ಶನಿವಾರ, 3 ಜನವರಿ 2026
ಪದಬಂಧ
ಕಾರ್ಟೂನ್
ಆರೋಗ್ಯ
ಪಾಡ್ಕಾಸ್ಟ್
ಭಾನುವಾರ
ಇ-ಪೇಪರ್
ಮಹಿಳೆ
ಹೊರನಾಡ ಕನ್ನಡಿಗರು
ನಿಮ್ಮ ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜ್ಯೋತಿಷ್ಯ
ಸಿನಿಮಾ
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ನುಡಿ ಬೆಳಗು
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಬೆರಗಿನ ಬೆಳಕು
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ವಿಶ್ವಕಪ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಬಜೆಟ್ 2025
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ತಂತ್ರಜ್ಞಾನ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
Sign in
ನಿಮ್ಮ ಜಿಲ್ಲೆ
ಸುದ್ದಿ
ಜ್ಯೋತಿಷ್ಯ
ಸಿನಿಮಾ
ಅಭಿಮತ
ಕ್ರೀಡೆ
ವಾಣಿಜ್ಯ
ವೆಬ್ ಎಕ್ಸ್ಕ್ಲೂಸಿವ್
ತಂತ್ರಜ್ಞಾನ
ಕಲೆ-ಸಾಹಿತ್ಯ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಆಹಾರ
ಆರೋಗ್ಯ
ಪ್ರಜಾಮತ 2024
ವಿಶೇಷ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಸಂಗತ
ADVERTISEMENT
ಸಂಗತ | ವಿಮರ್ಶೆ: ಚಿತ್ರರಂಗದ್ದು ಮುಚ್ಚಿದ ಬಾಗಿಲು!
ವಿಮರ್ಶೆಗೆ ಬೆನ್ನು ತೋರಿಸಿ ಯಾವುದೇ ಸೃಜನಶೀಲ ಕಲೆ ಬೆಳೆಯುವುದು ಸಾಧ್ಯವಿಲ್ಲ. ಕನ್ನಡ ಸಿನಿಮಾ ಮಂದಿಗೋ ಟೀಕೆ–ಟಿಪ್ಪಣಿಯೇ ಅಪಥ್ಯವಾಗಿದೆ.
Last Updated 2 ಜನವರಿ 2026, 23:24 IST
ಸಂಗತ | ಪಾಪಕೃತ್ಯ: ಸಮುದಾಯಕ್ಕೆ ಹೊಣೆ ಇಲ್ಲವೆ?
ಜಾತಿ ಕಾರಣಕ್ಕಾಗಿ ನಡೆದ ಕೊಲೆ ಆ ಸಮುದಾಯವನ್ನು ಬಾಧಿಸಬೇಕಲ್ಲವೆ? ಆ ಪಾಪಕೃತ್ಯವನ್ನು ಸಮುದಾಯ ಖಂಡಿಸದೆ ಹೋದರೆ ಅದು ಅಧರ್ಮ ಅಲ್ಲವೆ?
Last Updated 2 ಜನವರಿ 2026, 0:17 IST
ಸಂಗತ | ಕೋರೆಗಾಂವ್: ದಮನಿತರ ಹೊಸ ಗುರುತು
ಕೋರೆಗಾಂವ್ ಯುದ್ಧ ಅಸ್ಪೃಶ್ಯರ ಪಾಲಿಗೆ ಸ್ಫೂರ್ತಿದಾಯಕ ಕಥನ. ಚರಿತ್ರೆಯಲ್ಲಿ ಹುದುಗಿದ್ದ ವಿದ್ಯಮಾನವನ್ನು ಅಂಬೇಡ್ಕರ್ ಸ್ವಾಭಿಮಾನದ ಸಂಕೇತವಾಗಿಸಿದರು.
Last Updated 31 ಡಿಸೆಂಬರ್ 2025, 23:30 IST
ಸಂಗತ | ಮರ್ಯಾದೆ ಹತ್ಯೆ: ಕಠಿಣ ಕಾನೂನು ಬೇಕು
ಜಾತಿಶ್ರೇಷ್ಠತೆಯ ಹೆಸರಿನಲ್ಲಿ ಕರುಳಕುಡಿಯನ್ನೇ ಕೊಲ್ಲುವ ಘಟನೆಗಳು ಸಮಾಜಕ್ಕೆ ಕಳಂಕ. ಈ ಕೊಳಕು ಮನಃಸ್ಥಿತಿಯನ್ನು ಕಠಿಣ ಕಾನೂನಿನ ಮೂಲಕ ಹತ್ತಿಕ್ಕಬೇಕು.
