ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

Photos | ಧಾರವಾಡ ಹೊರವಲಯದ ಗುಡ್ಡದಲ್ಲಿ ಕಾಣಿಸಿಕೊಂಡ ಆನೆ, ಅರಣ್ಯ ಇಲಾಖೆ ಕಾರ್ಯಾಚರಣೆ

ಧಾರವಾಡದಲ್ಲಿ ನಿನ್ನೆ (ಏ.18) ಬೆಳಿಗ್ಗೆ ಸ್ವಲ್ಪ ಸಮಯ ಕಾಣಿಸಿಕೊಂಡು ಮರೆಯಾಗಿದ್ದ ಆನೆಗಾಗಿ ನಿನ್ನೆ ಇಡೀ ದಿನ ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ ಆನೆಯು ಸೋಮವಾರ (ಏ.19) ಬೆಳಿಗ್ಗೆ ಧಾರವಾಡ ಹೊರವಲಯದ ಲಕಮನಹಳ್ಳಿಯ ಡಬಲ್ ರಸ್ತೆಯ ಪಕ್ಕದಲ್ಲಿರುವ ಗುಡ್ಡದಲ್ಲಿ ಕಾಣಿಸಿಕೊಂಡಿದೆ. ಬಳಿಕ ಆನೆಯನ್ನು ಚದುರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡರು.
Published : 19 ಏಪ್ರಿಲ್ 2021, 15:56 IST
ಫಾಲೋ ಮಾಡಿ
Comments
ಆನೆಯನ್ನು ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ
ಆನೆಯನ್ನು ಓಡಿಸಲು ಮುಂದಾದ ಅರಣ್ಯ ಇಲಾಖೆ ಸಿಬ್ಬಂದಿ
ADVERTISEMENT
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆ ಓಡಿಸುವ ಕಾರ್ಯ
ಅರಣ್ಯ ಇಲಾಖೆ ಸಿಬ್ಬಂದಿಯಿಂದ ಆನೆ ಓಡಿಸುವ ಕಾರ್ಯ
ಆನೆ  ಬೆದರಿಸಲು  ಪಟಾಕಿ  ಸಿಡಿಸಿದ ಅರಣ್ಯ ಇಲಾಖೆ  ಸಿಬ್ಬಂದಿ
ಆನೆ ಬೆದರಿಸಲು ಪಟಾಕಿ ಸಿಡಿಸಿದ ಅರಣ್ಯ ಇಲಾಖೆ ಸಿಬ್ಬಂದಿ
ಅರಣ್ಯ  ಇಲಾಖೆ  ಸಿಬ್ಬಂದಿ  ಆನೆ  ಬೆದರಿಸಲು  ಪಟಾಕಿ  ಸಿಡಿಸುತ್ತಿರುವುದು.
ಅರಣ್ಯ ಇಲಾಖೆ ಸಿಬ್ಬಂದಿ ಆನೆ ಬೆದರಿಸಲು ಪಟಾಕಿ ಸಿಡಿಸುತ್ತಿರುವುದು.
ಆನೆ ಬೆದರಿಸಲು ಬಂದೂಕು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಆನೆ ಬೆದರಿಸಲು ಬಂದೂಕು ಹಿಡಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ
ಪಟಾಕಿ ಸದ್ದಿಗೆ ಬೆದರಿದ ಆನೆ
ಪಟಾಕಿ ಸದ್ದಿಗೆ ಬೆದರಿದ ಆನೆ
ಕೋಪಗೊಂಡ  ಆನೆಯು ದೊಡ್ಡ ಮಣ್ಣಿನ ದಿಬ್ಬವನ್ನು ಕೆಡವಿತು.
ಕೋಪಗೊಂಡ ಆನೆಯು ದೊಡ್ಡ ಮಣ್ಣಿನ ದಿಬ್ಬವನ್ನು ಕೆಡವಿತು.
ರೊಚ್ಚಿಗೆದ್ದ ಆನೆ
ರೊಚ್ಚಿಗೆದ್ದ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿ ಓಡಲು ಮುಂದಾದ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಬೆದರಿ ಓಡಲು ಮುಂದಾದ ಆನೆ
ಬೆದರಿಕೆಗೆ ಮಣಿದು ಕಾಲ್ಕಿತ್ತ ಆನೆ
ಬೆದರಿಕೆಗೆ ಮಣಿದು ಕಾಲ್ಕಿತ್ತ ಆನೆ
ಸ್ಥಳದಿಂದ ಕಾಲ್ಕಿತ್ತು ಬೇರೆಡೆಗೆ ತೆರಳುತ್ತಿರುವ ಆನೆ
ಸ್ಥಳದಿಂದ ಕಾಲ್ಕಿತ್ತು ಬೇರೆಡೆಗೆ ತೆರಳುತ್ತಿರುವ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿದ್ದ ಆನೆ
ಅರಣ್ಯ ಇಲಾಖೆ ಸಿಬ್ಬಂದಿಗೆ ಸವಾಲಾಗಿದ್ದ ಆನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT