ಇದರ ಬೆನ್ನಲ್ಲೇ, ವಾಯುಪಡೆಯು ಮುಂಚೂಣಿ ನೆಲೆಗಳಿಗೆ ಯುದ್ಧವಿಮಾನಗಳನ್ನು ಕಳುಹಿಸಿಕೊಟ್ಟಿದೆ. ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಚೀನಾ ಪಡೆಗಳ ಜತೆಗಿನ ಸಂಘರ್ಷದಲ್ಲಿ ಸೇನಾಧಿಕಾರಿಯೊಬ್ಬರು ಸೇರಿ 20 ಮಂದಿ ಹುತಾತ್ಮರಾಗಿದ್ದರು. ಇದಾದ ಕೆಲವೇ ದಿನಗಳಲ್ಲಿ ಬಧೌರಿಯಾ ಅವರು ಲೇಹ್ಗೆ ಭೇಟಿ ನೀಡಿದ್ದಾರೆ.