Last Updated 30 ಡಿಸೆಂಬರ್ 2025, 23:53 IST
ಸಂಗತ: ಹೆಣ್ಣಿನ ಆಯ್ಕೆ ನಿಯಂತ್ರಿಸುವ ‘ಯಜಮಾನಿಕೆ’
ಹೆಣ್ಣಿನ ಆಯ್ಕೆಯನ್ನು ವಿರೋಧಿಸುವ ಮನೋಭಾವ ‘ಮರ್ಯಾದೆಗೇಡು ಹತ್ಯೆ’ ರೂಪ ಪಡೆಯುತ್ತದೆ. ಮಗಳನ್ನು ಕೊಂದು ಉಳಿಸಿಕೊಳ್ಳುವ ಜಾತಿ ಇದೆಯೆ?
Last Updated 29 ಡಿಸೆಂಬರ್ 2025, 23:32 IST
ಸಂಗತ: ನಡೆಯುತ್ತ ನಡೆಯುತ್ತ ಅಂತರಂಗದ ಅರಿವು
ಗ್ರಾಮಭಾರತದೊಂದಿಗೆ ಅಂತರಂಗದ ಸಾಧ್ಯತೆಗಳನ್ನು ಅರಿವಿಗೆ ತರುವ ವಿಶಿಷ್ಟ ಉದ್ದೇಶದ ಈ ಪಾದಯಾತ್ರೆ, ಬದುಕಿನ ಸಹಜ ವಾಸ್ತವಗಳನ್ನು ಅರ್ಥ ಮಾಡಿಸುವ ಉದ್ದೇಶ ಹೊಂದಿದೆ.
Last Updated 28 ಡಿಸೆಂಬರ್ 2025, 23:30 IST
ಸಂಗತ: ನದಿಗಳ ಹೆಗಲ ಮೇಲೆ ಸರ್ಕಾರದ ಸವಾರಿ
ನದಿಗಳ ನೀರು ಸಮುದ್ರ ಸೇರುವುದನ್ನು ‘ವ್ಯರ್ಥ’ ಎಂದು ಭಾವಿಸುವವರಿಗೆ ಪರಿಸರದ ಸೂಕ್ಷ್ಮಗಳ ಅರಿವಿಲ್ಲ. ಲಾಭ–ನಷ್ಟದ ಲೆಕ್ಕಾಚಾರ ಪರಿಸರಕ್ಕೆ ಹಾನಿಕರ.
Last Updated 26 ಡಿಸೆಂಬರ್ 2025, 22:30 IST
ADVERTISEMENT
ಸಂಗತ: ಅಭಿವೃದ್ಧಿಚಕ್ರದಲ್ಲಿ ನಾಗರಿಕರೆ ಕೇಂದ್ರಬಿಂದು
ಯಾವುದೇ ಆಡಳಿತ ವ್ಯವಸ್ಥೆಯ ಕೇಂದ್ರದಲ್ಲಿ ‘ನಾಗರಿಕ’ ಇಲ್ಲದೇ ಹೋದರೆ, ‘ಸಮಗ್ರ ಅಭಿವೃದ್ಧಿ’ಯು ಸಾಕಾರಗೊಳ್ಳದೆ ಪರಿಕಲ್ಪನೆಯಲ್ಲಷ್ಟೇ ಉಳಿಯುತ್ತದೆ.
Last Updated 25 ಡಿಸೆಂಬರ್ 2025, 22:30 IST
ಸಂಗತ | ವೈಜ್ಞಾನಿಕ ಮನೋಭಾವ: ಹಿಮ್ಮುಖ ಚಲನೆ
ಜನರಿಗೆ ಸಮೀಪವಾಗುವ ಬದಲು ಜನಾರ್ದನನಿಗೆ ಸಮೀಪವಾಗುವ ನಡೆ ತಪ್ಪು ಸಂದೇಶ ಕೊಡುವಂತಹದ್ದು; ವೈಜ್ಞಾನಿಕ ಮನೋಭಾವಕ್ಕೆ ವಿರುದ್ಧವಾದುದು.
Last Updated 24 ಡಿಸೆಂಬರ್ 2025, 22:30 IST
ಸಂಗತ | ದ್ವೇಷವಾದಿಗಳ ಕೈಗೆ ಅಪಾಯಕಾರಿ ಅಸ್ತ್ರ?
ದ್ವೇಷ ಭಾಷಣ ತಡೆಯುವ ಉದ್ದೇಶದ ಮಸೂದೆ ದ್ವೇಷವಾದಿಗಳ ಕೈಗೆ ಸಿಕ್ಕರೆ ಗತಿಏನು? ತರಾತುರಿಯಲ್ಲಿ ಮಸೂದೆ ಜಾರಿ ಅಪಾಯಕ್ಕೆ ಕಾರಣವಾಗಬಹುದು.
Last Updated 23 ಡಿಸೆಂಬರ್ 2025, 23:30 IST
ADVERTISEMENT
<
1
2
...
431
>
ADVERTISEMENT
ADVERTISEMENT