ಸೋಮವಾರ, 15 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

Medical Degree Milestone: ಜಿಲ್ಲೆಯ ಕುಂದಾಪುರದ ಉಳ್ತೂರು ನಿವಾಸಿ, ಕೊರಗ ಸಮುದಾಯದ ಡಾ.ಕೆ.ಸ್ನೇಹಾ ಅವರು ನವದೆಹಲಿಯ ಯುನಿವರ್ಸಿಟಿ ಕಾಲೇಜ್ ಆಫ್ ಮೆಡಿಕಲ್ ಸೈನ್ಸಸ್‌ನಿಂದ (ಯುಸಿಎಂಎಸ್‌) ಡಾಕ್ಟರ್ ಆಫ್ ಮೆಡಿಸಿನ್ (ಎಂ.ಡಿ) ಪದವಿ ಪಡೆದಿದ್ದಾರೆ. ಈ ಸಾಧನೆ ಮಾಡಿದ ಸಮುದಾಯದ ‍ಮೊದಲಿಗರಾಗಿದ್ದಾರೆ.
Last Updated 15 ಡಿಸೆಂಬರ್ 2025, 0:30 IST
ಕೊರಗ ಸಮುದಾಯದ ಮೊದಲ ಎಂ.ಡಿ. ಪದವೀಧರೆ ಸ್ನೇಹಾ

ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆ ಚರ್ಚೆ: ಹೊಸಬರನ್ನು ಮಾಡಿದರೆ ಯಾರೆಂಬ ಲೆಕ್ಕಾಚಾರ

ಬಿ.ವೈ.ವಿಜಯೇಂದ್ರ ಅವರನ್ನೇ ಮುಂದುವರೆಸುತ್ತಾರೋ ಅಥವಾ ಹೊಸಬರನ್ನು ತರುತ್ತಾರೋ?
Last Updated 15 ಡಿಸೆಂಬರ್ 2025, 0:30 IST
ರಾಜ್ಯ ಬಿಜೆಪಿ ಅಧ್ಯಕ್ಷ ಹುದ್ದೆ ಚರ್ಚೆ: ಹೊಸಬರನ್ನು ಮಾಡಿದರೆ ಯಾರೆಂಬ ಲೆಕ್ಕಾಚಾರ

ರಾಜ್ಯ ಸರ್ಕಾರ ಅನುದಾನ: ಎಂಟು ತಿಂಗಳಲ್ಲಿ ಶೇ 50 ಅನುದಾನ ವೆಚ್ಚ

ಬಜೆಟ್‌ನಲ್ಲಿ 47 ಇಲಾಖೆಗಳಿಗೆ ₹ 4,09 ಲಕ್ಷ ಕೋಟಿ ಹಂಚಿಕೆ ನಾಲ್ಕು ತಿಂಗಳಲ್ಲಿ ಉಳಿದ ಶೇ 50ರಷ್ಟು ಬಳಕೆ ಸವಾಲು
Last Updated 15 ಡಿಸೆಂಬರ್ 2025, 0:30 IST
ರಾಜ್ಯ ಸರ್ಕಾರ ಅನುದಾನ: ಎಂಟು ತಿಂಗಳಲ್ಲಿ ಶೇ 50 ಅನುದಾನ ವೆಚ್ಚ

ಚಿಕ್ಕಮಗಳೂರು: ದಶಕಗಳಿಂದ ಬತ್ತಿದ್ದ ಕೆರೆಗೆ ಭರಪೂರ ನೀರು

ಚಿಕ್ಕಮಗಳೂರು: ಸಖರಾಯಪಟ್ಟಣದ ಎಸ್‌.ಬಿದರೆ ಕೆರೆ l ಗ್ರಾಮಸ್ಥರ ಸಾಂಘಿಕ ಯತ್ನ
Last Updated 15 ಡಿಸೆಂಬರ್ 2025, 0:30 IST
ಚಿಕ್ಕಮಗಳೂರು: ದಶಕಗಳಿಂದ ಬತ್ತಿದ್ದ ಕೆರೆಗೆ ಭರಪೂರ ನೀರು

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ | ಸಿಗದ ಅನುದಾನ: ಕಾಮಗಾರಿ ಕುಂಠಿತ

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ * ಶಿಕ್ಷಣ ಚಟುವಟಿಕೆಗಳಿಗೆ 1.2 ಕೋಟಿಯಷ್ಟೇ ಲಭ್ಯ
Last Updated 15 ಡಿಸೆಂಬರ್ 2025, 0:30 IST
ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ | ಸಿಗದ ಅನುದಾನ: ಕಾಮಗಾರಿ ಕುಂಠಿತ

