ಸೋಮವಾರ, 13 ಅಕ್ಟೋಬರ್ 2025
×
ADVERTISEMENT

ರಾಯಚೂರು

ADVERTISEMENT

ಬಸನಗೌಡ ಪಾಟೀಲ ಯತ್ನಾಳ ಒಪ್ಪಿದರೆ ಶಿವಸೇನೆಗೆ ಸ್ವಾಗತ: ಆಂದೋಲ ಸಿದ್ಧಲಿಂಗ ಸ್ವಾಮಿ

Andola Siddalinga Swamy ‘ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ನಮ್ಮ ಉದ್ದೇಶ ಒಂದೇ ಇದೆ. ಅವರು ಒಪ್ಪಿದರೆ ಶಿವಸೇನೆಗೆ ಸೇರಿಸಿಕೊಳ್ಳುತ್ತೇವೆ’ ಎಂದು ರಾಜ್ಯದಲ್ಲಿ ಶಿವಸೇನೆ ಪಕ್ಷ ಸಂಘಟನೆ ನಡೆಸಿರುವ ಪಕ್ಷದ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿ ಹೇಳಿದರು.
Last Updated 13 ಅಕ್ಟೋಬರ್ 2025, 16:00 IST
ಬಸನಗೌಡ ಪಾಟೀಲ ಯತ್ನಾಳ ಒಪ್ಪಿದರೆ ಶಿವಸೇನೆಗೆ ಸ್ವಾಗತ: ಆಂದೋಲ ಸಿದ್ಧಲಿಂಗ ಸ್ವಾಮಿ

ರಾಯಚೂರು: ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

Raichur: ಕಾಂಗ್ರೆಸ್‌ ಜಿಲ್ಲಾ ಘಟಕದ ವತಿಯಿಂದ ನಗರದ ಡಾ.ಬಿ.ಆರ್‌.ಅಂಬೇಡ್ಕರ್ ವೃತ್ತದ ಬಳಿ ಸೋಮವಾರ ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ ನಡೆಯಿತು.
Last Updated 13 ಅಕ್ಟೋಬರ್ 2025, 9:51 IST
ರಾಯಚೂರು: ಮತಗಳ್ಳತನ ವಿರೋಧಿಸಿ ಸಹಿ ಸಂಗ್ರಹ ಅಭಿಯಾನ

ರಾಯಚೂರು: ಬೆಳೆ ನಷ್ಟ ಪರಿಹಾರ ಕೊಡಲು ಒತ್ತಾಯ– ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

crop losses ಅತಿವೃಷ್ಟಿಯಿಂದಾದ ಬೆಳೆ ನಷ್ಟದ ಸಮೀಕ್ಷೆ ನಡೆಸಿ ಪರಿಹಾರ ಕೊಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ರೈತರು ಇಲ್ಲಿಯ ಹಳೆಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Last Updated 13 ಅಕ್ಟೋಬರ್ 2025, 9:34 IST
ರಾಯಚೂರು: ಬೆಳೆ ನಷ್ಟ ಪರಿಹಾರ ಕೊಡಲು ಒತ್ತಾಯ– ರೈತ ಸಂಘದ ಕಾರ್ಯಕರ್ತರ ಪ್ರತಿಭಟನೆ

ನನ್ನ ನಾನು ಗೆಲ್ಲುವುದೇ ನಿಜವಾದ ಗೆಲವು: ಪ್ರಾಧ್ಯಾಪಕ ಬಸವರಾಜ

Kannada Literature Promotion: ‘ದೇಶ ಗೆಲ್ಲುವುದು ಬಹಳ ಸುಲಭ, ಆದರೆ, ನನ್ನ ನಾನು ಗೆಲ್ಲುವುದು ಕಠಿಣ. ನನ್ನ ನಾನು ಗೆದ್ದರೆ ಅದೇ ನಿಜವಾದ ಗೆಲುವು’ ಎಂದು ಕಲಬುರಗಿ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬಸವರಾಜ ಕೊಡಗುಂಟಿ ಹೇಳಿದರು.
Last Updated 13 ಅಕ್ಟೋಬರ್ 2025, 6:56 IST
ನನ್ನ ನಾನು ಗೆಲ್ಲುವುದೇ ನಿಜವಾದ ಗೆಲವು: ಪ್ರಾಧ್ಯಾಪಕ ಬಸವರಾಜ

ಲಿಂಗಸುಗೂರು | ನಿವೇಶನ ಹಂಚಿಕೆಯಲ್ಲಿ ವಿಳಂಬ: ಪ್ರತಿಭಟನೆ

Dalit Protest: ಸಿಂಧನೂರು ಹಾಗೂ ಲಿಂಗಸುಗೂರಿನಲ್ಲಿ ವಾಸಿಸುವ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಫಲಾನುಭವಿಗಳಿಗೆ ನಿವೇಶನ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬ ಖಂಡಿಸಿ ದಲಿತ ಸಮರ ಸೇನೆ ನೇತೃತ್ವದಲ್ಲಿ ಫಲಾನುಭವಿಗಳು ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
Last Updated 13 ಅಕ್ಟೋಬರ್ 2025, 6:54 IST
ಲಿಂಗಸುಗೂರು | ನಿವೇಶನ ಹಂಚಿಕೆಯಲ್ಲಿ ವಿಳಂಬ: ಪ್ರತಿಭಟನೆ

ರಾಯಚೂರು: ಆರ್‌ಎಸ್‌ಎಸ್‌ಗೆ ನೂರರ ಸಂಭ್ರಮ

ಗಮನ ಸೆಳೆದ ಆಕರ್ಷಕ ಪಥಸಂಚಲನ
Last Updated 13 ಅಕ್ಟೋಬರ್ 2025, 6:52 IST
ರಾಯಚೂರು: ಆರ್‌ಎಸ್‌ಎಸ್‌ಗೆ ನೂರರ ಸಂಭ್ರಮ

ಸಮಾಜ ವಿರೋಧಿಗಳಿಂದ ಸಮಿಕ್ಷೆಯ ಅಪಪ್ರಚಾರ: ಯತೀಂದ್ರ ಸಿದ್ದರಾಮಯ್ಯ

ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ
Last Updated 13 ಅಕ್ಟೋಬರ್ 2025, 6:48 IST
ಸಮಾಜ ವಿರೋಧಿಗಳಿಂದ ಸಮಿಕ್ಷೆಯ ಅಪಪ್ರಚಾರ: ಯತೀಂದ್ರ ಸಿದ್ದರಾಮಯ್ಯ
ADVERTISEMENT

ಮಸ್ಕಿ: ಅಡ್ಡಾದಿಡ್ಡಿ ವಾಹನಗಳ ನಿಲುಗಡೆ; ಪರದಾಟ

Public Safety: ಪಟ್ಟಣದ ಅಶೋಕ ವೃತ್ತದ ಮುದಗಲ್ ರಸ್ತೆಯಲ್ಲಿ ಬೈಕ್ ಸೇರಿದಂತೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲುಗಡೆ ಮಾಡುತ್ತಿದ್ದರಿಂದ ಸಾರ್ವಜನಿಕರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
Last Updated 13 ಅಕ್ಟೋಬರ್ 2025, 6:44 IST
ಮಸ್ಕಿ: ಅಡ್ಡಾದಿಡ್ಡಿ ವಾಹನಗಳ ನಿಲುಗಡೆ; ಪರದಾಟ

ಸಿಂಧನೂರು: ಗಡಿ ಗ್ರಾಮಗಳಲ್ಲಿ ‘ಅಕ್ಷರದ ಹಣತೆ’ ಹಚ್ಚಿದ ಶಾಲೆ

2007ರಲ್ಲಿ ಶಾಲೆ ಆರಂಭ: ಎಸ್‌ಎಸ್‌ಎಲ್‌ಸಿಯಲ್ಲಿ 4 ಬಾರಿ ಶೇ100 ಫಲಿತಾಂಶ
Last Updated 13 ಅಕ್ಟೋಬರ್ 2025, 6:43 IST
ಸಿಂಧನೂರು: ಗಡಿ ಗ್ರಾಮಗಳಲ್ಲಿ ‘ಅಕ್ಷರದ ಹಣತೆ’ ಹಚ್ಚಿದ ಶಾಲೆ

ರಾಯಚೂರು: ದುಡಿದು ಹಣ ತರಲಿಲ್ಲ ಎಂದು ಪತ್ನಿಗೆ ನೇಣು ಹಾಕಿದ ಪತಿ

Domestic Violence: ಲಿಂಗಸುಗೂರಿನ ಚಿಕ್ಕ ಉಪ್ಪೇರಿ ಗ್ರಾಮದಲ್ಲಿ ಪತಿಯು ದುಡಿದು ಹಣ ತರಲಿಲ್ಲ ಎಂದು ಪತ್ನಿ ಬಸಮ್ಮ ಬನ್ನಿಗೋಳ ಅವರನ್ನು ಹಲ್ಲೆ ಮಾಡಿ ನೇಣು ಹಾಕಿ ಕೊಂದ ಘಟನೆ ಶನಿವಾರ ರಾತ್ರಿ ನಡೆದಿದೆ.
Last Updated 13 ಅಕ್ಟೋಬರ್ 2025, 0:27 IST
ರಾಯಚೂರು: ದುಡಿದು ಹಣ ತರಲಿಲ್ಲ ಎಂದು ಪತ್ನಿಗೆ ನೇಣು ಹಾಕಿದ ಪತಿ
ADVERTISEMENT
ADVERTISEMENT
ADVERTISEMENT