ಶನಿವಾರ, 15 ನವೆಂಬರ್ 2025
×
ADVERTISEMENT

ಒಳನೋಟ

ADVERTISEMENT

ಒಳನೋಟ: ಕಮರಿತೆ 'ಉತ್ಕೃಷ್ಟ' ಶಿಕ್ಷಣದ ಕನಸು?

Higher Education India: 2026ನೇ ಸಾಲಿನ ಪ್ರತಿಷ್ಠಿತ ಕ್ವಾಕ್‌ಕರೇಲಿ ಸೈಮಂಡ್ಸ್ ವಿಶ್ವವಿದ್ಯಾಲಯದ ಜಾಗತಿಕ ರ‍್ಯಾಂಕಿಂಗ್ ಪಟ್ಟಿ ಬಿಡುಗಡೆಯಾಗಿದೆ ಐಐಟಿ ದೆಹಲಿ ಐಐಟಿ ಬಾಂಬೆ ದೆಹಲಿ ವಿಶ್ವವಿದ್ಯಾಲಯ ಐಐಎಸ್‌ಸಿ ಸೇರಿ ಕೆಲವು ಸಂಸ್ಥೆಗಳು ಪಟ್ಟಿಯಲ್ಲಿ ಸ್ಥಾನ ಪಡೆದಿವೆ ಆದರೆ ಸಾಧನೆ ತೃಪ್ತಿಕರವಾಗಿಲ್ಲ
Last Updated 15 ನವೆಂಬರ್ 2025, 21:44 IST
ಒಳನೋಟ: ಕಮರಿತೆ 'ಉತ್ಕೃಷ್ಟ' ಶಿಕ್ಷಣದ ಕನಸು?

ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

Tunnel Road Controversy: ಭಾರಿ ವಿರೋಧದ ಕಾರಣಕ್ಕೆ ಸ್ಥಗಿತಗೊಂಡ ಸ್ಟೀಲ್ ಬ್ರಿಡ್ಜ್ ಮತ್ತು ಸುರಂಗ ಯೋಜನೆಗಳು ಮರೆಯಾಗುವ ಮುನ್ನ, ಡಿಕೆ ಶಿವಕುಮಾರ್ ಪ್ರೋತ್ಸಾಹಿಸುತ್ತಿರುವ ಸುರಂಗ ರಸ್ತೆ ಯೋಜನೆ ಮತ್ತೆ ವಿವಾದದ ತರಂಗ ಎಬ್ಬಿಸಿದೆ.
Last Updated 8 ನವೆಂಬರ್ 2025, 23:52 IST
ಒಳನೋಟ | Bengaluru Tunnel Road: ಸುರಂಗ; ವಿ–ವಾದ ತರಂಗ

ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು

Farmers Struggle: ದಕ್ಷಿಣ ಕನ್ನಡ ಮತ್ತು ಪಶ್ಚಿಮ ಘಟ್ಟದ ಭಾಗಗಳಲ್ಲಿ ಕೋತಿ, ನವಿಲು, ಹಂದಿ, ಕಾಡುಕೋಣಗಳ ಹಾವಳಿಯಿಂದ ಅಡಿಕೆ ಹಾಗೂ ತೆಂಗು ತೋಟಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
Last Updated 1 ನವೆಂಬರ್ 2025, 23:30 IST
ಒಳನೋಟ | ತೋಟಕ್ಕೆ ಕಾಡುಪ್ರಾಣಿಗಳ ದಾಳಿ: ಕೃಷಿಕರಿಗೆ ಕೋತಿ, ನವಿಲು, ಹಂದಿಗಳ ಒಳೇಟು

ಒಳನೋಟ: ಪೌಷ್ಠಿಕ ಯೋಜನೆಯಡಿ ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ ಪೂರೈಕೆ

ಕಾಳುಗಳು ಮುಗ್ಗುಲು ಹಿಡಿದು ಹುಳು ಬಿದ್ದಿರುತ್ತವೆ, ಬಹುಪಾಲು ಮೊಟ್ಟೆಗಳು ಕೊಳೆತು ಹೋಗಿರುತ್ತವೆ, ಬೆಲ್ಲ ಜಿನುಗುತ್ತಿರುತ್ತದೆ..ಹೀಗೆ ಬುಡಕಟ್ಟು ಸಮುದಾಯಗಳಿಗೆ ರಾಜ್ಯ ಸರ್ಕಾರ ಪೂರೈಕೆ ಮಾಡುತ್ತಿರುವ ಪೌಷ್ಟಿಕ ಆಹಾರದ ಕಳಪೆ ಗುಣಮಟ್ಟವನ್ನು ತೆರೆದಿಟ್ಟರು ಬಿಳಿಗಿರಿ ರಂಗನಬೆಟ್ಟದ ಸೋಲಿಗ ಮಹಿಳೆ ಮಹದೇವಮ್ಮ
Last Updated 26 ಅಕ್ಟೋಬರ್ 2025, 6:15 IST
ಒಳನೋಟ: ಪೌಷ್ಠಿಕ ಯೋಜನೆಯಡಿ ಬುಡಕಟ್ಟು ಜನರಿಗೆ ‘ಕಳಪೆ’ ಆಹಾರ ಪೂರೈಕೆ

ಆಧುನಿಕತೆ ಮಧ್ಯೆ ನಲುಗಿದ ಕುಲಕಸುಬು: ಕತ್ತಲಲ್ಲಿ ಕುಂಬಾರರ ಬದುಕು

Potter Community Struggles: ಪ್ಲಾಸ್ಟಿಕ್, ಪಿಂಗಾಣಿ ಸ್ಪರ್ಧೆ ನಡುವೆ ಕುಂಬಾರರು ಕುಲಕಸುಬು ಕೈಬಿಡಬೇಕಾದ ಸ್ಥಿತಿಗೆ ಬಂದಿದ್ದು, ಮಣ್ಣು, ಮಾರುಕಟ್ಟೆ, ವಿದ್ಯುತ್ ಬಿಲ್, ಮತ್ತು ತರಬೇತಿ ಸೌಲಭ್ಯಗಳ ಕೊರತೆ ಅವರನ್ನು ತೀವ್ರವಾಗಿ ನಲುಗಿಸಿದೆ.
Last Updated 18 ಅಕ್ಟೋಬರ್ 2025, 23:57 IST
ಆಧುನಿಕತೆ ಮಧ್ಯೆ ನಲುಗಿದ ಕುಲಕಸುಬು: ಕತ್ತಲಲ್ಲಿ ಕುಂಬಾರರ ಬದುಕು

Firecracker Scam | ಹೆಸರಿಗೆ ಹಸಿರು: ಒಳಗೆ ‘ವಿಷ’

ನಕಲಿ ಲೋಗೊ, ಕ್ಯುಆರ್‌ ಕೋಡ್‌ ಬಳಸಿ ಸಾಂಪ್ರದಾಯಿಕ ಪಟಾಕಿಗಳ ಮಾರಾಟ
Last Updated 18 ಅಕ್ಟೋಬರ್ 2025, 23:30 IST
Firecracker Scam | ಹೆಸರಿಗೆ ಹಸಿರು: ಒಳಗೆ ‘ವಿಷ’

ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು

Property Fraud: ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗಗಳಲ್ಲಿ ನಕಲಿ ದಾಖಲೆಗಳ ಆಧಾರದಲ್ಲಿ ನೂರಕ್ಕೂ ಹೆಚ್ಚು ಮನೆ, ಜಮೀನು, ನಿವೇಶನಗಳನ್ನು ಭೂ ಮಾಫಿಯಾ ಕಬಳಿಸಿರುವ ಉದಾಹರಣೆಗಳು ಬೆಳಕಿಗೆ ಬಂದಿದ್ದು, 'ಭೂ ಸುರಕ್ಷಾ' ಇದರ ಪರಿಹಾರವಾಗಿ ಸ್ಥಾಪನೆಯಲ್ಲಿದೆ.
Last Updated 12 ಅಕ್ಟೋಬರ್ 2025, 0:01 IST
ಒಳನೋಟ | ಭೂಮಾಫಿಯಾದ ಮಾಯಾಜಾಲ: ನಿಮ್ಮ ಮನೆಯನ್ನೂ ಕಸಿದಾರು ಹುಷಾರು
ADVERTISEMENT

ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ

ರಾಜ್ಯದಲ್ಲಿ ನಿರೀಕ್ಷೆಗೆ ತಕ್ಕಂತೆ ಆಗದ ಕೈಗಾರಿಕಾ ಪ್ರಗತಿ, ಬಾರದ ಉದ್ಯಮ
Last Updated 4 ಅಕ್ಟೋಬರ್ 2025, 23:30 IST
ಒಳನೋಟ | ಉದ್ಯೋಗಕ್ಕೆ ನಿತ್ಯ ವಲಸೆ

ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’

ನಾನಾ ತೆರಿಗೆ ಹಾಕಿ ಹಿಂಡುತ್ತಿರುವ ಸರ್ಕಾರ, ಸುಧಾರಣೆ ನಿರೀಕ್ಷೆಯಲ್ಲಿ ಉದ್ದಿಮೆದಾರರು
Last Updated 28 ಸೆಪ್ಟೆಂಬರ್ 2025, 0:30 IST
ಒಳನೋಟ | ಮದ್ಯ ತಯಾರಿಕಾ ಉದ್ಯಮ ‘ಬಂದಿ’

ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ

ಶಿಕ್ಷಣ ಸಂಸ್ಥೆಗಳ ಹಣ ದಾಹ; ಪಾಲಕರಿಗೆ ಪೆಡಂಭೂತವಾಗಿ ಕಾಡುತ್ತಿರುವ ‘ಪಿಡುಗು’
Last Updated 20 ಸೆಪ್ಟೆಂಬರ್ 2025, 20:44 IST
ಒಳನೋಟ | ಶುಲ್ಕ ಹೆಚ್ಚಳ: ಹಗಲು ದರೋಡೆ
ADVERTISEMENT
ADVERTISEMENT
ADVERTISEMENT