ಮಲ್ಲಸಂದ್ರ ಕಾವಲ್ ತೋಟಗಾರಿಕೆ ಕ್ಷೇತ್ರ (ಪುಟ್ಟಸ್ವಾಮಿ–9945631214), ನಾಯಕನಹಳ್ಳಿ ತೋಟಗಾರಿಕೆ ಕ್ಷೇತ್ರ (ದಿನೇಶ್–7337788286), ಪೂರಿಗಾಲಿ ತೋಟಗಾರಿಕೆ ಕ್ಷೇತ್ರ (ಜ್ಯೋತಿ–8951426433), ಜವರನಹಳ್ಳಿ ತೋಟಗಾರಿಕೆ ಕ್ಷೇತ್ರ (ಮಂಜುನಾಥ–7090226653), ಮಂಡ್ಯ ತೋಟಗಾರಿಕೆ ಕ್ಷೇತ್ರ (ಪುಟ್ಟಸ್ವಾಮಿ–9538228585), ಗಾಮನಹಳ್ಳಿ ತೋಟಗಾರಿಕೆ ಕ್ಷೇತ್ರ (ದುಂಡಮ್ಮ–9483303421), ಮುರುಕನಹಳ್ಳಿ ತೋಟಗಾರಿಕೆ ಕ್ಷೇತ್ರ (ದೇವರಾಜು–9901581638), ಹಳೆಬೀಡು ತೋಟಗಾರಿಕೆ ಕ್ಷೇತ್ರ (ದೇವೇಂದ್ರ–9845237919), ಪುರ ತೋಟಗಾರಿಕೆ ಕ್ಷೇತ್ರ (ವೈ.ಡಿ.ಕೃಷ್ಣ–9902624930), ದುದ್ದ ತೋಟಗಾರಿಕೆ ಕ್ಷೇತ್ರ (ಗೋವಿಂದಯ್ಯ–9980655071), ಶ್ರೀರಂಗಪಟ್ಟಣ ಕಚೇರಿ ಸಸ್ಯಗಾರ (ಸರಸ್ವತಿ–7619470626), ಮಳವಳ್ಳಿ ಕಚೇರಿ ಸಸ್ಯಗಾರ (ವಿಜಯಲಕ್ಷ್ಮೀ–7795483147) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.