ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT

ಚಾರಣ (ಸುತ್ತಾಟ)

ADVERTISEMENT

ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

ಸುಮಾರು ಹದಿನಾಲ್ಕು ಸಾವಿರ ಅಡಿ ಎತ್ತರದಷ್ಟು ಹಿಮಾಲಯದ ಸರ್ಪಾಸ್‌ ಎಂಬಲ್ಲಿಗೆ ಟ್ರೆಕ್ಕಿಂಗ್‌ಗೆ ಹೊರಟಾಗ ನನ್ನ ಮೇಲೇ ನನಗೇ ನಂಬಿಕೆ ಇರಲಿಲ್ಲ.
Last Updated 28 ಮೇ 2023, 0:47 IST
ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...

ಕಾಶ್ಮೀರದ ಏಳು ಸರೋವರಗಳನ್ನೊಮ್ಮೆ ನೋಡಬೇಕು ಎಂದು ಕಂಡಿದ್ದ ಕನಸು ನನಸಾದ ಕ್ಷಣವದು. ಗಡಸರ್‌ ಸುಂದರಿಯನ್ನೇ ನೆನೆಯುತ್ತಾ 14,000 ಅಡಿಗಳೇರಿದ ಸಾಹಸ, ಝರಿಗಳ ಇಂಪಾದ ಜೋಗುಳವನ್ನು ಹೀಗೆ ನೆನಪಿಸಿಕೊಳ್ಳುತ್ತಾ...
Last Updated 7 ಜನವರಿ 2023, 19:30 IST
ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...

ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಹುಲ್ಲು ಎಂದರೆ ಕ್ಷುದ್ರ ಎಂಬ ಭಾವ ಇದೆ. ಆದರೆ, ಬೆಟ್ಟಕ್ಕೆ ಘನತೆ ಬರುವುದೇ ಅದರ ಅಡಿಯ ಹುಲ್ಲಿನಿಂದ ಮತ್ತು ಹುಲ್ಲಿನಲ್ಲಿ ನೆಲೆ ಪಡೆದ ಪುಟ್ಟ ಜೀವಿಗಳಿಂದ. ಈ ಹುಲ್ಲು ಮಾಡುವ ಕ್ರಾಂತಿಯೇನು ಸುಮ್ಮನೆಯೇ ಮತ್ತೆ? ಕುದುರೆಮುಖ ಬೆಟ್ಟದ ನೆತ್ತಿಯ ಮೇಲೆ ನಿಂತು ಹೀಗೊಂದು ಹುಲ್ಲಿನ ಧ್ಯಾನ....
Last Updated 4 ಡಿಸೆಂಬರ್ 2022, 1:49 IST
ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಉತ್ತರಾಖಂಡ ಪರ್ವತಾರೋಹಣ ದುರಂತ: ಹಿಮದಡಿ ಹೂತ ಕನಸು..

ಉತ್ತರಾಖಂಡದ ಹಿಮಪರ್ವತದಲ್ಲಿ ಆರೋಹಣ ಮಾಡುತ್ತಿದ್ದ ಕನ್ನಡದ ಇಬ್ಬರು ತರುಣರು ಹಿಮಪಾತದಲ್ಲಿ ಸಾವನ್ನಪ್ಪಿದ್ದು ಸಾಹಸಪ್ರಿಯರಲ್ಲಿ ನೋವುಂಟು ಮಾಡಿದೆ
Last Updated 16 ಅಕ್ಟೋಬರ್ 2022, 0:30 IST
ಉತ್ತರಾಖಂಡ ಪರ್ವತಾರೋಹಣ ದುರಂತ: ಹಿಮದಡಿ ಹೂತ ಕನಸು..

ಹಿಮಾಲಯ ಹಿಮಪಾತ: ಹಿಮನಡಿಗೆ & ಶ್ರಮಪಾಠ

ಈ ಚಾರಣದ ಅನುಭವ ನನ್ನನ್ನು ಸಾಹಸ-ಪ್ರವಾಸಗಳ ವಿಷಯದಲ್ಲಿ ಎದೆಗುಂದಿಸದಿದ್ದರೂ ಇನ್ನಷ್ಟು ಅಧ್ಯಯನ, ಪ್ರಯಾಣ ವಿಷಯದಲ್ಲಿ ಅಣಿಗೊಳ್ಳುವಿಕೆಯ ಅಗತ್ಯತೆಯನ್ನು ಅರ್ಥೈಸಿಕೊಟ್ಟಿದೆ. ನಿಸರ್ಗದ ಜೊತೆಗಿನ ಆಪ್ತತೆಯ ಹಂಬಲ ಇನ್ನೂ ಹೆಚ್ಚಿದೆ.
Last Updated 22 ಜನವರಿ 2022, 19:30 IST
ಹಿಮಾಲಯ ಹಿಮಪಾತ: ಹಿಮನಡಿಗೆ & ಶ್ರಮಪಾಠ

ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ

ಸಂಡೂರನ್ನು ಬಯಲುಸೀಮೆಯ ಚಾರಣಿಗರ ಸ್ವರ್ಗ ಎಂದೇ ಕರೆಯಲಾಗುತ್ತದೆ. ಬೆಟ್ಟ, ಗುಡ್ಡ, ಝರಿ, ಜಲಪಾತಗಳ ಹಸಿರು ಹಾದಿಯಲ್ಲಿ ಚಾರಣ ನಡೆಸಿದ ವಿಶಿಷ್ಟ ಅನುಭವವೊಂದು ಇಲ್ಲಿದೆ. ಅಂದಹಾಗೆ, ಈ ಚಾರಣಿಗರನ್ನು ಸ್ಥಳೀಯರು ಕಿಡ್ನಿ ಕಳ್ಳರೆಂದು ಅಟ್ಟಿಸಿಕೊಂಡು ಬಂದಿದ್ದೇಕೋ?
Last Updated 19 ಸೆಪ್ಟೆಂಬರ್ 2021, 3:38 IST
ಚಾರಣಿಗರ ಸ್ವರ್ಗ: ಉತ್ತರ ಮಲೆಯ ಹಸಿರು ಹಾದಿಯಲ್ಲಿ

ಪ್ರವಾಸ: ಸಂಡೂರಿನ ಮಲೆಗಳ ಅಜ್ಞಾತ ಜಲಪಾತಗಳ ಜಾಡ ಹಿಡಿದು

ಮುಂಗಾರು ಮಳೆ ಕಳೆಗಟ್ಟಿದೆ. ಕಣಿವೆಗಳಲ್ಲಿ ಕಾನನದೊಳಗೆ ಜಲಪಾತಗಳು ಮೈದುಂಬಿ, ಬೆಟ್ಟಕ್ಕೇ ಹಾಲಿನ ಅಭಿಷೇಕದಂತೆ ಹರಿಯುತ್ತಿವೆ...
Last Updated 24 ಜುಲೈ 2021, 19:30 IST
ಪ್ರವಾಸ: ಸಂಡೂರಿನ ಮಲೆಗಳ ಅಜ್ಞಾತ ಜಲಪಾತಗಳ ಜಾಡ ಹಿಡಿದು
ADVERTISEMENT

ಚಾರಣಿಗರ ನೆಚ್ಚಿನ ತಾಣ ಶಿವಾಜಿ ಮಹಾರಾಜರ ರಾಜಗಡ ಕೋಟೆಗೆ ಶೀಘ್ರದಲ್ಲೇ ರೋಪ್‌ವೇ!

ರೋಪ್‌ವೇ ನಿರ್ಮಾಣದಿಂದ ಪರಿಸರದ ಮೇಲೆ ಹಾನಿಯಾಗಲಿದೆ. ರೋಪ್‌ವೇ ಸಹಾಯದಿಂದ ಎಲ್ಲರೂ ಕೋಟೆಗೆ ಭೇಟಿ ನೀಡುವಂತಾದರೆ ಜನದಟ್ಟಣೆಯಿಂದ ಕಾಡಿನ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ ಎಂಬ ಪರಿಸರ ಮತ್ತು ಪ್ರಾಣಿ ಪ್ರಿಯರ ಅಳಲು ಅರಣ್ಯರೋಧನವಾಗಿ ಮಾರ್ಪಟ್ಟಿದೆ.
Last Updated 13 ಜೂನ್ 2021, 5:57 IST
ಚಾರಣಿಗರ ನೆಚ್ಚಿನ ತಾಣ ಶಿವಾಜಿ ಮಹಾರಾಜರ ರಾಜಗಡ ಕೋಟೆಗೆ ಶೀಘ್ರದಲ್ಲೇ ರೋಪ್‌ವೇ!

ವಡಗೆರೆ ಗುಡ್ಡ: ಚಾರಣಿಗರ ಸೆಳೆಯುವ ತಾಣ

ಯಳಂದೂರು ಪಟ್ಟಣದಿಂದ ಆರು ಕಿಲೋ ಮೀಟರ್‌ ದೂರದಲ್ಲಿರುವ ಸ್ಥಳ
Last Updated 16 ಮೇ 2021, 2:37 IST
ವಡಗೆರೆ ಗುಡ್ಡ: ಚಾರಣಿಗರ ಸೆಳೆಯುವ ತಾಣ

ಚಾರಣ: ಕಥನದ ಜಾಡು ಹಿಡಿದು...

ಅಂದು ಆಕೆ ಒಂಬತ್ತು ನದಿಗಳನ್ನು ದಾಟಿ ವಾಸುದೇವನನ್ನು ನಡೆಸಿಕೊಂಡು ತನ್ನ ಆರು ತಿಂಗಳ ಕೂಸು ದೇವಕಿಯನ್ನು ಸೊಂಟಕ್ಕೆ ಕಟ್ಟಿಕೊಂಡು ಸತತ ಹತ್ತು ದಿನಗಳ ಕಾಲ ನಡೆಯದೇ ಹೋಗಿದ್ದರೆ, ಮೊಗೆಕಾಯಿ ತೆಳ್ಳೇವು, ಜೋನಿ ಬೆಲ್ಲದ ಆಸೆಗೆ ಬಲಿಯಾಗದೇ ಶಿವಾನಂದ ಕಳವೆಯವರು ಪಟ್ಟಣ ಸೇರಿದ್ದರೆ ಈ ಅತ್ಯಪೂರ್ವ ಕಥನದ ಹಾದಿ ತುಳಿಯುವ ಅಗತ್ಯ ಬರುತ್ತಲೇ ಇರುತ್ತಿರಲಿಲ್ಲ. ಈ ಅಭೂತಪೂರ್ವ ಘಟನಾವಳಿ ಈಗ ನಮ್ಮನ್ನು ಹಾಗೂ ನಿಮ್ಮನ್ನು ಬೆಸೆದಿದ್ದು.
Last Updated 20 ಮಾರ್ಚ್ 2021, 19:30 IST
ಚಾರಣ: ಕಥನದ ಜಾಡು ಹಿಡಿದು...
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT