ದಲಿತ ವ್ಯಕ್ತಿಗೆ ತಿಂಡಿ ಜಗಿಯುವಂತೆ ಹೇಳಿ, ಅದನ್ನೇ ತುತ್ತು ಪಡೆದು ತಿಂದರು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್. ಜಾತಿ ತಾರತಮ್ಯದ ವಿರುದ್ಧ ಜಮೀರ್, ಭಾನುವಾರ (ಮೇ 22) ಬೆಂಗಳೂರಿನಲ್ಲಿ ಗುಡುಗಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.