ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

Migration | ಊಟಕ್ಕಾಗಿ ಹೋದವರು ಉದ್ಧಾರವಾದ ಕತೆ: ಕೆ.ಆರ್‌. ಪೇಟೆ to ಬಾಂಬೆ

Published : 26 ಏಪ್ರಿಲ್ 2025, 23:30 IST
Last Updated : 26 ಏಪ್ರಿಲ್ 2025, 23:30 IST
ಫಾಲೋ ಮಾಡಿ
Comments
ಕೆ.ಆರ್‌.ಪೇಟೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಇರುವ ‘ಬಾಂಬೆ ಸ್ಟಾಪ್‌’ಗಳು ಹಸಿವಿನ ಕಥೆಯನ್ನು ಹೇಳುತ್ತವೆ. ಅನ್ನ ಅರಸಿ ಹೊರಟವರು ಮುಂಬೈನಲ್ಲಿ ಒಂದಿಷ್ಟು ಕಾಲ ದುಡಿದು ಗಳಿಸಿ ಮರಳಿ ಬಂದಿದ್ದಾರೆ. ಇನ್ನು ಹಲವರು ಅಲ್ಲಿಯೇ ವ್ಯಾಪಾರ–ವ್ಯವಹಾರ ನಡೆಸುತ್ತಾ ನೆಲೆ ಕಂಡುಕೊಂಡಿದ್ದಾರೆ.
ಸಂತೇಬಾಚಹಳ್ಳಿ ಕ್ರಾಸ್‌ನಲ್ಲಿ ಬಾಂಬೆ ಬಸ್‌ 
ಸಂತೇಬಾಚಹಳ್ಳಿ ಕ್ರಾಸ್‌ನಲ್ಲಿ ಬಾಂಬೆ ಬಸ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT