ವೈದ್ಯಕೀಯ ಕ್ಷೇತ್ರಕ್ಕೇ ಸೋಜಿಗ: ‘ಚಿಕಿತ್ಸೆ ಮುಗಿದ ಕೂಡಲೇ ಸ್ವಾಮೀಜಿ ಅವರನ್ನು ವಾರ್ಡ್ಗೆ ಕಳುಹಿಸಲಾಗಿದೆ.ಈಗಾಗಲೇ ಅವರು ದರ್ಶನವನ್ನೂ ನೀಡಿದ್ದಾರೆ. ಅವರ ಪೂಜೆಗೆ ಆಸ್ಪತ್ರೆಯಲ್ಲೇ ವ್ಯವಸ್ಥೆ ಮಾಡಿದ್ದೇವೆ. ಬೇರೆ ರೋಗಿಗಳಾಗಿದ್ದರೆ ಅವರನ್ನು ತೀವ್ರ ನಿಗಾ ಘಟಕದಲ್ಲಿ ಇಡಬೇಕಿತ್ತು. ವೈದ್ಯಕೀಯ ಜಗತ್ತಿಗೆ ಇದೊಂದು ಪವಾಡ’ ಎಂದು ರವೀಂದ್ರ ಬಣ್ಣಿಸಿದರು.