ಹರಿಕಥೆ ಕುರಿತು ಹಗುರ ಮಾತು: ಸ್ಪೀಕರ್ ಕ್ಷಮೆಗೆ ಶಾಸಕ ಯಶ್‌ಪಾಲ್‌ ಆಗ್ರಹ

Assembly Criticism: ವಿಧಾನಸಭೆ ಅಧಿವೇಶನದ ವೇಳೆ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಸಭಾಧ್ಯಕ್ಷರು ಟೀಕಿಸಿರುವುದು ಸರಿಯಲ್ಲವೆಂದು ಶಾಸಕ ಯಶ್‌ಪಾಲ್‌ ಸುವರ್ಣ ಅವರು ಪ್ರತಿಕ್ರಿಯಿಸಿದ್ದಾರೆ.
Last Updated 15 ಡಿಸೆಂಬರ್ 2025, 0:30 IST
ಹರಿಕಥೆ ಕುರಿತು ಹಗುರ ಮಾತು: ಸ್ಪೀಕರ್ ಕ್ಷಮೆಗೆ ಶಾಸಕ ಯಶ್‌ಪಾಲ್‌ ಆಗ್ರಹ

ಸಾರಿಗೆ ನಿಗಮದ ನೌಕರರ ವೇತನ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆ ಆಗ್ರಹ

Wage Revision Protest: ನಾಲ್ಕು ಸಾರಿಗೆ ನಿಗಮಗಳ ನೌಕರರ ಬೇಡಿಕೆ ಈಡೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗ್ರಹಿಸಿದೆ.
Last Updated 14 ಡಿಸೆಂಬರ್ 2025, 23:50 IST
ಸಾರಿಗೆ ನಿಗಮದ ನೌಕರರ ವೇತನ ಹೆಚ್ಚಳಕ್ಕೆ ಕಾರ್ಮಿಕ ಸಂಘಟನೆ ಆಗ್ರಹ
ADVERTISEMENT

ಶಾಮನೂರು ಶಿವಶಂಕರಪ್ಪ ನಿಧನ: ಸೋಮವಾರ ಅಂತ್ಯಕ್ರಿಯೆ

Shivashankarappa Funeral: ಶಾಮನೂರು ಶಿವಶಂಕರಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ನಗರದ ಹೈಸ್ಕೂಲ್‌ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. ಸೋಮವಾರ ಬೆಳಿಗ್ಗೆ 10.30ರಿಂದ ಸಾರ್ವಜನಿಕರು ದರ್ಶನ ಪಡೆಯಬಹುದಾಗಿದ್ದು, ಕಲ್ಲೇಶ್ವರ ಮಿಲ್ ಆವರಣದಲ್ಲಿ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ.
Last Updated 14 ಡಿಸೆಂಬರ್ 2025, 18:28 IST
ಶಾಮನೂರು ಶಿವಶಂಕರಪ್ಪ ನಿಧನ: ಸೋಮವಾರ ಅಂತ್ಯಕ್ರಿಯೆ

ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

Congress Infighting: ಮತ ಕಳವು ವಿರೋಧಿ ರ‍್ಯಾಲಿಗೆ ಹಾಜರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಬಣದವರು ದೆಹಲಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ ಹಿನ್ನೆಲೆ ಪಕ್ಷದ ಒಳಕಳಹ ಮತ್ತೆ ಹೊರಬಿತ್ತು.
Last Updated 14 ಡಿಸೆಂಬರ್ 2025, 16:14 IST
ದೆಹಲಿಯಲ್ಲೂ ರಾಜ್ಯ ಕಾಂಗ್ರೆಸ್ ಬಣಗಳ ಶಕ್ತಿ ಪ್ರದರ್ಶನ

ತುರ್ತು ಸ್ಪಂದನ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ

ಅಪಘಾತ ಹಾಗೂ ಅವಘಡ ಉಂಟಾದ ಸಂದರ್ಭದಲ್ಲಿ ತುರ್ತಾಗಿ ಸ್ಪಂದಿಸಲು 'ಅಪಘಾತ ತುರ್ತು ಸ್ಪಂದನ ವಾಹನ'ಗಳನ್ನು ಕೆಎಸ್‌ಆರ್‌ಟಿಸಿ ಪರಿಚಯಿಸಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
Last Updated 14 ಡಿಸೆಂಬರ್ 2025, 16:05 IST
ತುರ್ತು ಸ್ಪಂದನ ವಾಹನಗಳಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ
ADVERTISEMENT
ADVERTISEMENT
ADVERTISEMENT