ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಾರಣ (ಸುತ್ತಾಟ)

ADVERTISEMENT

ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಕೋಟೆ ಮೇಲೆ ಬೀಸುವ ತಣ್ಣನೆ ಗಾಳಿ ಚಾರಣದ ಎಲ್ಲಾ ದಣಿವು ನಿವಾರಿಸುತ್ತದೆ. ಅಲ್ಲಿಂದ ಕಾಣುವ ನಯನ ಮನೋಹರ ದೃಶ್ಯ ವಿಭಿನ್ನ. ಮೇಲೆ ಅರ್ಧಗಂಟೆ ಕಳೆದರೆ ಪ್ರಕೃತಿಯೇ ನಿಮ್ಮನ್ನು ಸಂತೈಸಿದಂತಾಗಿ ಮನಸ್ಸು ಹಗುರಾಗುತ್ತದೆ. ಕೋಟೆಯನ್ನು ಇಳಿಯುವುದು ಇನ್ನೊಂದು ಬಗೆಯ ಖುಷಿ.
Last Updated 4 ಫೆಬ್ರುವರಿ 2024, 0:15 IST
ಚಾರಣ: ಸವಾಲು ಎಸೆಯುವ ಗಡಾಯಿಕಲ್ಲು

ಚಾರಣ ಮುಗಿಸಿದ ‘ಬೆಟ್ಟದ ಜೀವ’

‘ಚಾರಣಿಗರ ಅನ್ನದಾತ’ ಗಿರಿಗದ್ದೆ ಮಹಾಲಿಂಗೇಶ್ವರ ಭಟ್
Last Updated 23 ಡಿಸೆಂಬರ್ 2023, 23:41 IST
ಚಾರಣ ಮುಗಿಸಿದ ‘ಬೆಟ್ಟದ ಜೀವ’

VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ

ಉತ್ತರ ಕರ್ನಾಟಕದ ಸಹ್ಯಾದ್ರಿ ಕಪ್ಪತ್ತಗುಡ್ಡ ಈಗ ಚಾರಣಿಗರ ಸ್ವರ್ಗ ಎನಿಸಿದೆ. ಕನ್ನಡನಾಡಿನ ಕಲಶಪ್ರಾಯ ಗುಡ್ಡಗಳಲ್ಲಿ ಒಂದಾಗಿರುವ ಕಪ್ಪತ್ತಗುಡ್ಡ ತನ್ನ ಸೌಂದರ್ಯದಿಂದ ಮಾತ್ರವಲ್ಲದೇ, ಅಪಾರ ಜೀವವೈವಿಧ್ಯ, ಖನಿಜ ಹಾಗೂ ಔಷಧೀಯ ಸಸ್ಯ ಸಂಪತ್ತಿನಿಂದಲೂ ಗಮನ ಸೆಳೆಯುತ್ತದೆ.
Last Updated 3 ನವೆಂಬರ್ 2023, 9:28 IST
VIDEO: ಚಾರಣಿಗರ ಸ್ವರ್ಗ ಕಪ್ಪತ್ತಗಿರಿ

ನದೀಪಾತ್ರದ ಚಾರಣ...ಹೊಸ ನೋಟದ ಚರಣ

ಬೇಸಗೆಯಲ್ಲಿ ಶಿಲ್ಪಕಲಾ ಮ್ಯೂಸಿಯಂ ಆಗಿ ಬದಲಾಗುತ್ತದೆ ತುಂಗಭದ್ರಾ ಪಾತ್ರ. ಅಲ್ಲಿನ ಚಾರಣ ಕಾಣಿಸಿದ ಕಲಾಕೃತಿಗಳನ್ನು ಲೇಖಕರು ಇಲ್ಲಿ ಚಿತ್ರವತ್ತಾಗಿಸಿದ್ದಾರೆ
Last Updated 23 ಜುಲೈ 2023, 1:30 IST
ನದೀಪಾತ್ರದ ಚಾರಣ...ಹೊಸ ನೋಟದ ಚರಣ

‘ರೈನಥಾನ್’   ಮಳೆಯಲ್ಲಿ ಹುರುಪಿನ ಹಜ್ಜೆ

ಮಳೆಯಲ್ಲಿ ಸ್ವಲ್ಪ ಹೊತ್ತು ನೆನೆದರೂ ಶೀತ ಆಗಬಹುದೆಂಬ ಭಯ ಕೆಲವರಲ್ಲಿರಬಹುದು. ಆದರೆ ಮಳೆಗೆ ಸಂಪೂರ್ಣವಾಗಿ ತೊಯ್ದು ತೊಪ್ಪೆಯಾಗಿ ನಡೆಯುವ ಕಲ್ಪನೆ ಮಾಡಿಕೊಂಡರೆ
Last Updated 21 ಜುಲೈ 2023, 23:40 IST
‘ರೈನಥಾನ್’   ಮಳೆಯಲ್ಲಿ ಹುರುಪಿನ ಹಜ್ಜೆ

ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

ಸುಮಾರು ಹದಿನಾಲ್ಕು ಸಾವಿರ ಅಡಿ ಎತ್ತರದಷ್ಟು ಹಿಮಾಲಯದ ಸರ್ಪಾಸ್‌ ಎಂಬಲ್ಲಿಗೆ ಟ್ರೆಕ್ಕಿಂಗ್‌ಗೆ ಹೊರಟಾಗ ನನ್ನ ಮೇಲೇ ನನಗೇ ನಂಬಿಕೆ ಇರಲಿಲ್ಲ.
Last Updated 28 ಮೇ 2023, 0:47 IST
ಓಹೋ ಹಿಮಾಲಯ.. ವೀರಕಪುತ್ರ ಶ್ರೀನಿವಾಸ ಅವರ ಪ್ರವಾಸ ಕಥನ

ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...

