ಇದಕ್ಕೆ ನ್ಯಾಯಪೀಠ ‘ರಾಜ್ಯದಲ್ಲಿ ಒಟ್ಟು ಎಷ್ಟು ಕೆರೆಗಳಿದ್ದವು, ಈಗ ಎಷ್ಟಿವೆ, ಎಷ್ಟು ಕೆರೆ ನಾಪತ್ತೆಯಾಗಿವೆ, ಎಷ್ಟು ಒತ್ತುವರಿಯಾಗಿವೆ, ಕೆರೆ, ಕುಂಟೆ ಸೇರಿದಂತೆ ನೀರು ನಿಲ್ಲುವ ಪ್ರದೇಶಗಳನ್ನು ಏಕೆ ಸರ್ವೇ ಮಾಡಿಲ್ಲ, ಕೆರೆ ಅಭಿವೃದ್ಧಿ ಪ್ರಾಧಿಕಾರ ಕಲೆ ಹಾಕಿದ ಅಂಕಿ ಅಂಶಗಳೆಲ್ಲಾ ಎಲ್ಲಿವೆ, ಅವುಗಳನ್ನು ಕೋರ್ಟ್ಗೆ ಸಲ್ಲಿಸಿ’ ಎಂದು ತಾಕೀತು ಮಾಡಿದೆ.