<p>ಕಾರ್ತಿಕೇಯನು ತನ್ನ ಕುಟುಂಬದ ಮೇಲೆ ಕೋಪಗೊಂಡು ಕೈಲಾಸ ಪರ್ವತವನ್ನು ತೊರೆದನು. ಷಷ್ಠಿಯ ದಿನದಂದು ತಾರಕಾಸುರ ಎಂಬ ರಾಕ್ಷಸನನ್ನು ಕೊಂದು ದೇವತೆಗಳ ಸೈನ್ಯದ ಅಧಿಪತಿಯಾದನು ಎಂದು ಪುರಾಣದ ಕಥೆಗಳಲ್ಲಿ ಉಲ್ಲೇಖವಿದೆ.</p><p>ಹಿಂದೂ ಧರ್ಮದ ಪ್ರಕಾರ, ಷಷ್ಠಿ ವ್ರತವನ್ನು ಪ್ರತೀ ತಿಂಗಳ ಷಷ್ಠಿಯಂದು ಆಚರಿಸಲಾಗುತ್ತದೆ. ಷಷ್ಠಿಯ ದಿನ ಕಾರ್ತಿಕೇಯ ಜನಿಸಿದ ಎಂದು ಪುರಾಣಗಳು ಹೇಳುತ್ತವೆ. ಅಂದು ಕಾರ್ತಿಕೇಯನಿಗಾಗಿ ಉಪವಾಸ ವ್ರತ ಆಚರಣೆ ಮಾಡಲಾಗುತ್ತದೆ. ಷಷ್ಠಿಯ ತಿಥಿಯಂದು ಕಾರ್ತಿಕೇಯನ ದರ್ಶನ ಪಡೆಯುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.</p>.ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ.<p><strong>ಷಷ್ಠಿ ಪೂಜೆ ವಿಧಾನ:</strong></p><ul><li><p>ಷಷ್ಠಿ ವ್ರತದ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ದೇವರ ಧ್ಯಾನ ಮಾಡುತ್ತ ವ್ರತ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ.</p></li><li><p>ಕಾರ್ತಿಕೇಯ ಶಿವ-ಪಾರ್ವತಿಯರ ವಿಗ್ರಹ ಇಟ್ಟು ಪೂಜಿಸಿ.</p></li><li><p>ತುಪ್ಪ, ಮೊಸರು, ನೀರು ಹಾಗೂ ಹೂವುಗಳಿಂದ ನೈವೇದ್ಯವನ್ನು ಅರ್ಪಿಸಬೇಕು.</p></li><li><p>ಕಲವ, ಅಕ್ಷತೆ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯ ಇತ್ಯಾದಿಗಳಿಂದ ಪೂಜಿಸಬೇಕು.</p></li><li><p>ಸಂಜೆ ಪೂಜೆ ಹಾಗೂ ಆರತಿ ಮಾಡಿದ ಬಳಿಕ ಫಲಾಹಾರವನ್ನು ಸೇವಿಸಿ.</p></li><li><p>ಪೂಜೆಯ ರಾತ್ರಿ ನೆಲದ ಮೇಲೆ ಮಲಗುವುದರಿಂದ ಕಾರ್ತಿಕೇಯನ ಅನುಗ್ರಹ ದೊರೆಯಲಿದೆ ಎಂದು ಜ್ಯೋತಿಷ.</p></li></ul><p><strong>ಷಷ್ಠಿಯ ಮಂತ್ರ:</strong></p><p>‘ಓಂ ಶಾರವಾನಾ - ಭಾವಾಯಾ ನಮಃ ಜ್ಞಾನಶಕ್ತಿಧರಾ ಸ್ಕಂದ ವಲ್ಲಿಯೀಕಲ್ಯಾಣಾ ಸುಂದರಾ ದೇವಸೇನ ಮನಃ ಕಾಂತಾ ಕಾರ್ತಿಕೇಯಾ ನಮೋಸ್ತುತೆ’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕಾರ್ತಿಕೇಯನು ತನ್ನ ಕುಟುಂಬದ ಮೇಲೆ ಕೋಪಗೊಂಡು ಕೈಲಾಸ ಪರ್ವತವನ್ನು ತೊರೆದನು. ಷಷ್ಠಿಯ ದಿನದಂದು ತಾರಕಾಸುರ ಎಂಬ ರಾಕ್ಷಸನನ್ನು ಕೊಂದು ದೇವತೆಗಳ ಸೈನ್ಯದ ಅಧಿಪತಿಯಾದನು ಎಂದು ಪುರಾಣದ ಕಥೆಗಳಲ್ಲಿ ಉಲ್ಲೇಖವಿದೆ.</p><p>ಹಿಂದೂ ಧರ್ಮದ ಪ್ರಕಾರ, ಷಷ್ಠಿ ವ್ರತವನ್ನು ಪ್ರತೀ ತಿಂಗಳ ಷಷ್ಠಿಯಂದು ಆಚರಿಸಲಾಗುತ್ತದೆ. ಷಷ್ಠಿಯ ದಿನ ಕಾರ್ತಿಕೇಯ ಜನಿಸಿದ ಎಂದು ಪುರಾಣಗಳು ಹೇಳುತ್ತವೆ. ಅಂದು ಕಾರ್ತಿಕೇಯನಿಗಾಗಿ ಉಪವಾಸ ವ್ರತ ಆಚರಣೆ ಮಾಡಲಾಗುತ್ತದೆ. ಷಷ್ಠಿಯ ತಿಥಿಯಂದು ಕಾರ್ತಿಕೇಯನ ದರ್ಶನ ಪಡೆಯುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ.</p>.ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ.<p><strong>ಷಷ್ಠಿ ಪೂಜೆ ವಿಧಾನ:</strong></p><ul><li><p>ಷಷ್ಠಿ ವ್ರತದ ದಿನ ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ದೇವರ ಧ್ಯಾನ ಮಾಡುತ್ತ ವ್ರತ ತೆಗೆದುಕೊಳ್ಳುವುದಾಗಿ ಪ್ರತಿಜ್ಞೆ ಮಾಡಿ.</p></li><li><p>ಕಾರ್ತಿಕೇಯ ಶಿವ-ಪಾರ್ವತಿಯರ ವಿಗ್ರಹ ಇಟ್ಟು ಪೂಜಿಸಿ.</p></li><li><p>ತುಪ್ಪ, ಮೊಸರು, ನೀರು ಹಾಗೂ ಹೂವುಗಳಿಂದ ನೈವೇದ್ಯವನ್ನು ಅರ್ಪಿಸಬೇಕು.</p></li><li><p>ಕಲವ, ಅಕ್ಷತೆ, ಅರಿಶಿನ, ಶ್ರೀಗಂಧ, ಸುಗಂಧ ದ್ರವ್ಯ ಇತ್ಯಾದಿಗಳಿಂದ ಪೂಜಿಸಬೇಕು.</p></li><li><p>ಸಂಜೆ ಪೂಜೆ ಹಾಗೂ ಆರತಿ ಮಾಡಿದ ಬಳಿಕ ಫಲಾಹಾರವನ್ನು ಸೇವಿಸಿ.</p></li><li><p>ಪೂಜೆಯ ರಾತ್ರಿ ನೆಲದ ಮೇಲೆ ಮಲಗುವುದರಿಂದ ಕಾರ್ತಿಕೇಯನ ಅನುಗ್ರಹ ದೊರೆಯಲಿದೆ ಎಂದು ಜ್ಯೋತಿಷ.</p></li></ul><p><strong>ಷಷ್ಠಿಯ ಮಂತ್ರ:</strong></p><p>‘ಓಂ ಶಾರವಾನಾ - ಭಾವಾಯಾ ನಮಃ ಜ್ಞಾನಶಕ್ತಿಧರಾ ಸ್ಕಂದ ವಲ್ಲಿಯೀಕಲ್ಯಾಣಾ ಸುಂದರಾ ದೇವಸೇನ ಮನಃ ಕಾಂತಾ ಕಾರ್ತಿಕೇಯಾ ನಮೋಸ್ತುತೆ’</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>