‘ಪಂದ್ಯದ ವೇಳೆ ಆಟಗಾರರು ಸುಲಭವಾಗಿ ಕ್ಯಾಚ್ಗಳನ್ನು ಕೈಚೆಲ್ಲುತ್ತಾರೆ. ತಮ್ಮತ್ತ ಸಾಗಿಬಂದ ಚೆಂಡನ್ನು ಬೇಗನೆ ಗುರುತಿಸುವಲ್ಲಿ ಎಡವುತ್ತಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದಲೇ ನೇತ್ರ ತಪಾಸಣೆಯನ್ನು ಕಡ್ಡಾಯ ಮಾಡಿದ್ದೇವೆ’ ಎಂದು ಸಿಎಬಿಯ ಕ್ರಿಕೆಟ್ ಆಪರೇಷನ್ಸ್ ವಿಭಾಗದ ಮ್ಯಾನೇಜರ್ ಜಾಯ್ದೀಪ್ ಮುಖರ್ಜಿ ಹೇಳಿದ್ದಾರೆ.