ಗುರುವಾರ, 23 ಅಕ್ಟೋಬರ್ 2025
×
ADVERTISEMENT

ಸಂಗತ

ADVERTISEMENT

ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ

ಪೊಲೀಸ್‌ ಇಲಾಖೆ ಶಿಸ್ತಿಗೆ ಹೆಸರುವಾಸಿ. ಆ ಶಿಸ್ತು ಮಾನವೀಯ ಸಂಬಂಧಗಳನ್ನು ನಿರ್ಲಕ್ಷಿಸಲಿಕ್ಕೆ ಕಾರಣ ಆಗಬಾರದು. ಅತಿಥಿಗಳನ್ನು ಕನಿಷ್ಠ ಗೌರವದಿಂದ ಗೌರವಿಸುವಷ್ಟು ಸೌಜನ್ಯ ಅಗತ್ಯ.
Last Updated 21 ಅಕ್ಟೋಬರ್ 2025, 23:30 IST
ಸಂಗತ: ಶಿಸ್ತಿನ ಇಲಾಖೆಗೆ ಹೃದಯವಂತಿಕೆಯೂ ಅಗತ್ಯ

ಸಂಗತ: ಸರ್ಕಾರದ ಬುಡದಲ್ಲೇ ಇದೆ ಮತೀಯ ಹುತ್ತ!

Secularism in Government: ಎಲ್ಲ ಧರ್ಮಗಳ ನಾಗರಿಕರ ಬಳಕೆಗಾಗಿ ಇರುವ ಸಾರ್ವಜನಿಕ ಸ್ಥಳಗಳಲ್ಲಿ ಮತೀಯ ಆಚರಣೆಗಳನ್ನು ನಿರ್ಬಂಧಿಸಬೇಕಾದ ತುರ್ತು ಇಂದಿನದು.
Last Updated 20 ಅಕ್ಟೋಬರ್ 2025, 23:30 IST
ಸಂಗತ: ಸರ್ಕಾರದ ಬುಡದಲ್ಲೇ ಇದೆ ಮತೀಯ ಹುತ್ತ!

ಸಂಗತ: ಸುಸ್ಥಿರ ಬದುಕಿಗಾಗಿ ನಿಖರ ಅಂಕಿಅಂಶಗಳು

ಅಂಕಿಸಂಖ್ಯೆಗಳಿಗೆ ಇರುವ ವಿಶೇಷ ಮಹತ್ವಕ್ಕೆ ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ’ ನಿದರ್ಶನದಂತಿದೆ. ನಿಖರ ದತ್ತಾಂಶಗಳಿಂದ ಜನಪರ ಸರ್ಕಾರಿ ಯೋಜನೆಗಳು ರೂಪುಗೊಳ್ಳಲು ಸಾಧ್ಯ.
Last Updated 19 ಅಕ್ಟೋಬರ್ 2025, 23:30 IST
ಸಂಗತ: ಸುಸ್ಥಿರ ಬದುಕಿಗಾಗಿ ನಿಖರ ಅಂಕಿಅಂಶಗಳು

ಸಂಗತ | ಪೂಜಾರಿಯವರ ಸುಳ್ಳುಗಳ ಗೋಪುರ

ಆರ್‌ಎಸ್‌ಎಸ್‌ ಕುರಿತ ಅನೇಕ ಸಂಕಥನಗಳು ಸಂಘಟನೆಯ ಒಳಗಿನಿಂದಲೇ ಹುಟ್ಟಿಕೊಂಡ ಕಟ್ಟುಕಥೆಗಳಾಗಿವೆ. ಅವುಗಳಿಗೆ ಸೂಕ್ತ ಸಾಕ್ಷ್ಯಗಳ ಬೆನ್ನುಮೂಳೆಯಿಲ್ಲ.
Last Updated 17 ಅಕ್ಟೋಬರ್ 2025, 22:25 IST
ಸಂಗತ | ಪೂಜಾರಿಯವರ ಸುಳ್ಳುಗಳ ಗೋಪುರ

ಸಂಗತ | ಮುಟ್ಟು: ಆರೋಗ್ಯಕರ ವಾತಾವರಣ ಅಗತ್ಯ

ಉದ್ಯೋಗಸ್ಥ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ, ಸಾರ್ವಜನಿಕ ಸ್ಥಳಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಬೇಕಾಗಿದೆ.
Last Updated 16 ಅಕ್ಟೋಬರ್ 2025, 23:59 IST
ಸಂಗತ | ಮುಟ್ಟು: ಆರೋಗ್ಯಕರ ವಾತಾವರಣ ಅಗತ್ಯ

ಸಂಗತ | ಸ್ತ್ರೀ ಶೋಷಣೆ: ಇದು ಮುಗಿಯದ ಕಥೆಯೆ?

ಲಿಂಗಸಮಾನತೆಯ ಜಾಗೃತಿ ಪ್ರಯತ್ನಗಳ ನಡುವೆಯೂ ಹೆಣ್ಣಿನ ಶೋಷಣೆ ಮುಂದುವರಿದಿದೆ ಹಾಗೂ ಆ ಶೋಷಣೆ ಸಾರ್ವಜನಿಕ ಪ್ರದರ್ಶನದ ರೂಪ ತಳೆದಿದೆ.
Last Updated 15 ಅಕ್ಟೋಬರ್ 2025, 21:50 IST
ಸಂಗತ | ಸ್ತ್ರೀ ಶೋಷಣೆ: ಇದು ಮುಗಿಯದ ಕಥೆಯೆ?

ಸಂಗತ | ಶಕ್ತಿ ಯೋಜನೆ ‘ಶಕ್ತಿ’ಯುತ ಆಗಬೇಕಾದರೆ...

ಮಹಿಳಾ ಸಬಲೀಕರಣದ ‘ಶಕ್ತಿ’ ಯೋಜನೆಯನ್ನು ಕೆಲವು ಪುರುಷ ಪ್ರಯಾಣಿಕರು ಅಸಹನೆಯಿಂದ ಕಾಣುವುದಿದೆ. ಕೆಲವು ಬದಲಾವಣೆಗಳ ಮೂಲಕ ಯೋಜನೆಯನ್ನು ಪ್ರಯಾಣಿಕಸ್ನೇಹಿ ಆಗಿಸಬಹುದು.
Last Updated 14 ಅಕ್ಟೋಬರ್ 2025, 23:28 IST
ಸಂಗತ | ಶಕ್ತಿ ಯೋಜನೆ ‘ಶಕ್ತಿ’ಯುತ ಆಗಬೇಕಾದರೆ...
ADVERTISEMENT

ಸಂಗತ | ಅರಣ್ಯವಾಸಿಗಳ ಅಳಲು: ಸರ್ಕಾರ ಸ್ಪಂದಿಸಲಿ

ಬಲಿಷ್ಠರೊಡನೆ ಸ್ಪರ್ಧಿಸಲಾಗದೆ ಬುಡಕಟ್ಟು ಸಮುದಾಯಗಳು ಅಸ್ತಿತ್ವನಾಶದ ಆತಂಕ ಎದುರಿಸುತ್ತವೆ. ಎಸ್‌.ಟಿ ಒಳಮೀಸಲಾತಿ ಕೂಗಿಗೆ ಸರ್ಕಾರ ಕಿವಿಗೊಡಲಿ.
Last Updated 14 ಅಕ್ಟೋಬರ್ 2025, 0:49 IST
ಸಂಗತ | ಅರಣ್ಯವಾಸಿಗಳ ಅಳಲು: ಸರ್ಕಾರ ಸ್ಪಂದಿಸಲಿ

ಸಂಗತ | ಪರಭಾಷಿಕರ ಕನ್ನಡ ಕಲಿಕೆ: ಕನ್ನಡಿಗರೇ ಅಡ್ಡಿ

ಬೇರೆ ರಾಜ್ಯಗಳಿಂದ ಕರ್ನಾಟಕಕ್ಕೆ ಬರುವ ಪರಭಾಷಿಕರಿಗೆ ಇಲ್ಲಿ ಕನ್ನಡದ ಅಗತ್ಯವೇ ಬೀಳುವುದಿಲ್ಲ. ಅವರು ಕನ್ನಡದಿಂದ ದೂರವಿರಲು ಕನ್ನಡಿಗರೇ ಕಾರಣಕರ್ತರು!
Last Updated 12 ಅಕ್ಟೋಬರ್ 2025, 22:55 IST
ಸಂಗತ | ಪರಭಾಷಿಕರ ಕನ್ನಡ ಕಲಿಕೆ: ಕನ್ನಡಿಗರೇ ಅಡ್ಡಿ

ಸಂಗತ | ಸಮೀಕ್ಷೆ: ‘ಮೌಲ್ಯವ್ಯವಸ್ಥೆ’ ಅರಿಯುವ ಕನ್ನಡಿ?

Caste Census Insights: ‘ಹಳ್ಳಿಗಳಲ್ಲಿ, ಕೊಳೆಗೇರಿಗಳಲ್ಲಿ ಇರುವವರೇ ಮೇಲು. ಮಾಹಿತಿ ಜೊತೆಗೆ ಲೋಟ ನೀರಾದರೂ ಕೊಡುತ್ತಾರೆ. ಪ್ರೀತಿಯಿಂದ ಮಾತನಾಡುತ್ತಾರೆ. ನಗರ ಪ್ರದೇಶದಲ್ಲಿ, ಶ್ರೀಮಂತರು ಹೆಚ್ಚಿರುವ ಬಡಾವಣೆಗಳಲ್ಲಿ ಅವಮಾನ ಮತ್ತು ಅನುಮಾನ ಎದುರಾಗುವುದೇ ಹೆಚ್ಚು
Last Updated 11 ಅಕ್ಟೋಬರ್ 2025, 0:07 IST
ಸಂಗತ | ಸಮೀಕ್ಷೆ: ‘ಮೌಲ್ಯವ್ಯವಸ್ಥೆ’ ಅರಿಯುವ ಕನ್ನಡಿ?
ADVERTISEMENT
ADVERTISEMENT
ADVERTISEMENT