<p><strong>ಬೆಂಗಳೂರು</strong>: ಸಮರ್ಥ್ ಕುರಡಿಕೇರಿ ಹಾಗೂ ಖುಷಿ ವಿ. ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳ ಪ್ರಶಸ್ತಿ ಜಯಿಸಿದ್ದಾರೆ.</p>.<p>ಪದಕರಹಿತರ ಸಿಂಗಲ್ಸ್ ವಿಭಾಗದಲ್ಲಿ (ಎನ್ಎಮ್ಎಸ್) ತವಂತ್ ನೀರ್ಲಜೆ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p>ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಮರ್ಥ್ 13-11, 11-7, 9-11, 11-9, 11-8ರಿಂದ ಶ್ರೇಯಸ್ ತೆಲಂಗ್ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ನಲ್ಲಿ ಸಮರ್ಥ್ 11–7, 11–9, 11–9, 13–11ರಿಂದ ಆಕಾಶ್ ಕೆ.ಜೆ. ಅವರ ಸವಾಲು ಮೀರಿದರೆ, ಶ್ರೇಯಸ್ 11–9, 8–11, 11–6, 14–12, 10–12, 12–14, 11–4ರಿಂದ ರಕ್ಷಿತ್ ಆರ್. ಬಾರಿಗಿಡದ ಎದುರು ಗೆದ್ದಿದ್ದರು.</p>.<p>ಖುಷಿ ಅವರು ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 11–9, 11–6, 11–9, 8–11, 12–10ರಿಂದ ಮರಿಯಾ ರೋನಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಖುಷಿ 11-6, 6-11, 5-11, 11-9, 11-9, 11-5ರಿಂದ ಕರುಣಾ ಜಿ. ಎದುರು ಜಯ ಸಾಧಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಮರಿಯಾ 11-7, 12-10, 8-11, 16- 14, 11-8ರಿಂದ ಅನರ್ಘ್ಯಾ ಮಂಜುನಾಥ್ ಅವರನ್ನು ಸೋಲಿಸಿದ್ದರು.</p>.<p>ಪದಕರಹಿತರ ಸಿಂಗಲ್ಸ್ ವಿಭಾಗದಲ್ಲಿ ತವಂತ್ 11-7, 11-7, 11-8ರಿಂದ ರೋಹಿತ್ ರವಿ ಕುಮಾರ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ತವಂತ್ 11-9, 12-10, 8-11, 11-7ರಿಂದ ಸಿದ್ಧಾಂತ್ ವಾಸನ್ ಎದುರು ಮತ್ತು ರೋಹಿತ್ ಅವರು 11-8, 11-8, 11-7ರಿಂದ ಸಂಜಯ್ ಮುರಳಿಕೃಷ್ಣ ವಿರುದ್ಧ ಗೆದ್ದು ಫೈನಲ್ಗೆ ಲಗ್ಗೆಯಿಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಸಮರ್ಥ್ ಕುರಡಿಕೇರಿ ಹಾಗೂ ಖುಷಿ ವಿ. ಅವರು ರಾಜ್ಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳ ಪ್ರಶಸ್ತಿ ಜಯಿಸಿದ್ದಾರೆ.</p>.<p>ಪದಕರಹಿತರ ಸಿಂಗಲ್ಸ್ ವಿಭಾಗದಲ್ಲಿ (ಎನ್ಎಮ್ಎಸ್) ತವಂತ್ ನೀರ್ಲಜೆ ಚಾಂಪಿಯನ್ ಆಗಿ ಹೊರಹೊಮ್ಮಿದರು.</p>.<p>ಪುರುಷರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಸಮರ್ಥ್ 13-11, 11-7, 9-11, 11-9, 11-8ರಿಂದ ಶ್ರೇಯಸ್ ತೆಲಂಗ್ ಅವರನ್ನು ಮಣಿಸಿದರು.</p>.<p>ಸೆಮಿಫೈನಲ್ನಲ್ಲಿ ಸಮರ್ಥ್ 11–7, 11–9, 11–9, 13–11ರಿಂದ ಆಕಾಶ್ ಕೆ.ಜೆ. ಅವರ ಸವಾಲು ಮೀರಿದರೆ, ಶ್ರೇಯಸ್ 11–9, 8–11, 11–6, 14–12, 10–12, 12–14, 11–4ರಿಂದ ರಕ್ಷಿತ್ ಆರ್. ಬಾರಿಗಿಡದ ಎದುರು ಗೆದ್ದಿದ್ದರು.</p>.<p>ಖುಷಿ ಅವರು ಮಹಿಳೆಯರ ಸಿಂಗಲ್ಸ್ ಫೈನಲ್ ಪಂದ್ಯದಲ್ಲಿ 11–9, 11–6, 11–9, 8–11, 12–10ರಿಂದ ಮರಿಯಾ ರೋನಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಹಣಾಹಣಿಯಲ್ಲಿ ಖುಷಿ 11-6, 6-11, 5-11, 11-9, 11-9, 11-5ರಿಂದ ಕರುಣಾ ಜಿ. ಎದುರು ಜಯ ಸಾಧಿಸಿದ್ದರು. ಮತ್ತೊಂದು ಪಂದ್ಯದಲ್ಲಿ ಮರಿಯಾ 11-7, 12-10, 8-11, 16- 14, 11-8ರಿಂದ ಅನರ್ಘ್ಯಾ ಮಂಜುನಾಥ್ ಅವರನ್ನು ಸೋಲಿಸಿದ್ದರು.</p>.<p>ಪದಕರಹಿತರ ಸಿಂಗಲ್ಸ್ ವಿಭಾಗದಲ್ಲಿ ತವಂತ್ 11-7, 11-7, 11-8ರಿಂದ ರೋಹಿತ್ ರವಿ ಕುಮಾರ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ತವಂತ್ 11-9, 12-10, 8-11, 11-7ರಿಂದ ಸಿದ್ಧಾಂತ್ ವಾಸನ್ ಎದುರು ಮತ್ತು ರೋಹಿತ್ ಅವರು 11-8, 11-8, 11-7ರಿಂದ ಸಂಜಯ್ ಮುರಳಿಕೃಷ್ಣ ವಿರುದ್ಧ ಗೆದ್ದು ಫೈನಲ್ಗೆ ಲಗ್ಗೆಯಿಟ್ಟಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>