ಗುರುವಾರ, 16 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ವೈಫಲ್ಯ ಮುಚ್ಚಿಕೊಳ್ಳಲು RSS ಹೆಸರು ಬಳಕೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಟೀಕೆ

BY Vijayendra Attack: ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹೆಸರು ಬಳಸಿಕೊಂಡು ಜನರ ದಿಕ್ಕು ತಪ್ಪಿಸುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ದೂರಿದ್ದಾರೆ.
Last Updated 16 ಅಕ್ಟೋಬರ್ 2025, 16:19 IST
ವೈಫಲ್ಯ ಮುಚ್ಚಿಕೊಳ್ಳಲು RSS ಹೆಸರು ಬಳಕೆ: ಕಾಂಗ್ರೆಸ್‌ ವಿರುದ್ಧ ವಿಜಯೇಂದ್ರ ಟೀಕೆ

ಸರ್ಕಾರಿ ನೌಕರರಿಗೆ RSS ನಿರ್ಬಂಧ: ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್ ಖರ್ಗೆ ಪತ್ರ

Priyank Kharge Letter: ‘ಆರ್​ಎಸ್​ಎಸ್​ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಪಾಲ್ಗೊಳ್ಳುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಬೇಕು’ ಎಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಂದು ಪತ್ರ ಬರೆದಿದ್ದಾರೆ.
Last Updated 16 ಅಕ್ಟೋಬರ್ 2025, 16:15 IST
ಸರ್ಕಾರಿ ನೌಕರರಿಗೆ RSS ನಿರ್ಬಂಧ: ಸಿಎಂ ಸಿದ್ದರಾಮಯ್ಯಗೆ ಪ್ರಿಯಾಂಕ್  ಖರ್ಗೆ ಪತ್ರ

ಕನೇರಿ ಸ್ವಾಮೀಜಿಗೆ ಆ ಭಾಷೆ ಸಲ್ಲ: ಹೈಕೋರ್ಟ್‌ ತೀವ್ರ ಕಳವಳ

ವಿಜಯಪುರ ಜಿಲ್ಲೆ ಪ್ರವೇಶ ನಿರ್ಬಂಧ ಪ್ರಶ್ನಿಸಿ ಕಾಡು ಸಿದ್ದೇಶ್ವರ ಸ್ವಾಮೀಜಿ ಅರ್ಜಿ
Last Updated 16 ಅಕ್ಟೋಬರ್ 2025, 16:02 IST
ಕನೇರಿ ಸ್ವಾಮೀಜಿಗೆ ಆ ಭಾಷೆ ಸಲ್ಲ: ಹೈಕೋರ್ಟ್‌ ತೀವ್ರ ಕಳವಳ

ಬಿಕ್ಲು ಶಿವು ಹತ್ಯೆ: ಕೋಕಾ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಬೈರತಿ ಬಸವರಾಜ್‌

KCOCA Challenge: ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಕೋಕಾ ಕಾಯ್ದೆ ಹೇರಿರುವ ಕ್ರಮ ಪ್ರಶ್ನಿಸಿ 5ನೇ ಆರೋಪಿಯಾದ ಬಿಜೆಪಿ ಶಾಸಕ ಬೈರತಿ ಬಸವರಾಜ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯು ಅಕ್ಟೋಬರ್‌ 23ಕ್ಕೆ ಮುಂದಾಗಿದೆ.
Last Updated 16 ಅಕ್ಟೋಬರ್ 2025, 15:57 IST
ಬಿಕ್ಲು ಶಿವು ಹತ್ಯೆ: ಕೋಕಾ ಕಾಯ್ದೆ ಪ್ರಶ್ನಿಸಿ ಅರ್ಜಿ ಸಲ್ಲಿಸಿದ ಬೈರತಿ ಬಸವರಾಜ್‌

ಹುಬ್ಬಳ್ಳಿ–ಬೆಂಗಳೂರು ವಿಶೇಷ ರೈಲು ಇನ್ಮುಂದೆ ಖಾಯಂ: ಕಡಿಮೆಯಾಗಲಿದೆ ಪ್ರಯಾಣ ದರ

Railway Approval: ಹುಬ್ಬಳ್ಳಿ ಮತ್ತು ಬೆಂಗಳೂರಿನ ನಡುವೆ ನಿತ್ಯ ಸಂಚರಿಸಲಿರುವ ಹೊಸ ಸೂಪರ್ ಫಾಸ್ಟ್ ರೈಲು ಡಿಸೆಂಬರ್ 8ರಿಂದ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದ್ದಾರೆ.
Last Updated 16 ಅಕ್ಟೋಬರ್ 2025, 15:53 IST
ಹುಬ್ಬಳ್ಳಿ–ಬೆಂಗಳೂರು ವಿಶೇಷ ರೈಲು ಇನ್ಮುಂದೆ ಖಾಯಂ: ಕಡಿಮೆಯಾಗಲಿದೆ ಪ್ರಯಾಣ ದರ

ಸರಗೂರು ಬಳಿ ಹತ್ತಿ ಹೊಲಕ್ಕೆ ನುಗ್ಗಿದ ಹುಲಿ: ದಾಳಿಯಿಂದ ರೈತನಿಗೆ ಗಂಭೀರ ಗಾಯ

Tiger attack: ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಬಡಗನಪುರ ಗ್ರಾಮದಲ್ಲಿ ಅರಣ್ಯ ಇಲಾಖೆಯಿಂದ ಗುರುವಾರ ಸೆರೆ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ, ಹುಲಿಯು ರೈತರ ಮೇಲೆ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ.
Last Updated 16 ಅಕ್ಟೋಬರ್ 2025, 13:28 IST
ಸರಗೂರು ಬಳಿ ಹತ್ತಿ ಹೊಲಕ್ಕೆ ನುಗ್ಗಿದ ಹುಲಿ: ದಾಳಿಯಿಂದ ರೈತನಿಗೆ ಗಂಭೀರ ಗಾಯ

ದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಎಸ್.ಎಲ್. ಭೈರಪ್ಪ ಸ್ಮರಣೆ

Literary Tribute: ಕನ್ನಡದ ಹೆಸರಾಂತ ಕಾದಂಬರಿಕಾರ ಎಸ್. ಎಲ್. ಭೈರಪ್ಪ ಅವರಿಗೆ ಸಾಹಿತ್ಯ ಅಕಾಡೆಮಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Last Updated 16 ಅಕ್ಟೋಬರ್ 2025, 13:13 IST
ದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿಯಲ್ಲಿ ಎಸ್.ಎಲ್. ಭೈರಪ್ಪ ಸ್ಮರಣೆ
ADVERTISEMENT

ಹೂವಿನಹಡಗಲಿ: ಅಪಹರಣವಾಗಿದ್ದ ವ್ಯಾಪಾರಿ ಶವವಾಗಿ ಪತ್ತೆ

ಉಸಿರುಗಟ್ಟಿ ಸತ್ತವನನ್ನು ಹೊಳೆಗೆ ಎಸೆದಿದ್ದ ದುಷ್ಕರ್ಮಿಗಳು
Last Updated 16 ಅಕ್ಟೋಬರ್ 2025, 12:38 IST
ಹೂವಿನಹಡಗಲಿ: ಅಪಹರಣವಾಗಿದ್ದ ವ್ಯಾಪಾರಿ ಶವವಾಗಿ ಪತ್ತೆ

ಸರ್ಕಾರಕ್ಕೆ ವಾಕ್ ಸ್ವಾತಂತ್ರ್ಯದಲ್ಲಿ ನಂಬಿಕೆ ಇಲ್ಲ: ಕನೇರಿ ಸ್ವಾಮಿ ಪರವಾಗಿ ಅಶೋಕ

Congress Ban Order: ಮಹಾರಾಷ್ಟ್ರದ ಕನೇರಿ ಕಾಡಸಿದ್ದೇಶ್ವರ ಸ್ವಾಮೀಜಿಯವರಿಗೆ ವಿಜಯಪುರ ಜಿಲ್ಲೆಗೆ ಪ್ರವೇಶ ನಿಷೇಧಿಸಿದ ಸರ್ಕಾರದ ಕ್ರಮದ ವಿರುದ್ಧ ಆರ್. ಅಶೋಕ ಕಾಂಗ್ರೆಸ್‌ ಮೇಲೆ ವಾಕ್ ಸ್ವಾತಂತ್ರ್ಯ ಕಸಿಯುವ ಆರೋಪ ಮಾಡಿದ್ದಾರೆ.
Last Updated 16 ಅಕ್ಟೋಬರ್ 2025, 11:15 IST
ಸರ್ಕಾರಕ್ಕೆ ವಾಕ್ ಸ್ವಾತಂತ್ರ್ಯದಲ್ಲಿ ನಂಬಿಕೆ ಇಲ್ಲ: ಕನೇರಿ ಸ್ವಾಮಿ ಪರವಾಗಿ ಅಶೋಕ

ಅಧಿಕಾರ ಕೊಡದಿದ್ದರೆ ದಾರಿಯೇ ಬೇರೆ ಎಂದು ಡಿಸಿಎಂ ಡಿಕೆ ಬೆದರಿಕೆ: ಆರ್‌.ಅಶೋಕ

Political Tension: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸ್ಥಾನ ಪಡೆಯುವ ಉದ್ದೇಶದಿಂದ ಪಕ್ಷದ ಹಿರಿಯ ನಾಯಕರಿಗೆ ಬೆದರಿಕೆಯ ಸಂದೇಶ ನೀಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆರೋಪಿಸಿದ್ದಾರೆ.
Last Updated 16 ಅಕ್ಟೋಬರ್ 2025, 10:59 IST
ಅಧಿಕಾರ ಕೊಡದಿದ್ದರೆ ದಾರಿಯೇ ಬೇರೆ ಎಂದು ಡಿಸಿಎಂ ಡಿಕೆ ಬೆದರಿಕೆ: ಆರ್‌.ಅಶೋಕ
ADVERTISEMENT
ADVERTISEMENT
ADVERTISEMENT