ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಕಾಡಾನೆಗಳ ಸರಣಿ ಸಾವಿನ ಗೋಳು..! ಶಾಶ್ವತ ಪರಿಹಾರ ಎಂದು?

ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾದ ಸರ್ಕಾರ ತಾತ್ಕಾಲಿಕ ಶಮನಕ್ಕೆ ಮುಂದಾಗುತ್ತಿದೆ.
Published : 8 ಡಿಸೆಂಬರ್ 2024, 0:41 IST
Last Updated : 8 ಡಿಸೆಂಬರ್ 2024, 0:41 IST
ಫಾಲೋ ಮಾಡಿ
Comments
ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಕ್ರಮ ವಿದ್ಯುತ್ತಿಗೆ ತಗುಲಿ ಬಲಿಯಾದ ಗಂಡಾನೆ
ಶಿವಮೊಗ್ಗದ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಕ್ರಮ ವಿದ್ಯುತ್ತಿಗೆ ತಗುಲಿ ಬಲಿಯಾದ ಗಂಡಾನೆ
ಆನೆ ಮೃತಪಟ್ಟ ಪ್ರಕರಣದಲ್ಲಿ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ರೈತರ ಪ್ರತಿಭಟನೆ
ಆನೆ ಮೃತಪಟ್ಟ ಪ್ರಕರಣದಲ್ಲಿ ಜಮೀನಿನ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ರೈತರ ಪ್ರತಿಭಟನೆ
ಆಲೂರು ತಾಲ್ಲೂಕಿನ ಕಾಗನೂರು ಬಳಿ ಕೆಲ ವರ್ಷಗಳ ಹಿಂದೆ ಗದ್ದೆಯಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ಸ್ಪರ್ಶಿಸಿದ ಎರಡು ಮರಿ ಆನೆಗಳು ಮೃತಪಟ್ಟಿದ್ದರಿಂದ ತಾಯಿ ಆನೆ ರೋದನೆ.
ಆಲೂರು ತಾಲ್ಲೂಕಿನ ಕಾಗನೂರು ಬಳಿ ಕೆಲ ವರ್ಷಗಳ ಹಿಂದೆ ಗದ್ದೆಯಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ಸ್ಪರ್ಶಿಸಿದ ಎರಡು ಮರಿ ಆನೆಗಳು ಮೃತಪಟ್ಟಿದ್ದರಿಂದ ತಾಯಿ ಆನೆ ರೋದನೆ.
ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಭದ್ರಾ ಅಭಯಾರಣ್ಯಕ್ಕೆ ಆನೆ ಹಿಂಡು ಓಡಿಸಲು ತಯಾರಾದ ಕುಮ್ಕಿ ಆನೆಗಳು
ಶೆಟ್ಟಿಹಳ್ಳಿ ಅಭಯಾರಣ್ಯದಿಂದ ಭದ್ರಾ ಅಭಯಾರಣ್ಯಕ್ಕೆ ಆನೆ ಹಿಂಡು ಓಡಿಸಲು ತಯಾರಾದ ಕುಮ್ಕಿ ಆನೆಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT