ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ಸುದ್ದಿ

ADVERTISEMENT

ಮುಲ್ಲಪೆರಿಯಾರ್‌ ಬದಲು ಹೊಸ ಅಣೆಕಟ್ಟೆ: ಕೇಂದ್ರ, ಕೇರಳ, ತಮಿಳುನಾಡಿಗೆ ನೋಟಿಸ್‌

Dam Safety Petition: ಮುಲ್ಲಪೆರಿಯಾರ್‌ ಅಣೆಕಟ್ಟೆಯ ಬದಲಿಗೆ ಹೊಸ ಅಣೆಕಟ್ಟೆ ನಿರ್ಮಿಸುವ ಕುರಿತು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ, ತಮಿಳುನಾಡು ಮತ್ತು ಕೇರಳಕ್ಕೆ ನೋಟಿಸ್‌ ಜಾರಿ ಮಾಡಿದೆ.
Last Updated 13 ಅಕ್ಟೋಬರ್ 2025, 15:05 IST
ಮುಲ್ಲಪೆರಿಯಾರ್‌ ಬದಲು ಹೊಸ ಅಣೆಕಟ್ಟೆ: ಕೇಂದ್ರ, ಕೇರಳ, ತಮಿಳುನಾಡಿಗೆ ನೋಟಿಸ್‌

ಮತ ಕಳವು ಆರೋಪದ ಬಗ್ಗೆ ಎಸ್‌ಐಟಿ ರಚನೆ ಅಸಾಧ್ಯ: ಸುಪ್ರೀಂ ಕೋರ್ಟ್‌

Supreme Court Verdict: ಮತ ಕಳವು ಆರೋಪಗಳ ಸಂಬಂಧ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್‌ಐಟಿ ರಚಿಸಲು ಸಲ್ಲಿಸಲಾದ ಪಿಐಎಲ್ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿ, ಅರ್ಜಿ ಆಯೋಗಕ್ಕೆ ಮನವಿ ನೀಡಲು ಸೂಚಿಸಿದೆ.
Last Updated 13 ಅಕ್ಟೋಬರ್ 2025, 15:04 IST
ಮತ ಕಳವು ಆರೋಪದ ಬಗ್ಗೆ ಎಸ್‌ಐಟಿ ರಚನೆ ಅಸಾಧ್ಯ: ಸುಪ್ರೀಂ ಕೋರ್ಟ್‌

ಪಿಣರಾಯಿ ವಿಜಯನ್‌ ಪುತ್ರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪತ್ರ

ED Action Demand: 2023ರ ಲೈಫ್ ಮಿಷನ್ ಯೋಜನೆಯ ಭ್ರಷ್ಟಾಚಾರ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗದ ಕೇರಳ ಸಿಎಂ ಪುತ್ರ ವಿವೇಕ್ ಕಿರಣ್ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್‌ ನಾಯಕ ಅನಿಲ್ ಅಕ್ಕರ ಆಗ್ರಹಿಸಿದ್ದಾರೆ.
Last Updated 13 ಅಕ್ಟೋಬರ್ 2025, 15:02 IST
ಪಿಣರಾಯಿ ವಿಜಯನ್‌ ಪುತ್ರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕಾಂಗ್ರೆಸ್‌ ಪತ್ರ

ಗಾಯಕ ಜುಬೀನ್‌ ಗರ್ಗ್ ಮರಣೋತ್ತರ ಪರೀಕ್ಷೆ ವರದಿ: ಪ್ರಮುಖರೊಂದಿಗೆ ಇಂದು ಚರ್ಚೆ

Postmortem Report Discussion: ಜುಬೀನ್‌ ಗರ್ಗ್‌ ಅವರ ಮರಣೋತ್ತರ ವರದಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸದಿದ್ದರೂ, ಅಸ್ಸಾಂ ಪೊಲೀಸರು ಅಕ್ಟೋಬರ್ 14ರಂದು ನಾಗರಿಕ ಸಮಾಜದ ಪ್ರಮುಖರೊಂದಿಗೆ ಚರ್ಚೆ ನಡೆಸಲು ಸಭೆ ಕರೆಯಲಾಗಿದೆ.
Last Updated 13 ಅಕ್ಟೋಬರ್ 2025, 15:00 IST
ಗಾಯಕ ಜುಬೀನ್‌ ಗರ್ಗ್ ಮರಣೋತ್ತರ ಪರೀಕ್ಷೆ ವರದಿ: ಪ್ರಮುಖರೊಂದಿಗೆ ಇಂದು ಚರ್ಚೆ

IRCTC Scam: ಲಾಲು ಪ್ರಸಾದ್, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

CBI Chargesheet: ಐಆರ್‌ಸಿಟಿಸಿ ಹಗರಣದಲ್ಲಿ ಲಾಲು ಪ್ರಸಾದ್, ರಾಬ್ಡಿ ದೇವಿ ಹಾಗೂ ತೇಜಸ್ವಿ ಯಾದವ್ ವಿರುದ್ಧ ದೆಹಲಿ ನ್ಯಾಯಾಲಯ ಕ್ರಿಮಿನಲ್ ಸಂಚು ಹಾಗೂ ಭ್ರಷ್ಟಾಚಾರದ ಆರೋಪದಂತೆ ದೋಷಾರೋಪ ನಿಗದಿಪಡಿಸಿದೆ.
Last Updated 13 ಅಕ್ಟೋಬರ್ 2025, 14:56 IST
IRCTC Scam: ಲಾಲು ಪ್ರಸಾದ್, ರಾಬ್ಡಿ, ತೇಜಸ್ವಿ ವಿರುದ್ಧ ದೋಷಾರೋಪ ನಿಗದಿ

Bihar Elections | 'ಗೋ ರಕ್ಷಕರನ್ನು' ಕಣಕ್ಕಿಳಿಸುವೆ: ಅವಿಮುಕ್ತೇಶ್ವರಾನಂದ

Gau Rakshak Candidates: ಬಿಹಾರದ ಎಲ್ಲ 243 ಕ್ಷೇತ್ರಗಳಲ್ಲಿ ಗೋ ರಕ್ಷಕರನ್ನು ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದಾಗಿ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಘೋಷಣೆ ಮಾಡಿದ್ದಾರೆ. ರಾಜಕೀಯ ಪಕ್ಷಗಳ ನಿರ್ಲಕ್ಷ್ಯವೇ ಕಾರಣವೆಂದರು.
Last Updated 13 ಅಕ್ಟೋಬರ್ 2025, 14:52 IST
Bihar Elections | 'ಗೋ ರಕ್ಷಕರನ್ನು' ಕಣಕ್ಕಿಳಿಸುವೆ: ಅವಿಮುಕ್ತೇಶ್ವರಾನಂದ

Economics Nobel Prize: ಮೂವರಿಗೆ ಅರ್ಥಶಾಸ್ತ್ರದ ನೊಬೆಲ್‌

Nobel Winners: ಸ್ಕಾಕ್‌ಹೋಮ್‌: ಅಮೆರಿಕದ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದ ಜೋಯೆಲ್ ಮೊಕೀರ್, ಫಿಲಿಪ್ ಅಘಿಯಾನ್ ಮತ್ತು ಪೀಟರ್ ಹೊವಿಟ್ ಅವರು ‘ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 13 ಅಕ್ಟೋಬರ್ 2025, 14:20 IST
Economics Nobel Prize: ಮೂವರಿಗೆ ಅರ್ಥಶಾಸ್ತ್ರದ ನೊಬೆಲ್‌
ADVERTISEMENT

ಭೂತಾನ್‌ನಿಂದ ಹರಿದು ಬಂದ ನೀರಿನಿಂದ ಬಂಗಾಳದಲ್ಲಿ ಪ್ರವಾಹ: ಮಮತಾ ಬ್ಯಾನರ್ಜಿ

Bhutan River Dispute: ನೆರೆಯ ದೇಶ ಭೂತಾನ್‌ನಿಂದ ಹರಿದು ಬರುವ ನೀರಿನಿಂದ ಉತ್ತರ ಬಂಗಾಳದಲ್ಲಿ ಪ್ರವಾಹ ಉಂಟಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ಹೇಳಿದರು.
Last Updated 13 ಅಕ್ಟೋಬರ್ 2025, 14:17 IST
ಭೂತಾನ್‌ನಿಂದ ಹರಿದು ಬಂದ ನೀರಿನಿಂದ ಬಂಗಾಳದಲ್ಲಿ ಪ್ರವಾಹ: ಮಮತಾ ಬ್ಯಾನರ್ಜಿ

ಖೈಬರ್‌ ಪಖ್ತುಂಖ್ವಾ ನೂತನ ಮುಖ್ಯಮಂತ್ರಿ ಆಯ್ಕೆ; ವಿರೋಧ ಪಕ್ಷಗಳಿಂದ ಸಭಾತ್ಯಾಗ

Khyber Pakhtunkhwa CM: ಪಾಕಿಸ್ತಾನದ ತೆಹ್ರೀಕ್‌–ಇ–ಇನ್ಸಾಫ್‌ನ ಅಭ್ಯರ್ಥಿ ಸುಹೈಲ್‌ ಆಫ್ರಿದಿ ಅವರನ್ನು ಖೈಬರ್‌ ಪಖ್ತುಂಖ್ವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಯಿತು. ವಿರೋಧ ಪಕ್ಷಗಳ ಸಭಾತ್ಯಾಗದ ಹೊರತಾಗಿಯೂ ಮತದಾನ ನಡೆಯಿತು.
Last Updated 13 ಅಕ್ಟೋಬರ್ 2025, 14:15 IST
ಖೈಬರ್‌ ಪಖ್ತುಂಖ್ವಾ ನೂತನ ಮುಖ್ಯಮಂತ್ರಿ ಆಯ್ಕೆ; ವಿರೋಧ ಪಕ್ಷಗಳಿಂದ ಸಭಾತ್ಯಾಗ

Karuru Stampede | ಕರೂರು ಕಾಲ್ತುಳಿತ: ಸಿಬಿಐ ತನಿಖೆಗೆ ವಹಿಸಿದ ಸುಪ್ರೀಂ ಕೋರ್ಟ್

Supreme Court Order: ತಮಿಳುನಾಡಿನ ಕರೂರು ಸಮಾವೇಶದಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣವನ್ನು ಸಾರ್ವಜನಿಕ ಹಕ್ಕುಗಳಿಗೆ ಸಂಬಂಧಪಟ್ಟ ವಿಷಯವೆಂದು ಪರಿಗಣಿಸಿ ಸುಪ್ರೀಂ ಕೋರ್ಟ್ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದೆ.
Last Updated 13 ಅಕ್ಟೋಬರ್ 2025, 14:14 IST
Karuru Stampede | ಕರೂರು ಕಾಲ್ತುಳಿತ: ಸಿಬಿಐ ತನಿಖೆಗೆ ವಹಿಸಿದ ಸುಪ್ರೀಂ ಕೋರ್ಟ್
ADVERTISEMENT
ADVERTISEMENT
ADVERTISEMENT