‘ಆಡಳಿತಾರೂಢ ಕೇಂದ್ರ ಸರ್ಕಾರವು ಹಿಟ್ಲರನ ಸ್ಕ್ರಿಪ್ಟ್ ಅನ್ನೇ ಯಥಾವತ್ತಾಗಿ ಜಾರಿಗೊಳಿಸುತ್ತಿದೆ. ಆತನ ಆಡಳಿತದಲ್ಲಿದ್ದ ಯಹೂದಿಗಳ ಸ್ಥಾನದಲ್ಲಿ ಇದೀಗ ಮುಸಲ್ಮಾನರು ಇದ್ದಾರೆ. ನಾಜಿ ಶ್ರೇಷ್ಠತೆಯನ್ನು ಹಿಂದುತ್ವ ಆವರಿಸಿದೆ. ವಿದೇಶದಲ್ಲಿ ಬುದ್ಧನ ನಾಡಿನವ ಎನ್ನುವ ಪ್ರಧಾನಿ, ಸ್ವದೇಶದಲ್ಲಿ ಮನುವಾದಿಯ ಕೊಳಕು ಮನಸ್ಥಿತಿಯಿಂದ ಹೊರಬರುತ್ತಿಲ್ಲ. ಇದರಿಂದ ಅಪಾಯ ತಪ್ಪಿದ್ದಲ್ಲ’ ಎಂದು ಟೀಕಿಸಿದರು.