ವೈದ್ಯಕೀಯ ವ್ಯವಸ್ಥೆಯ ಮೇಲೆ ನಂಬಿಕೆ ಕಳೆದುಕೊಂಡ, ಕೋವಿಡ್ ಚಿಕಿತ್ಸೆ ಮೇಲೆ ಭರವಸೆ ಇಲ್ಲದ ಹಳ್ಳಿಗರೀಗ ದೈವಕ್ಕೆ ಶರಣೆನ್ನುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಮಲೇಬೆನ್ನೂರಿನ ಹಿಂಡಸಗಟ್ಟೆಯಲ್ಲಿ ಶುಕ್ರವಾರ ಸಂಜೆ ಕೊರೊನಾ ದೇವಿಗೆ ನೈವೇದ್ಯ ಅರ್ಪಿಸಿ, ಪೂಜಾರತಿ ಮಾಡಿ ಬೀಳ್ಕೊಟ್ಟರು. ಜನರೇ ರೂಪಿಸಿದ ಕೊರೊನಾ ದೇವಿ ಹೇಗಿದ್ದಾಳೆ....ನೀವೇ ನೋಡಿ.