಂ Mastermind
ಭಾನುವಾರ
ಇ-ಪೇಪರ್
ಮಹಿಳೆ
ಧರ್ಮ
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
Sign in
ನಿಮ್ಮ ಜಿಲ್ಲೆ
ಸುದ್ದಿ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ಜೀವನ್ಮುಖಿ
ADVERTISEMENT
ಆಮ್ ಆದ್ಮಿಯ ಮಾಧ್ಯಮ ವ್ಯಾಯೋಗ
‘ಕಾನೂನು ಎನ್ನುವುದು ಎಲ್ಲರಿಗೂ ಸಮಾನ, ಆದರೆ ಸಲ್ಮಾನನಿಗೆ ಮಾತ್ರ ವಿಶೇಷ ಸ್ಥಾನಮಾನ’ ಎಂದೋ ‘ಕಾನೂನು ಹೇಳುವ ಅಪರಾಧ ಯಾವುದಾದರೂ ಆಗಿರಲಿ, ಜಯಲಲಿತಾಗೇ ಜಯ’ ಎಂದೋ ದೇಶದಾದ್ಯಂತ ಸಿನಿಕರು ಏನಾದರೂ ಸೀನಿಕೊಳ್ಳಲಿ ಬಿಡಿ; ಏಕೆಂದರೆ ‘ಕಾನೂನು ಒಂದು ಕತ್ತೆ’ ಎಂದು ತಿಳಿದವರು ಎಂದೋ ಹೇಳಿಬಿಟ್ಟಿದ್ದಾರೆ. ಕಾನೂನು ಅನ್ವಯಕ್ಕೂ ಯಾರು, ಯಾವಾಗ, ಎಲ್ಲಿ, ಏನು, ಮತ್ತು ಹೇಗೆ ಎಂಬ ‘ಪಂಚಾಂಗದ ಪ್ರಭಾವ’ ಇದ್ದೇ ಇರುತ್ತದೆ ಎನ್ನುವುದಕ್ಕೆ ನೂರೆಂಟು ಉದಾಹರಣೆಗಳಿವೆ.
Last Updated 16 ಜೂನ್ 2018, 9:15 IST
ನೂರಾರು ಭಾಷೆಗಳಲ್ಲೂ ಅಭಿವೃದ್ಧಿಯ ಮಾತೊಂದೇ
ಜನಪರ ಆಲೋಚನೆಗಳನ್ನು ಎಲ್ಲರಿಗೂ ಅವರದೇ ಭಾಷೆಯಲ್ಲಿ ತಲುಪಿಸುವ ವ್ಯವಸ್ಥೆ ಕುರಿತು ಚಿಂತಿಸುವುದು ಅಗತ್ಯ
Last Updated 16 ಜೂನ್ 2018, 9:15 IST
ಮೋದಿ: ಆನ್ಲೈನ್, ಆಫ್ಲೈನ್
ಭಾರತದ ಯಾವ ಪ್ರಧಾನಮಂತ್ರಿಗೂ ಇದನ್ನು ಸಾಧಿಸಲು ಆಗಿರಲಿಲ್ಲ. ಕಾಲದ ಓಟದ ಜೊತೆ ಹೀಗೆ ದಾಪುಗಾಲು ಹಾಕಲು ಯಾರಿಗೂ ಸಾಧ್ಯವಾಗಿರಲಿಲ್ಲ. ನಿಜಕ್ಕೂ ನರೇಂದ್ರ ಮೋದಿ ಅವರ ಬೆರಳ ತುದಿಯಲ್ಲಿ ಭೂಮಂಡಲವಿದೆ.
Last Updated 16 ಜೂನ್ 2018, 9:15 IST
ಕೇದಿಗೆಯ ಬನದಲ್ಲಿ ಕಾಣುವ ಹಾವು
ಜೂನ್ 25- ಭಾರತ ದೇಶವು ಎಂದೂ ಮರೆಯದ, ಮರೆಯಲಾಗದ ‘ಆ ದಿನ’ಕ್ಕೆ ಈಗ ನಲವತ್ತು ವರ್ಷ. ದೇಶದಲ್ಲಿ ಆಂತರಿಕ ತುರ್ತು ಪರಿಸ್ಥಿತಿ ಜಾರಿಯಾದ ಆ ದುರ್ದಿನವನ್ನು ‘ನೋಯುವ ಹಲ್ಲಿಗೆ ನಾಲಗೆ ಮತ್ತೆ ಮತ್ತೆ ಹೊರಳುವಂತೆ’ ಹಲವರು ಹಲವು ರೀತಿಗಳಲ್ಲಿ ನೆನಪು ಮಾಡಿಕೊಳ್ಳುತ್ತ ಇರುತ್ತಾರೆ. ಆದರೆ ಲಾಲ್ಕೃಷ್ಣ ಅಡ್ವಾಣಿ ಅಂಥವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಆ ದಿನವನ್ನು ನೆನಪಿಸಿಕೊಳ್ಳುತ್ತ ‘ದೇಶದಲ್ಲಿ ತುರ್ತು ಪರಿಸ್ಥಿತಿ ಮತ್ತೆ ಮರಳುವ ಎಲ್ಲ ಲಕ್ಷಣ ಕಾಣುತ್ತಿದೆ’ ಎಂದು ಹೇಳಿದ್ದನ್ನು ಮಾತ್ರ, ಇದು ಎಂಬತ್ತೇಳರ ವೃದ್ಧನ ಅರಳುಮರಳು ಮಾತು ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ.
Last Updated 16 ಜೂನ್ 2018, 9:15 IST
ಪ್ರಶಸ್ತಿ: ಬೆಲ್ಲವೂ ಅಲ್ಲ, ಬೀಗವೂ ಅಲ್ಲ!
ಇತಿಹಾಸದ ಯಾವ ಹುಣ್ಣಿಗೂ ಧರ್ಮಾಧಿಕಾರ ಮುಲಾಮು ಹಚ್ಚಿದ ನಿದರ್ಶನ ಇಲ್ಲ
Last Updated 16 ಜೂನ್ 2018, 9:15 IST
ದೇಶದ ನಂಬರ್ ಒನ್ ಸಮಸ್ಯೆ ಯಾವುದು?
ಶೌಚಾಲಯ ನಿರ್ಮಾಣ ಆಂದೋಲನಕ್ಕೆ ಅವಸರದ ಕ್ರಮಗಳು ಅಗತ್ಯ
Last Updated 16 ಜೂನ್ 2018, 9:15 IST
ಮೈಲಾರ್ಡ್! ನೀವೇ ಹೀಗಂದುಬಿಟ್ಟರೆ ಹೇಗೆ?
ಮೀಸಲಾತಿಯನ್ನು ವಿರೋಧಿಸುವುದಕ್ಕೆ ಮುನ್ನ ಚರಿತ್ರೆಯ ಹಿನ್ನೋಟ ಅಗತ್ಯ.
Last Updated 16 ಜೂನ್ 2018, 9:15 IST
ADVERTISEMENT
ಅಸಮಾನತೆ ಸುಡಲು ಬೆಂಕಿಯೊಂದೇ ಸಾಲದು
ರಾಮಾಯಣದ ಸೀತೆ ಮತ್ತು ಮಹಾಭಾರತದ ಗೀತೆ – ಈ ಎರಡು ಹೆಸರುಗಳಿಗೂ ಸಮಾನವಾದ ಪದ ಹೇಳಿ ಎಂದು ಕೇಳಿದರೆ, ‘ಯುದ್ಧ’ ಎಂದು ಯಾರಾದರೂ ಥಟ್ ಅಂತ ಹೇಳಬಹುದು.
Last Updated 16 ಜೂನ್ 2018, 9:15 IST
ಹುತ್ತವ ಬಡಿದರೆ ಹಾವು ಸಾಯುವುದಿಲ್ಲ
ಇಡೀ ದೇಶಕ್ಕೆ ದೇಶವೇ ಮಾತನಾಡುವ ಮೂರು ವಿಷಯಗಳ ಒಂದು ಪಟ್ಟಿಯನ್ನು ಯಾರು ತಯಾರಿಸಿದರೂ ಅದರಲ್ಲಿ ‘ಮೀಸಲಾತಿ’ ಎಂಬುದಂತೂ ಇದ್ದೇ ಇರುತ್ತದೆ; ಇನ್ನೆರಡು ವಿಷಯಗಳು ಅವರವರ ಇಷ್ಟಕಷ್ಟಗಳಿಗೆ ತಕ್ಕಂತೆ ಬದಲಾಗಬಹುದು.
Last Updated 16 ಜೂನ್ 2018, 9:15 IST
ಈ ದೇಶದ ಹದ ರಕ್ಷಿಸುವ ಆ ಎರಡು ಪದ
ಗಣರಾಜ್ಯೋತ್ಸವ ಎಂಬ ರಾಷ್ಟ್ರೀಯ ಹಬ್ಬ ಈ ವರ್ಷದ ಹಾಗೆ ಎಂದೂ ಝಗಮಗಿಸಿರಲಿಲ್ಲ ಎಂಬ ಮಾತನ್ನು ಬೇರೆ ಬೇರೆ ಕಾರಣಗಳಿಂದಾಗಿ ಇಡೀ ದೇಶಕ್ಕೆ ದೇಶವೇ ಒಪ್ಪಬಹುದು. ಉತ್ಸವದ ಅತಿಥಿಯಾಗಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬಂದದ್ದೇ ಬಹಳ ದೊಡ್ಡ ವಿಶೇಷ ಎನ್ನುವುದಷ್ಟೇ ಅಲ್ಲ, ಇನ್ನಿತರ ಸಣ್ಣಪುಟ್ಟ ಸಂಗತಿಗಳಿಂದಲೂ ಅದು ಜನರ ಮನ ಅಥವಾ ಗಮನ ಸೆಳೆಯಿತು.
Last Updated 16 ಜೂನ್ 2018, 9:15 IST
ADVERTISEMENT
<
1
2
...
6
>
ADVERTISEMENT
ADVERTISEMENT