ಯಾದಗಿರಿ: ಕೋವಿಡ್ನಿಂದ ಮೃತಪಟ್ಟತಾಲ್ಲೂಕಿನ ಹೊನಗೇರಾ ಗ್ರಾಮದ ವ್ಯಕ್ತಿಯ ಅಂತ್ಯಕ್ರಿಯೆಯನ್ನು ನಿಯಮಾವಳಿಯಂತೆ ಮಾಡದೆ, ಬಡಿಗೆ ಕಟ್ಟಿ ಶವ ಎಳೆದೊಯ್ದು ಗುಂಡಿಯಲ್ಲಿ ಹಾಕಿದ ಕಾರಣಕ್ಕಾಗಿ ‘ಕೋವಿಡ್ ಮೃತದೇಹ ನಿರ್ವಹಣೆ ತಂಡ’ದ ಕಾರ್ಯದರ್ಶಿಯೂ ಆಗಿರುವತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಹನುಮಂತರೆಡ್ಡಿ ಅವರಿಗೆ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ನೋಟಿಸ್ ಜಾರಿ ಮಾಡಿದ್ದಾರೆ.