‘ನಾನೊಬ್ಬ ಕಾಂಗ್ರೆಸ್ ವ್ಯಕ್ತಿಯಾಗಿ ಕೆಲಸ ಮಾಡಿದ್ದೇನೆ, ಮೈತ್ರಿ ಧರ್ಮ ಪಾಲನೆ ಉದ್ದೇಶದಿಂದ ಮೈತ್ರಿ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಿದ್ದೇನೆ. ಡೀಲ್ ಪ್ರಕರಣದ ಸಂಭಾಷಣೆಯ ಬಗ್ಗೆ ಪಕ್ಷದ ಮುಖಂಡರಾದ ಗುಂಡೂರಾವ್, ಉಪಮುಖ್ಯಮಂತ್ರಿ ಪರಮೇಶ್ವರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷ ನನ್ನ ಪರವಾಗಿ ನಿಂತಿದ್ದಾರೆ,’ ಎಂದು ಅವರು ಹೇಳಿದರು.