ಭಾನುವಾರ, 20 ಜುಲೈ 2025
×
ADVERTISEMENT

ರಾಜ್ಯ

ADVERTISEMENT

ಬೆಳಗಾವಿ | ಹಲ್ಲೆ: ಮೂವರು ಬಾಲಕರು ವಶಕ್ಕೆ

Belagavi Violence: ಇಲ್ಲಿನ ಕಸಾಯಿ ಗಲ್ಲಿ ಬಳಿ ಶುಕ್ರವಾರ ಮಧ್ಯರಾತ್ರಿ ನಡೆದ ‘ಛೋಟಾ ಮೊಹರಂ’ ಮೆರವಣಿಗೆ ವೇಳೆ ಹರಿತವಾದ ಆಯುಧಗಳಿಂದ ಬಾಲಕನ ಮೇಲೆ ಹಲ್ಲೆ ಮಾಡಿದ ಆರೋಪದಡಿ ಮೂವರು ಬಾಲಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 20 ಜುಲೈ 2025, 0:39 IST
ಬೆಳಗಾವಿ | ಹಲ್ಲೆ: ಮೂವರು ಬಾಲಕರು ವಶಕ್ಕೆ

Karnataka Rains | ಕರಾವಳಿಯಲ್ಲಿ ಮಳೆ ಬಿರುಸು

Coastal Karnataka Weather: ಧಾರವಾಡ, ಗದಗ ಜಿಲ್ಲೆಯ ಕೆಲವೆಡೆ ಶನಿವಾರವೂ ಮಳೆಯಾಯಿತು. ಗದಗ ನಗರ ಸೇರಿದಂತೆ ಜಿಲ್ಲೆಯ ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ನರೇಗಲ್ ಹೋಬಳಿಯಲ್ಲಿಯೂ ಜೋರು ಮಳೆಯಾಗಿದೆ.
Last Updated 20 ಜುಲೈ 2025, 0:30 IST
Karnataka Rains | ಕರಾವಳಿಯಲ್ಲಿ ಮಳೆ ಬಿರುಸು

ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ

ಬಸವಜಯ ಮೃತ್ಯುಂಜಯ ಸ್ವಾಮೀಜಿ ಪೀಠ ತೊರೆದರೆ ಸಂತೋಷ: ಕಾಶಪ್ಪನವರ
Last Updated 20 ಜುಲೈ 2025, 0:30 IST
ಪಂಚಮಸಾಲಿ ಪೀಠಕ್ಕೆ ಪರ್ಯಾಯ ಸ್ವಾಮೀಜಿ: ವಿಜಯಾನಂದ ಕಾಶಪ್ಪನವರ

ಅಂಬೇಡ್ಕರ್ ಅಲ್ಲದೇ ಆರ್‌ಎಸ್‌ಎಸ್‌ನವರು ಸಂವಿಧಾನ ಬರೆದರೆ?: ಮಲ್ಲಿಕಾರ್ಜುನ ಖರ್ಗೆ

Congress Protest: ಮೈಸೂರು: ‘ಅಂಬೇಡ್ಕರ್ ಒಬ್ಬರೇ ಸಂವಿಧಾನ ಬರೆದಿದ್ದರೇ ಎಂದು ಬಿಜೆಪಿಯವರು ಕೇಳುತ್ತಾರೆ. ಅಂಬೇಡ್ಕರ್ ಸಂವಿಧಾನ ಬರೆಯದೇ ನಿಮ್ಮ ತಾತ ಆರ್‌ಎಸ್‌ಎಸ್ ನವರು ಬರೆದರೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.
Last Updated 20 ಜುಲೈ 2025, 0:30 IST
ಅಂಬೇಡ್ಕರ್ ಅಲ್ಲದೇ ಆರ್‌ಎಸ್‌ಎಸ್‌ನವರು ಸಂವಿಧಾನ ಬರೆದರೆ?: ಮಲ್ಲಿಕಾರ್ಜುನ ಖರ್ಗೆ

