ಗುರುವಾರ, 22 ಜನವರಿ 2026
×
ADVERTISEMENT

ಸಂಗತ

ADVERTISEMENT

ಸಂಗತ | ಶೃಂಗೇರಿ: ಅನ್ನದಬಟ್ಟಲಿನಲ್ಲಿ ಚಂಡಮಾರುತ

Malnad Agriculture: ಮೇಲ್ನೋಟಕ್ಕೆ ಹಸಿರುಸಿರಿಯಂತೆ ಕಾಣಿಸುವ ಶೃಂಗೇರಿಯ ಪರಿಸರದ ಆಂತರ್ಯಬೇರೆಯದೇ ಆಗಿದೆ. ಕೃಷಿಯಲ್ಲಾದ ಪಲ್ಲಟ ರೈತನ ಬದುಕನ್ನು ಗಾಸಿಗೊಳಿಸಿದೆ.
Last Updated 21 ಜನವರಿ 2026, 23:30 IST
ಸಂಗತ | ಶೃಂಗೇರಿ: ಅನ್ನದಬಟ್ಟಲಿನಲ್ಲಿ ಚಂಡಮಾರುತ

ಸಂಗತ: ‘ಸಾಹೇಬ ಸಂಸ್ಕೃತಿ’ಗೆ ಬೇಕು ಸೂಕ್ತ ಚಿಕಿತ್ಸೆ

Police Misconduct: ಅಧಿಕಾರ ಸ್ಥಾನಗಳಲ್ಲಿರುವ ರಾಜಕಾರಣಿಗಳ ದರ್ಪದ ಅಭಿವ್ಯಕ್ತಿ ‘ಸಾಹೇಬ ಸಂಸ್ಕೃತಿ’. ಇದರ ಅತಿ ಶಿಷ್ಟಾಚಾರದ ನಿಯಮಗಳಿಗೆ ‘ಸಮಾಜವಾದಿ’ ಸ್ಪರ್ಶದ ಅಗತ್ಯವಿದೆ.
Last Updated 20 ಜನವರಿ 2026, 23:30 IST
ಸಂಗತ: ‘ಸಾಹೇಬ ಸಂಸ್ಕೃತಿ’ಗೆ ಬೇಕು ಸೂಕ್ತ ಚಿಕಿತ್ಸೆ

ಸಂಗತ: ‘ನೈಟ್‌ಹುಡ್ ಪೆಂಗ್ವಿನ್‌’ಗೆ ಸೇನಾ ಸಮ್ಮಾನ

Military Honors for Penguin:ಹಿಮಖಂಡಗಳ ಕರಗುವಿಕೆಯಿಂದ ಪೆಂಗ್ವಿನ್‌ಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಿದೆ. ಆದರೆ, ಇಲ್ಲೊಂದು ಪೆಂಗ್ವಿನ್‌ ಯಾವ ಆತಂಕವಿಲ್ಲದೆ ‘ಅಧಿಕಾರ’ ಅನುಭವಿಸುತ್ತಿದೆ.
Last Updated 19 ಜನವರಿ 2026, 23:30 IST
ಸಂಗತ: ‘ನೈಟ್‌ಹುಡ್ ಪೆಂಗ್ವಿನ್‌’ಗೆ ಸೇನಾ ಸಮ್ಮಾನ

ಸಂಗತ | ಸರ್ವವ್ಯಾಪಿ ಜಾತಿ: ಸಮಾಜದ ಹಿಂಚಲನೆ

Caste Discrimination: ಶಿಕ್ಷಣ–ವಿಜ್ಞಾನ ಪ್ರಗತಿಯಾದರೂ ಜಾತಿವ್ಯಸನ ಜೀವಂತವಾಗಿದೆ. ನಿರ್ಮೂಲನೆ ಮಾಡಬೇಕಾದ ಮಠಗಳು, ರಾಜಕಾರಣಿಗಳೇ ಜಾತಿಯ ಪೋಷಕರಾಗಿದ್ದಾರೆ.
Last Updated 18 ಜನವರಿ 2026, 23:30 IST
ಸಂಗತ | ಸರ್ವವ್ಯಾಪಿ ಜಾತಿ: ಸಮಾಜದ ಹಿಂಚಲನೆ

ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ

Movie Storytelling: ಸಿನಿಮಾ ನೋಡುವ ಬಹುತೇಕ ಸಹೃದಯರು ತೆರೆಯ ಮೇಲೆ ಬಯಸುವುದು ಅರ್ಥಪೂರ್ಣವಾದ ಸರಳ ಕಥೆ, ಮನಸ್ಸಿಗೆ ಹತ್ತಿರವಾಗುವ ಪಾತ್ರಗಳು ಹಾಗೂ ಮನರಂಜನೆ. ಇಂಥ, ಗೆಲುವಿನ ಸೂತ್ರಗಳ ಸಮೀಕರಣದಂತಿರುವ ಮಲಯಾಳದ ‘ಸರ್ವಂ ಮಾಯ’ ಚಲನಚಿತ್ರ, ಕನ್ನಡ ಸಿನಿಮಾಗಳ ಸಮಸ್ಯೆಗಳನ್ನು
Last Updated 17 ಜನವರಿ 2026, 0:54 IST
ಸಂಗತ: ಸಿನಿಮಾ ಗೆಲ್ಲಲು ಕಥೆ–ಸರಳತೆಯೇ ಶಕ್ತಿ

ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!

Karnataka Politics ಮುಖ್ಯಮಂತ್ರಿ ಕುರ್ಚಿಯಲ್ಲಿ ದೇವರಾಜ ಅರಸು ಅವರಿಗಿಂತ ಹೆಚ್ಚಿನ ದಿನ ತಾವು ಕುಳಿತಿರುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಭ್ರಮದಲ್ಲಿದ್ದಾರೆ. ದಿನದ ಲೆಕ್ಕದಲ್ಲಿ ಅವರು ಮುಂದಿರಬಹುದು. ಸಾಧನೆಯ ಲೆಕ್ಕದಲ್ಲಿ, ಸಾಮಾಜಿಕ ಬದ್ಧತೆಯ ಲೆಕ್ಕದಲ್ಲಿ ಅವರು ಅರಸರ ಹತ್ತಿರಕ್ಕೂ ಬರುವುದಿಲ್ಲ
Last Updated 16 ಜನವರಿ 2026, 1:21 IST
ಸಂಗತ: ಕರ್ನಾಟಕಕ್ಕೆ ಒಬ್ಬರೇ ದೇವರಾಜ ಅರಸು!

ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು

Domestic Violence Act: ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರು, ಡಿಸೆಂಬರ್ 2, 2025ರಂದು ಒಂದು ಮಹತ್ವದ ತೀರ್ಪನ್ನು ನೀಡಿದರು. ಆ ತೀರ್ಪಿನ ಮೂಲಕ, ಭಾರತೀಯ ದಂಡ ಸಂಹಿತೆಯ ‘ಸೆಕ್ಷನ್ 498ಎ’ ಸಾಧ್ಯತೆಗಳಿಗೆ ಈ ಕಾಲಕ್ಕೆ ಅಗತ್ಯವಾದ ವಿಸ್ತಾರ ದೊರೆತಂತಾಯಿತು. ಅಂದರೆ, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ.
Last Updated 14 ಜನವರಿ 2026, 23:42 IST
ಸಂಗತ ಅಂಕಣ: ನೋವಿಗೆ ಸ್ಪಂದಿಸಿದ ಸೃಜನಶೀಲ ತೀರ್ಪು
ADVERTISEMENT

ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

Service Organizations: ಸೇವಾಸಂಸ್ಥೆಯೊಂದು ಅಂಗವಿಕಲರು, ಅನಾಥರು, ಅಸಹಾಯಕ ವೃದ್ಧರಿಗೆ ಆರ್ಥಿಕ ನೆರವು ಮತ್ತು ಸವಲತ್ತುಗಳ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಫಲಾನುಭವಿಗಳು, ದಾನಿಗಳು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಗಳಾಗಿದ್ದ ಆ ಕಾರ್ಯಕ್ರಮದಲ್ಲಿ...
Last Updated 14 ಜನವರಿ 2026, 0:22 IST
ಸಂಗತ: ನೋವಿಗೂ ಕರುಣೆಗೂ ಭಾಷೆ ಎಲ್ಲಿಯದು?

ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

Traffic Rules: ನಮ್ಮ ದೇಶದಲ್ಲಿ ರಸ್ತೆಗಳ ಸ್ಥಿತಿಗತಿ ಬಗ್ಗೆ ವಸ್ತುನಿಷ್ಠ ಅಭಿಪ್ರಾಯ ಏನೆಂದು ಕೇಳಿದರೆ– ತಜ್ಞರು, ಸಾರ್ವಜನಿಕರು ಹಾಗೂ ವಾಹನ ಸವಾರರಿಂದ ಎದುರಾಗುವ ನಿರೀಕ್ಷಿತ ಉತ್ತರ: ‘ರಸ್ತೆಗಳು ಅತಿ ಕೆಟ್ಟದಾಗಿವೆ’ ಎನ್ನುವುದೇ ಆಗಿದೆ. ಆದರೆ, ಸುಗಮ ಹಾಗೂ ಸುರಕ್ಷಿತ
Last Updated 13 ಜನವರಿ 2026, 0:03 IST
ಸಂಗತ ಅಂಕಣ | ಸಂಚಾರ ನಿಯಮ: ಬೇಕು ನಾಗರಿಕ ಪ್ರಜ್ಞೆ

ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು

Bengaluru International Film Festival: ಎತ್ತು ಈಯಿತು ಎಂದರೆ ಕೊಟ್ಟಿಗೆಗೆ ಕಟ್ಟು ಎನ್ನುವ ಗಾದೆ ಕರ್ನಾಟಕ ಚಲನಚಿತ್ರ ಅಕಾಡೆಮಿಗೆ ಚೆನ್ನಾಗಿ ಒಪ್ಪುತ್ತದೆ. ವರ್ಷವಿಡೀ ನಿದ್ರಾವಸ್ಥೆಯಲ್ಲಿರುವ ಅಕಾಡೆಮಿ, ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಸಮಯದಲ್ಲಿ ಜಾಗೃತಗೊಳ್ಳುತ್ತದೆ.
Last Updated 11 ಜನವರಿ 2026, 23:31 IST
ಸಂಗತ | ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ:ನಿಂತಲ್ಲೇ ನಿಂತಿರುವ ಸಿನಿತೇರು
ADVERTISEMENT
ADVERTISEMENT
ADVERTISEMENT