ಭಾನುವಾರ, 13 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಮಹತ್ವಾಕಾಂಕ್ಷೆಯೇ ಮೈವೆತ್ತ ಭಾರತ..ಶುಕ್ಲಾಗೆ ಅಂತರಿಕ್ಷದಿಂದ ದೇಶ ಕಂಡಿದ್ದು ಹೀಗೆ

Astronaut Shubhanshu Shukla: ‘ಅಂತರಿಕ್ಷದಿಂದ ಕಣ್ಣು ಹಾಯಿಸಿದಾಗ, ಭಾರತವು ಮಹತ್ವಾಕಾಂಕ್ಷೆಯೇ ಮೈವೆತ್ತಿದಂತೆ ಕಾಣುತ್ತದೆ. ಯಾವುದೇ ಅಂಜಿಕೆ ಇಲ್ಲದ; ಆತ್ಮವಿಶ್ವಾಸ ಹಾಗೂ ಹೆಮ್ಮೆಯಿಂದ ಬೀಗುವ ದೇಶವಾಗಿ ಗಮನ ಸೆಳೆಯುತ್ತದೆ’ ಎಂದು ಗಗನಯಾನಿ ಶುಭಾಂಶು ಶುಕ್ಲಾ ಭಾನುವಾರ ಹೇಳಿದ್ದಾರೆ.
Last Updated 13 ಜುಲೈ 2025, 16:10 IST
ಮಹತ್ವಾಕಾಂಕ್ಷೆಯೇ ಮೈವೆತ್ತ ಭಾರತ..ಶುಕ್ಲಾಗೆ ಅಂತರಿಕ್ಷದಿಂದ ದೇಶ ಕಂಡಿದ್ದು ಹೀಗೆ

ಕೇರಳ: ನಿಫಾ ದಾಳಿಗೆ ಮತ್ತೊಂದು ಬಲಿ

Nipah Virus : ನಿಫಾ ವೈರಾಣು ದಾಳಿಗೆ ತುತ್ತಾಗಿದ್ದ 57 ವರ್ಷದ ವ್ಯಕ್ತಿಯೊಬ್ಬರು ಪಾಲಕ್ಕಾಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾರೆ.
Last Updated 13 ಜುಲೈ 2025, 15:51 IST
ಕೇರಳ: ನಿಫಾ ದಾಳಿಗೆ ಮತ್ತೊಂದು ಬಲಿ

ಬಿಹಾರ: ವಕೀಲನ ಹತ್ಯೆ; ವಾರದಲ್ಲಿ ಮೂರನೇ ಪ್ರಕರಣ

Patna Violence: ಪಟ್ನಾ: ರಾಜಧಾನಿ ಪಟ್ನಾದಲ್ಲಿ ಭಾನುವಾರ ಅಪರಾಹ್ನ ವಕೀಲನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ವಾರದಲ್ಲಿ ನಡೆದ ಮೂರನೇ ಹತ್ಯೆ ಇದಾಗಿದೆ. ಬಿಹಾರದಲ್ಲಿ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳುಗಳು...
Last Updated 13 ಜುಲೈ 2025, 15:51 IST
ಬಿಹಾರ: ವಕೀಲನ ಹತ್ಯೆ; ವಾರದಲ್ಲಿ ಮೂರನೇ ಪ್ರಕರಣ

ಭಾರತೀಯರಿಂದ ಅಧಿಕ ಉಪ್ಪು ಸೇವನೆ: ಐಸಿಎಂಆರ್‌

ಭಾರತೀಯರಲ್ಲಿ ಉಪ್ಪು ತಿನ್ನುವುದು ಹೆಚ್ಚುತ್ತಿದೆ. ಹೀಗಾಗಿ, ತಮಗೆ ಅರಿವಿಲ್ಲದಂತೆಯೇ ಅವರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತಿನ (ಐಸಿಎಂಆರ್‌) ಅಧ್ಯಯನ ಹೇಳುತ್ತದೆ.
Last Updated 13 ಜುಲೈ 2025, 15:49 IST
ಭಾರತೀಯರಿಂದ ಅಧಿಕ ಉಪ್ಪು ಸೇವನೆ: ಐಸಿಎಂಆರ್‌

Voter List Revision | ಮತದಾರರ ಪಟ್ಟಿ: ದೇಶದಾದ್ಯಂತ ವಿಶೇಷ ಪರಿಷ್ಕರಣೆ

pan-India voter list revision: ಬಿಹಾರದಲ್ಲಿ ನಡೆಸುತ್ತಿರುವ ರೀತಿಯಲ್ಲಿಯೇ ದೇಶದಾದ್ಯಂತ ಮತದಾರರ ಪಟ್ಟಿಯ ‘ವಿಶೇಷ ಸಮಗ್ರ ಪರಿಷ್ಕರಣೆ’ಯನ್ನು (ಎಸ್‌ಐಆರ್‌) ಚುನಾವಣಾ ಆಯೋಗ ಮುಂದಿನ ತಿಂಗಳಿಂದ ಕೈಗೆತ್ತಿಕೊಳ್ಳುವ ಸಾಧ್ಯತೆಯಿದೆ.
Last Updated 13 ಜುಲೈ 2025, 15:12 IST
Voter List Revision | ಮತದಾರರ ಪಟ್ಟಿ: ದೇಶದಾದ್ಯಂತ ವಿಶೇಷ ಪರಿಷ್ಕರಣೆ

ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೆಬ್ನಾಥ್ ನಾಪತ್ತೆ

Missing DU Girl Case: ದೆಹಲಿ ವಿಶ್ವವಿದ್ಯಾಲಯದ ಆತ್ಮ ರಾಮ್ ಸನಾತನ ಧರ್ಮ ಕಾಲೇಜಿನ ವಿದ್ಯಾರ್ಥಿನಿ ಸ್ನೇಹಾ ದೆಬ್ನಾಥ್ ಕಳೆದ ಆರು ದಿನಗಳಿಂದ ನಾಪತ್ತೆಯಾಗಿದ್ದಾರೆ. 19 ವರ್ಷದ ಸ್ನೇಹಾ ತ್ರಿಪುರಾ ಮೂಲದವರು...
Last Updated 13 ಜುಲೈ 2025, 15:05 IST
ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಸ್ನೇಹಾ ದೆಬ್ನಾಥ್ ನಾಪತ್ತೆ

ಮುಂಗಾರು ಅಧಿವೇಶನ: ಪಹಲ್ಗಾಮ್‌ ದಾಳಿ, ಆಪರೇಷನ್ ಸಿಂಧೂರ ಬಗ್ಗೆ ಚರ್ಚೆ; ಕಾಂಗ್ರೆಸ್

Sonia Gandhi Parliament Strategy: ಮುಂಗಾರು ಸಂಸತ್‌ ಅಧಿವೇಶನದಲ್ಲಿ ಪಕ್ಷದ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಸಿ ಪ್ರಮುಖ ವಿಷಯಗಳನ್ನು ಅಂತಿಮಗೊಳಿಸಲು ಕಾಂಗ್ರೆಸ್‌ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಪಕ್ಷದ...
Last Updated 13 ಜುಲೈ 2025, 14:28 IST
ಮುಂಗಾರು ಅಧಿವೇಶನ: ಪಹಲ್ಗಾಮ್‌ ದಾಳಿ, ಆಪರೇಷನ್ ಸಿಂಧೂರ ಬಗ್ಗೆ ಚರ್ಚೆ; ಕಾಂಗ್ರೆಸ್
ADVERTISEMENT

ಇಸ್ರೇಲ್ ದಾಳಿ: 9 ಮಕ್ಕಳು ಸೇರಿ 28 ಸಾವು

Gaza Airstrike Casualties: ದೀರ್ ಅಲ್-ಬಲಾಹ್ (ಗಾಜಾ ಪಟ್ಟಿ): ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ಭಾನುವಾರ ನಡೆಸಿದ ವಾಯುದಾಳಿಯಲ್ಲಿ 6 ಮಕ್ಕಳು ಸೇರಿ ಕನಿಷ್ಠ 19 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಆರೋಗ್ಯ ಅಧಿಕಾರಿ ಹೇಳಿದ್ದಾರೆ.
Last Updated 13 ಜುಲೈ 2025, 14:18 IST
ಇಸ್ರೇಲ್ ದಾಳಿ: 9 ಮಕ್ಕಳು ಸೇರಿ 28 ಸಾವು

ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ | ಭಾರತದೊಂದಿಗಿನ ಸಂಬಂಧಕ್ಕೆ ಮುಳ್ಳು: ಚೀನಾ

Dalai Lama succession issue: ‘ಟಿಬೆಟ್‌ನ ಬೌದ್ಧರ ಆಧ್ಯಾತ್ಮಿಕ ಗುರು ದಲೈ ಲಾಮಾ ಅವರ ಉತ್ತರಾಧಿಕಾರಿ ಆಯ್ಕೆ ವಿಚಾರವು ಭಾರತ ಹಾಗೂ ಚೀನಾ ಸಂಬಂಧಕ್ಕೆ ಮುಳ್ಳಾಗಲಿದೆ’ ಎಂದು ಚೀನಾ ಎಚ್ಚರಿಸಿದೆ.
Last Updated 13 ಜುಲೈ 2025, 14:15 IST
ದಲೈ ಲಾಮಾ ಉತ್ತರಾಧಿಕಾರಿ ಆಯ್ಕೆ | ಭಾರತದೊಂದಿಗಿನ ಸಂಬಂಧಕ್ಕೆ ಮುಳ್ಳು: ಚೀನಾ

Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ

ಇತಿಹಾಸಕಾರ್ತಿ ಮೀನಾಕ್ಷಿ, ಹಲ್ಲೆಯಲ್ಲಿ ಕಾಲು ಕಳೆದುಕೊಂಡಿರುವ ಸದಾನಂದನ್‌ ಕೂಡ ಮೇಲ್ಮನೆಗೆ
Last Updated 13 ಜುಲೈ 2025, 14:05 IST
Rajya Sabha | ರಾಜ್ಯಸಭೆಗೆ ನಾಲ್ವರ ನಾಮನಿರ್ದೇಶನ: ಶೃಂಗ್ಲಾ, ನಿಕಮ್‌‌ಗೆ ಮಣೆ
ADVERTISEMENT
ADVERTISEMENT
ADVERTISEMENT