ಸೋಮವಾರ, 29 ಡಿಸೆಂಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಗ್ರಾಮಭಾರತದೊಂದಿಗೆ ಅಂತರಂಗದ ಸಾಧ್ಯತೆಗಳನ್ನು ಅರಿವಿಗೆ ತರುವ ವಿಶಿಷ್ಟ ಉದ್ದೇಶದ ಈ ಪಾದಯಾತ್ರೆ, ಬದುಕಿನ ಸಹಜ ವಾಸ್ತವಗಳನ್ನು ಅರ್ಥ ಮಾಡಿಸುವ ಉದ್ದೇಶ ಹೊಂದಿದೆ.
Last Updated 28 ಡಿಸೆಂಬರ್ 2025, 23:30 IST
ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು

ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ನದಿಗಳ ನೀರು ಸಮುದ್ರ ಸೇರುವುದನ್ನು ‘ವ್ಯರ್ಥ’ ಎಂದು ಭಾವಿಸುವವರಿಗೆ ಪರಿಸರದ ಸೂಕ್ಷ್ಮಗಳ ಅರಿವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಪರಿಸರಕ್ಕೆ ಹಾನಿಕರ.
Last Updated 26 ಡಿಸೆಂಬರ್ 2025, 22:30 IST
ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ

ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಯಾವುದೇ ಆಡಳಿತ ವ್ಯವಸ್ಥೆಯ ಕೇಂದ್ರದಲ್ಲಿ ‘ನಾಗರಿಕ’ ಇಲ್ಲದೇ ಹೋದರೆ, ‘ಸಮಗ್ರ ಅಭಿವೃದ್ಧಿ’ಯು ಸಾಕಾರಗೊಳ್ಳದೆ ಪರಿಕಲ್ಪನೆಯಲ್ಲಷ್ಟೇ ಉಳಿಯುತ್ತದೆ.
Last Updated 25 ಡಿಸೆಂಬರ್ 2025, 22:30 IST
ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು

ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ

ಜನರಿಗೆ ಸಮೀಪವಾಗುವ ಬದಲು ಜನಾರ್ದನನಿಗೆ ಸಮೀಪವಾಗುವ ನಡೆ ತಪ್ಪು ಸಂದೇಶ ಕೊಡುವಂತಹದ್ದು; ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾದುದು.
Last Updated 24 ಡಿಸೆಂಬರ್ 2025, 22:30 IST
ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ

ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ದ್ವೇಷ ಭಾಷಣ ತಡೆಯುವ ಉದ್ದೇಶದ ಮಸೂದೆ ದ್ವೇಷವಾದಿಗಳ ಕೈಗೆ ಸಿಕ್ಕರೆ ಗತಿಏನು? ತರಾತುರಿಯಲ್ಲಿ ಮಸೂದೆ ಜಾರಿ ಅಪಾಯಕ್ಕೆ ಕಾರಣವಾಗಬಹುದು.
Last Updated 23 ಡಿಸೆಂಬರ್ 2025, 23:30 IST
ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?

ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಶರಾವತಿ ನದಿ ಹರಿವು ಬಳಸಿಕೊಂಡು ವಿದ್ಯುತ್‌ ಉತ್ಪಾದಿಸುವ ಯೋಜನೆ ಪಶ್ಚಿಮ ಘಟ್ಟದ ನಿಬಿಡ ಅರಣ್ಯ ಹಾಗೂ ಜೀವವೈವಿಧ್ಯಕ್ಕೆ ಹಾನಿ ಉಂಟುಮಾಡುತ್ತದೆ.
Last Updated 22 ಡಿಸೆಂಬರ್ 2025, 22:30 IST
ಸಂಗತ: ಘಟ್ಟಕ್ಕೆ ಅಪಾಯಕಾರಿ ಯೋಜನೆ ಬೇಕೆ?

