ಬುಧವಾರ, 18 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸಂಗತ

ADVERTISEMENT

ಸಂಗತ | ಹಾಸ್ಯದ ಹರಿಗೋಲಿನ ಚಲನೆ ದಿಕ್ಕು ತಪ್ಪಿತೆ?

ನಗು ಆರೋಗ್ಯಕ್ಕೆ ಪೂರಕ. ಸದಭಿರುಚಿ ಇಲ್ಲದ ನಗು ಸಮಾಜಕ್ಕೆ ಮಾರಕ. ಹಾಸ್ಯದ ಹೆಸರಿನಲ್ಲಿ ರೂಪುಗೊಳ್ಳುತ್ತಿರುವ ರಂಜನೆಯ ಸರಕುಗಳ ಪರಾಮರ್ಶೆ ಆಗಬೇಕಿದೆ.
Last Updated 17 ಫೆಬ್ರುವರಿ 2026, 22:30 IST
ಸಂಗತ | ಹಾಸ್ಯದ ಹರಿಗೋಲಿನ ಚಲನೆ ದಿಕ್ಕು ತಪ್ಪಿತೆ?

ಸಂಗತ | ನಮ್ಮ ಸರಳತೆಯಲ್ಲಿದೆ ಬೇರೊಬ್ಬರ ಬದುಕು

ವೈಯಕ್ತಿಕ ಬದುಕಿನ ಸರಳತೆ ಸಮುದಾಯ ಹಾಗೂ ಪರಿಸರದ ಹಿತಕ್ಕೂ ಪೂರಕ. ಬದುಕಿನ ಅಗತ್ಯಗಳು ಹೆಚ್ಚಾದಂತೆಲ್ಲ, ಅದು ಇನ್ನೊಬ್ಬರಿಗೆ ಹೊರೆಯಾಗುತ್ತದೆ.
Last Updated 16 ಫೆಬ್ರುವರಿ 2026, 22:30 IST
ಸಂಗತ | ನಮ್ಮ ಸರಳತೆಯಲ್ಲಿದೆ ಬೇರೊಬ್ಬರ ಬದುಕು

ಸಂಗತ: ಬಂತದೋ ಬೇಸಿಗೆ! ಕರ್ತವ್ಯ ಮರೆತಿಲ್ಲವಷ್ಟೆ? 

ನಾಡಿನ ಪರಿಸರದ ಪದಕೋಶದಲ್ಲಿ ‘ಬರ’ ಎನ್ನುವುದು ನಾವೇ ತುರುಕಿರುವ ಪದ. ಜಲಜಾಗೃತಿ ಉಂಟಾಗದೆ ಹೋದರೆ, ಬರದೊಂದಿಗಿನ ನಂಟಸ್ತಿಕೆ ಶಾಶ್ವತ ಆಗಲಿದೆ.
Last Updated 15 ಫೆಬ್ರುವರಿ 2026, 22:30 IST
ಸಂಗತ: ಬಂತದೋ ಬೇಸಿಗೆ! ಕರ್ತವ್ಯ ಮರೆತಿಲ್ಲವಷ್ಟೆ? 

ಸಂಗತ: ತತ್ತ್ವಶಾಸ್ತ್ರದ ನಿರ್ಲಕ್ಷ್ಯ, ದುರಂತಕ್ಕೆ ಆಹ್ವಾನ

Philosophy Education: ವರ್ತಮಾನದ ಬಿಕ್ಕಟ್ಟುಗಳಿಗೆ ತತ್ತ್ವಶಾಸ್ತ್ರದ ನಿರ್ಲಕ್ಷ್ಯವೂ ಒಂದು ಕಾರಣವಾಗಿದೆ. ತತ್ತ್ವಶಾಸ್ತ್ರದ ಗೈರುಹಾಜರಿಯಲ್ಲಿ ಸಂಸ್ಕೃತಿಯ ತಳಹದಿಯು ಸಡಿಲವಾಗುತ್ತದೆ.
Last Updated 14 ಫೆಬ್ರುವರಿ 2026, 0:30 IST
ಸಂಗತ: ತತ್ತ್ವಶಾಸ್ತ್ರದ ನಿರ್ಲಕ್ಷ್ಯ, ದುರಂತಕ್ಕೆ ಆಹ್ವಾನ

ಸಂಗತ: ಮಕ್ಕಳ ಮಾನಸ ಸರೋವರದಲ್ಲಿ ಸುನಾಮಿ

Mental Health: ಮಕ್ಕಳನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಶಿಕ್ಷಿಸುವುದು ಸಹಜ ಮತ್ತು ನ್ಯಾಯಸಮ್ಮತವೆಂದು ಸಮಾಜ ಒಪ್ಪಿಕೊಂಡಿದ್ದ ಕಾಲವೊಂದಿತ್ತು. ನಾನು ಓದುತ್ತಿದ್ದ ಪ್ರತಿಷ್ಠಿತ ಆಂಗ್ಲ ಶಾಲೆಯೊಂದರಲ್ಲಿ, ತಪ್ಪು ಮಾಡಿದ ಮಕ್ಕಳನ್ನು ಬೆತ್ತಲೆ ಮಾಡಿ ಶಿಕ್ಷೆ ನೀಡಲಾಗುತ್ತಿತ್ತು.
Last Updated 13 ಫೆಬ್ರುವರಿ 2026, 0:30 IST
ಸಂಗತ: ಮಕ್ಕಳ ಮಾನಸ ಸರೋವರದಲ್ಲಿ ಸುನಾಮಿ

ಸಂಗತ | ಕಾರ್ಮಿಕ ಸಂಹಿತೆಗಳು: ಮಾಲೀಕರಿಗೆ ಬೆಣ್ಣೆ, ಕಾರ್ಮಿಕ ವರ್ಗಕ್ಕೆ ಸುಣ್ಣ

Trade Union Strike: ಕೇಂದ್ರದ ನೂತನ ಕಾರ್ಮಿಕ ಸಂಹಿತೆಗಳು ಶ್ರಮಿಕರ ಹಿತ ರಕ್ಷಿಸುವಂತಿಲ್ಲ ಹಾಗೂ ಕಾರ್ಮಿಕರ ಬದುಕಿನ ಸಂಕಷ್ಟಗಳನ್ನು ಮತ್ತಷ್ಟು ಅಸಹನೀಯಗೊಳಿಸುವಂತಿವೆ.
Last Updated 12 ಫೆಬ್ರುವರಿ 2026, 0:30 IST
ಸಂಗತ | ಕಾರ್ಮಿಕ ಸಂಹಿತೆಗಳು: ಮಾಲೀಕರಿಗೆ ಬೆಣ್ಣೆ, ಕಾರ್ಮಿಕ ವರ್ಗಕ್ಕೆ ಸುಣ್ಣ

ಸಂಗತ: ಕೊಪ್ಪಳದ ಸಂಕಟ ಸರ್ಕಾರಕ್ಕೆ ಕಾಣಿಸದೆ?

Koppala Pollution Protest: ಕೊಪ್ಪಳ ಜಿಲ್ಲೆ ಪರಿಸರ ವಿಷಮಯವಾಗಿದೆ. ಮಾಲಿನ್ಯ ವಿರೋಧಿಸಿ ನಡೆಯುತ್ತಿರುವ ಹೋರಾಟಕ್ಕೆ ನೂರು ದಿನ ತುಂಬಿದರೂ, ಸರ್ಕಾರ ಮೌನವಾಗಿದೆ.
Last Updated 11 ಫೆಬ್ರುವರಿ 2026, 0:30 IST
ಸಂಗತ: ಕೊಪ್ಪಳದ ಸಂಕಟ ಸರ್ಕಾರಕ್ಕೆ ಕಾಣಿಸದೆ?
ADVERTISEMENT

ಸಂಗತ: ಖಡ್ಗ ಇದ್ದ ಮಾತ್ರಕ್ಕೆ ಯುದ್ಧ ಗೆಲ್ಲಲಾಗದು!

Artificial Intelligence: ಕೃತಕ ಬುದ್ಧಿಮತ್ತೆ ತಂತ್ರಜ್ಞಾನದ ಬಳಕೆಯು ಶಿಕ್ಷಕರನ್ನು ಮೂಲೆಗುಂಪು ಮಾಡಬಹುದೇ ಎಂಬ ಆತಂಕವೊಂದು ಶಿಕ್ಷಕರ ಮನಸ್ಸಿನಲ್ಲಿ ಎದ್ದಿದೆ. ಈ ಮೊದಲು, ಶಿಕ್ಷಣ ಸಂಸ್ಥೆಗಳಲ್ಲಿ ಸೃಜನಶೀಲ ಬರವಣಿಗೆಗೆ ಸಂಬಂಧಿಸಿದ ಕೆಲಸಗಳಿದ್ದವು.
Last Updated 10 ಫೆಬ್ರುವರಿ 2026, 0:30 IST
ಸಂಗತ: ಖಡ್ಗ ಇದ್ದ ಮಾತ್ರಕ್ಕೆ ಯುದ್ಧ ಗೆಲ್ಲಲಾಗದು!

ಸಂಗತ: ದೇಶ ಸೋಲುವಾಗ ಪ್ರಧಾನಿ ಗೆಲ್ಲುವರೆ?

Donald Trump Trade Deal: ಅಮೆರಿಕದೊಂದಿನ ‘ವ್ಯಾಪಾರ ಒಪ್ಪಂದ’ವು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಹಾಗೂ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುವಂತಿದೆ.
Last Updated 9 ಫೆಬ್ರುವರಿ 2026, 0:30 IST
ಸಂಗತ: ದೇಶ ಸೋಲುವಾಗ ಪ್ರಧಾನಿ ಗೆಲ್ಲುವರೆ?

ಸಂಗತ: ಜಾತಿಗಣತಿ ಏಕೆ? ಏನದರ ಅಗತ್ಯ–ಮಹತ್ವ?

Census 2026: ಸಂವಿಧಾನದ ಪ್ರಸ್ತಾವನೆಯಲ್ಲಿ ಇರುವ ‘ಸೆಕ್ಯುಲರ್‌’ ಶಬ್ದಕ್ಕೆ ಧರ್ಮನಿರಪೇಕ್ಷತೆ ಎಂದರ್ಥ. ಇದು ಸಾರ್ವಜನಿಕ ಆಡಳಿತದಲ್ಲಿ ಇರಬೇಕು ಎನ್ನುವುದು ಆಶಯ. ಅದನ್ನು ‘ಜಾತಿ’ (ಕಾಸ್ಟ್‌) ಎನ್ನುವ ದೃಷ್ಟಿಯಲ್ಲಿ ನೋಡುವುದಲ್ಲದೆ, ಇದಕ್ಕೆಲ್ಲ ಬ್ರಿಟಿಷರೇ ಕಾರಣ ಎನ್ನುವ...
Last Updated 7 ಫೆಬ್ರುವರಿ 2026, 0:15 IST
ಸಂಗತ: ಜಾತಿಗಣತಿ ಏಕೆ? ಏನದರ ಅಗತ್ಯ–ಮಹತ್ವ?
ADVERTISEMENT
ADVERTISEMENT
ADVERTISEMENT