ದೇವೇಗೌಡರೇ ನಿಮ್ಮ ಸಂಖ್ಯೆ ಈಗೆಷ್ಟು: ಸಿದ್ದರಾಮಯ್ಯ

ಮೋದಿ ಎದುರು ನಡಗುವ ಎಚ್‌ಡಿಕೆ, ಜೋಶಿ, ಬೊಮ್ಮಾಯಿ: ಸಿ.ಎಂ ಲೇವಡಿ
Last Updated 20 ಜುಲೈ 2025, 0:30 IST
ದೇವೇಗೌಡರೇ ನಿಮ್ಮ ಸಂಖ್ಯೆ ಈಗೆಷ್ಟು: ಸಿದ್ದರಾಮಯ್ಯ

ಮಂಗಳೂರು | ಬಹುಕೋಟಿ ವಂಚನೆ ಪ್ರಕರಣ: ಬಗೆದಷ್ಟೂ ಆಳ

ಪೊಲೀಸರಿಂದ ವಿವಿಧ ಆಯಾಮಗಳಲ್ಲಿ ತನಿಖೆ, ರೋಷನ್ ಸಲ್ದಾನ ಬ್ಯಾಂಕ್ ಖಾತೆ ಪರಿಶೀಲನೆ
Last Updated 20 ಜುಲೈ 2025, 0:30 IST
ಮಂಗಳೂರು | ಬಹುಕೋಟಿ ವಂಚನೆ ಪ್ರಕರಣ: ಬಗೆದಷ್ಟೂ ಆಳ

ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ | ವರದಿ ಬಳಿಕ ನಿರ್ಣಯ: ಸಿಎಂ ಸಿದ್ದರಾಮಯ್ಯ

Government Employees: ಮೈಸೂರು: ‘ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ (ಒಪಿಎಸ್‌) ಜಾರಿ ಕುರಿತು ಸಮಿತಿ ವರದಿ ಬಳಿಕ ಸೂಕ್ತ ನಿರ್ಣಯ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
Last Updated 20 ಜುಲೈ 2025, 0:30 IST
ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ | ವರದಿ ಬಳಿಕ ನಿರ್ಣಯ: ಸಿಎಂ ಸಿದ್ದರಾಮಯ್ಯ
ADVERTISEMENT

ಸಾಧನಾ ಸಮಾವೇಶ | ಸಿಎಂಗೆ ತವರು ನೆಲದ ಬಲ; ರ‍್ಯಾಂಪ್‌ನಲ್ಲಿ ನಡೆದು ಬಂದ ನಾಯಕರು

ರಾಜ್ಯ ಸರ್ಕಾರದ ಸಾಧನಾ ಸಮಾವೇಶ
Last Updated 20 ಜುಲೈ 2025, 0:30 IST
ಸಾಧನಾ ಸಮಾವೇಶ | ಸಿಎಂಗೆ ತವರು ನೆಲದ ಬಲ; ರ‍್ಯಾಂಪ್‌ನಲ್ಲಿ ನಡೆದು ಬಂದ ನಾಯಕರು

ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್‌ಕಮ್ ಮಾಡೋಕೆ ಆಗಲ್ಲ: ಸಿಎಂ ಸಿದ್ದರಾಮಯ್ಯ ಗರಂ

ಡಿ.ಕೆ. ಶಿವಕುಮಾರ್ ಹೆಸರು ಪ್ರಸ್ತಾಪದ ವೇಳೆ ಸಿಎಂ ಸಿದ್ದರಾಮಯ್ಯ ಗರಂ
Last Updated 20 ಜುಲೈ 2025, 0:30 IST
ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್‌ಕಮ್ ಮಾಡೋಕೆ ಆಗಲ್ಲ: ಸಿಎಂ ಸಿದ್ದರಾಮಯ್ಯ ಗರಂ

ಆ.1ರೊಳಗೆ ಒಳಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯ ಬಂದ್‌: ನಾರಾಯಣಸ್ವಾಮಿ

ಗಡುವು ನೀಡಿದ ಕೇಂದ್ರದ ಮಾಜಿ ಸಚಿವ ಎ.ನಾರಾಯಣಸ್ವಾಮಿ
Last Updated 20 ಜುಲೈ 2025, 0:22 IST
ಆ.1ರೊಳಗೆ ಒಳಮೀಸಲಾತಿ ಜಾರಿಗೊಳಿಸದಿದ್ದರೆ ರಾಜ್ಯ ಬಂದ್‌: ನಾರಾಯಣಸ್ವಾಮಿ
ADVERTISEMENT
ADVERTISEMENT
ADVERTISEMENT