ಸಂಗತ | ಸಾಮಾಜಿಕ ಮಾಧ್ಯಮ: ಕಾರ್ಪೊರೇಟ್ ಗಾಳ

ಕೊಂಚ ಎಚ್ಚರ ತಪ್ಪಿದರೆ ಬಳಕೆದಾರರನ್ನು ಅಪಾಯಕ್ಕೆ ಸಿಲುಕಿಸುವ ಸಾಮಾಜಿಕ ಮಾಧ್ಯಮ, ಕಾರ್ಪೊರೇಟ್‌ ಕಂಪನಿಗಳ ಪಾಲಿಗೆ ಲಾಭದಾಯಕ ಉದ್ಯಮ.
Last Updated 21 ಡಿಸೆಂಬರ್ 2025, 23:30 IST
ಸಂಗತ | ಸಾಮಾಜಿಕ ಮಾಧ್ಯಮ: ಕಾರ್ಪೊರೇಟ್ ಗಾಳ
ADVERTISEMENT

ಸಂಗತ: ಮನರೇಗಾ– ಗ್ರಾಮೀಣರಿಗಿನ್ನು ಗಾಂಧಿಯಲ್ಲ, ದೇವರೇ ದಿಕ್ಕು!

Gandhi Scheme Rename: ರೂಪಾಯಿ ನೋಟುಗಳಲ್ಲಿ ಗಾಂಧಿ ಚಿತ್ರದಿಂದ ಆರಂಭವಾಗಿ, ಗಾಂಧಿ ಹೆಸರು ಹೊಂದಿದ್ದ ಯೋಜನೆಗಳ ಮರುನಾಮಕರಣ, ಗ್ರಾಮೀಣ ಅಭಿವೃದ್ಧಿಯ ಮೇಲಿರುವ ಪರಿಣಾಮಗಳ ಕುರಿತು ಸರ್ಕಾರದ ನಡೆ ಚರ್ಚೆಗೂಡಿ ಬಂದಿದೆ.
Last Updated 20 ಡಿಸೆಂಬರ್ 2025, 2:46 IST
ಸಂಗತ: ಮನರೇಗಾ– ಗ್ರಾಮೀಣರಿಗಿನ್ನು ಗಾಂಧಿಯಲ್ಲ, ದೇವರೇ ದಿಕ್ಕು!

ಸಂಗತ: ರಾಜ್ಯಕ್ಕೆ ಪರ್ಯಾಯ ರಾಜಕಾರಣ ಬೇಡವೆ?

Karnataka Political Alternative Debate: ಭ್ರಷ್ಟಾಚಾರವೇ ‘ಕನಿಷ್ಠ ಸಾಮಾನ್ಯ ಕಾರ್ಯಕ್ರಮ’ ಆಗಿರುವ ಪಕ್ಷಗಳಿಂದ ಜನಹಿತ ಅಸಾಧ್ಯ. ರಾಜ್ಯದ ಹಿತಕ್ಕಾಗಿ ‘ಪರ್ಯಾಯ ರಾಜಕಾರಣ’ ಈ ಹೊತ್ತಿನ ಅಗತ್ಯ.
Last Updated 19 ಡಿಸೆಂಬರ್ 2025, 0:30 IST
ಸಂಗತ: ರಾಜ್ಯಕ್ಕೆ ಪರ್ಯಾಯ ರಾಜಕಾರಣ ಬೇಡವೆ?

ಸಂಗತ: ಐಸ್ಲೆಂಡ್‌ನಲ್ಲೂ ಸೊಳ್ಳೆ! ಅಪಾಯದ ಕರೆಗಂಟೆ!

Global Warming: ಸೊಳ್ಳೆಗಳಿಲ್ಲದ ದೇಶ ಎನ್ನುವ ಹೆಗ್ಗಳಿಕೆಯ ಐಸ್ಲೆಂಡ್‌ನಲ್ಲೂ ಸೊಳ್ಳೆಗಳು ಕಾಣಿಸಿವೆ. ಈ ವಿದ್ಯಮಾನ ಭೂಮಿಯ ಜ್ವರ ತೀವ್ರವಾಗಿರುವುದನ್ನು ಸೂಚಿಸುವಂತಿದೆ.
Last Updated 18 ಡಿಸೆಂಬರ್ 2025, 0:30 IST
ಸಂಗತ: ಐಸ್ಲೆಂಡ್‌ನಲ್ಲೂ ಸೊಳ್ಳೆ! ಅಪಾಯದ ಕರೆಗಂಟೆ!
ADVERTISEMENT
ADVERTISEMENT
ADVERTISEMENT