ಕಾಶ್ಮೀರದ ಏಳು ಸರೋವರಗಳನ್ನೊಮ್ಮೆ ನೋಡಬೇಕು ಎಂದು ಕಂಡಿದ್ದ ಕನಸು ನನಸಾದ ಕ್ಷಣವದು. ಗಡಸರ್‌ ಸುಂದರಿಯನ್ನೇ ನೆನೆಯುತ್ತಾ 14,000 ಅಡಿಗಳೇರಿದ ಸಾಹಸ, ಝರಿಗಳ ಇಂಪಾದ ಜೋಗುಳವನ್ನು ಹೀಗೆ ನೆನಪಿಸಿಕೊಳ್ಳುತ್ತಾ...
Last Updated 7 ಜನವರಿ 2023, 19:30 IST
ಕಾಶ್ಮೀರದ ಏಳು ಸರೋವರಗಳ ಚಾರಣ: ಆರ್ಕಿಡ್ ಅಂಗಳದಲಿ...
ADVERTISEMENT

ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಹುಲ್ಲು ಎಂದರೆ ಕ್ಷುದ್ರ ಎಂಬ ಭಾವ ಇದೆ. ಆದರೆ, ಬೆಟ್ಟಕ್ಕೆ ಘನತೆ ಬರುವುದೇ ಅದರ ಅಡಿಯ ಹುಲ್ಲಿನಿಂದ ಮತ್ತು ಹುಲ್ಲಿನಲ್ಲಿ ನೆಲೆ ಪಡೆದ ಪುಟ್ಟ ಜೀವಿಗಳಿಂದ. ಈ ಹುಲ್ಲು ಮಾಡುವ ಕ್ರಾಂತಿಯೇನು ಸುಮ್ಮನೆಯೇ ಮತ್ತೆ? ಕುದುರೆಮುಖ ಬೆಟ್ಟದ ನೆತ್ತಿಯ ಮೇಲೆ ನಿಂತು ಹೀಗೊಂದು ಹುಲ್ಲಿನ ಧ್ಯಾನ....
Last Updated 4 ಡಿಸೆಂಬರ್ 2022, 1:49 IST
ಕುದುರೆಮುಖ | ಒಂದು ಹುಲ್ಲಿನ ಕ್ರಾಂತಿ - ತೃಣಮೂಲದಿಂದ ಗಿರಿಶಿಖರದವರೆಗೆ...

ಉತ್ತರಾಖಂಡ ಪರ್ವತಾರೋಹಣ ದುರಂತ: ಹಿಮದಡಿ ಹೂತ ಕನಸು..

ಉತ್ತರಾಖಂಡದ ಹಿಮಪರ್ವತದಲ್ಲಿ ಆರೋಹಣ ಮಾಡುತ್ತಿದ್ದ ಕನ್ನಡದ ಇಬ್ಬರು ತರುಣರು ಹಿಮಪಾತದಲ್ಲಿ ಸಾವನ್ನಪ್ಪಿದ್ದು ಸಾಹಸಪ್ರಿಯರಲ್ಲಿ ನೋವುಂಟು ಮಾಡಿದೆ
Last Updated 16 ಅಕ್ಟೋಬರ್ 2022, 0:30 IST
ಉತ್ತರಾಖಂಡ ಪರ್ವತಾರೋಹಣ ದುರಂತ: ಹಿಮದಡಿ ಹೂತ ಕನಸು..

ಹಿಮಾಲಯ ಹಿಮಪಾತ: ಹಿಮನಡಿಗೆ & ಶ್ರಮಪಾಠ

ಈ ಚಾರಣದ ಅನುಭವ ನನ್ನನ್ನು ಸಾಹಸ-ಪ್ರವಾಸಗಳ ವಿಷಯದಲ್ಲಿ ಎದೆಗುಂದಿಸದಿದ್ದರೂ ಇನ್ನಷ್ಟು ಅಧ್ಯಯನ, ಪ್ರಯಾಣ ವಿಷಯದಲ್ಲಿ ಅಣಿಗೊಳ್ಳುವಿಕೆಯ ಅಗತ್ಯತೆಯನ್ನು ಅರ್ಥೈಸಿಕೊಟ್ಟಿದೆ. ನಿಸರ್ಗದ ಜೊತೆಗಿನ ಆಪ್ತತೆಯ ಹಂಬಲ ಇನ್ನೂ ಹೆಚ್ಚಿದೆ.
Last Updated 22 ಜನವರಿ 2022, 19:30 IST
ಹಿಮಾಲಯ ಹಿಮಪಾತ: ಹಿಮನಡಿಗೆ & ಶ್ರಮಪಾಠ
ADVERTISEMENT